Dec 31, 2022, 5:32 PM IST
ಮಂಡ್ಯ; ಹೊಸ ವರ್ಷಾಚರಣೆಗೆ ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣ ವ್ಯಾಪ್ತಿಯಲ್ಲಿ ನಿಷೇಧ ಹೇರಲಾಗಿದ್ದು ಇಂದು ಬೆಳಗ್ಗೆ 6ರಿಂದ ಜನವರಿ 2ರವರೆಗೆ ನೋ ಎಂಟ್ರಿ. ಬಲಮುರಿ ಎಡಮುರಿ KRS ಹಿನ್ನೀರಿಗೆ ಪ್ರವೇಶ ನಿಷಿದ್ಧ ಮಾಡಲಾಗಿದ್ದು, ಪ್ರವಾಸಿಗರ ಜೀವಕ್ಕೆ ಕುತ್ತು ಹಿನ್ನೆಲೆ ಪ್ರವೇಶ ನಿರ್ಬಂಧ ಮಾಡಿದ್ದಾರೆ.