Mudigere: ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್, ರಸ್ತೆ ಅಗಲೀಕರಣ ಯಾವಾಗ?

Mudigere: ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್, ರಸ್ತೆ ಅಗಲೀಕರಣ ಯಾವಾಗ?

Suvarna News   | Asianet News
Published : Dec 29, 2021, 04:49 PM ISTUpdated : Dec 29, 2021, 05:03 PM IST

- ಮಂಗಳೂರು ರಸ್ತೆಯಲ್ಲಿ  ಸಾಗುವ ಪ್ರಯಾಣಿಕರ ಪರದಾಟ

- ಮೂಡಿಗೆರೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ನಿತ್ಯ ನರಳಾಟ

- ನಿತ್ಯವೂ ಟ್ರಾಫಿಕ್ ಜಾಮ್, 3 ಕಿಮೀ ಸಾಗೋಕೆ ಹರಸಾಹಸ

ಚಿಕ್ಕಮಗಳೂರು (ಡಿ. 29):  ನಿತ್ಯವೂ ಟ್ರಾಫಿಕ್ ಜಾಮ್ (Traffic Jam) 3 ಕಿಮೀ ಸಾಗೋಕೆ ಬೇಕು ಸಾಕಷ್ಟು ಟೈಂ, ಸಾಲು ಸಾಲಾಗಿ ಸಾಗೋದ್ರಲ್ಲಿ ವಾಹನ ಸವಾರರಿಗಂತೂ ಸುಸ್ತೋ ಸುಸ್ತು, ರಸ್ತೆ ಅಗಲೀಕರಣ (Road Widen) ಮಾಡಿ ಅನ್ನೋ ಬೇಡಿಕೆ ಇಟ್ಟು ದಶಕ ಕಳೆದ್ರು ಅಗಲೀಕರಣವಾಗಿಲ್ಲ. ಜನರ ಪರದಾಟ ನಿಂತಿಲ್ಲ. ಹಿಡಿಶಾಪ ಹಾಕ್ತಾ ಇದ್ದಾರೆ ಸ್ಥಳೀಯರು. ಇಂತಹದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಮೂಡಿಗೆರೆ (Mudigere)

ಮೂಡಿಗೆರೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್‌ಗೆ (Traffic Jam) ಸಿಲುಕಿಲ್ಲ ಎನ್ನುವವರು ಒಬ್ಬರೂ ಇಲ್ಲ. ಪ್ರತಿಯೊಬ್ಬರೂ ಈ ಅನುಭವಕ್ಕೆ ಸಿಲುಕಿದ್ದಾರೆ. ರಸ್ತೆ ಅಗಲೀಕರಣ (Road Widen) ಮಾಡಿ ಎನ್ನುವ ಬೇಡಿಕೆಯನ್ನು ಮುಂದಿಡುತ್ತಲೇ ಇದ್ದಾರೆ. ಆದರೂ ಅಗಲೀಕರಣಕ್ಕಂತೂ ಅನುಮತಿ ಸಿಕ್ತಿಲ್ಲ. ಚಿಕ್ಕಮಗಳೂರು (Chikkamagaluru) ಮಂಗಳೂರು  (Mangaluru)ಹೆದ್ದಾರಿಯಲ್ಲಿರೋ ಈ ರಸ್ತೆ ಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಎಸ್ ಯಡಿಯೂರಪ್ಪ (BS Yediyurappa) ಅವ್ರ ಅವಧಿಯಲ್ಲಿ ಅಗಲೀಕರಣಕ್ಕೆ ಹಣ ಬಿಡುಗಡೆ ಮಾಡಿದ್ರು, ಅದ್ರೆ ಆ ಹಣವನ್ನು ಬೇರೆಡೆ ಬಳಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

 ಒಟ್ಟಾರೆ ಮೂಡಿಗೆರೆ ಜನರಿಗಂತೂ ನಿತ್ಯ ಟ್ರಾಫಿಕ್ ಜಾಮ್ ಅತೀ ದೊಡ್ಡ ತಲೆನೋವೇ. ಎಲ್ಲಿಗಾದ್ರೂ ಹೊರಟ್ರೆ ಊರು ಬಿಟ್ರೆ ಸಾಕಪ್ಪ ಸಾಕು ಅನಿಸಿದೆ. ಕೂಡಲೇ ರಸ್ತೆ ಅಗಲೀಕರಣ ಮಾಡಿ ಅಂತಾ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ಧಾರೆ.

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more