Mudigere: ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್, ರಸ್ತೆ ಅಗಲೀಕರಣ ಯಾವಾಗ?

Mudigere: ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್, ರಸ್ತೆ ಅಗಲೀಕರಣ ಯಾವಾಗ?

Suvarna News   | Asianet News
Published : Dec 29, 2021, 04:49 PM ISTUpdated : Dec 29, 2021, 05:03 PM IST

- ಮಂಗಳೂರು ರಸ್ತೆಯಲ್ಲಿ  ಸಾಗುವ ಪ್ರಯಾಣಿಕರ ಪರದಾಟ

- ಮೂಡಿಗೆರೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ನಿತ್ಯ ನರಳಾಟ

- ನಿತ್ಯವೂ ಟ್ರಾಫಿಕ್ ಜಾಮ್, 3 ಕಿಮೀ ಸಾಗೋಕೆ ಹರಸಾಹಸ

ಚಿಕ್ಕಮಗಳೂರು (ಡಿ. 29):  ನಿತ್ಯವೂ ಟ್ರಾಫಿಕ್ ಜಾಮ್ (Traffic Jam) 3 ಕಿಮೀ ಸಾಗೋಕೆ ಬೇಕು ಸಾಕಷ್ಟು ಟೈಂ, ಸಾಲು ಸಾಲಾಗಿ ಸಾಗೋದ್ರಲ್ಲಿ ವಾಹನ ಸವಾರರಿಗಂತೂ ಸುಸ್ತೋ ಸುಸ್ತು, ರಸ್ತೆ ಅಗಲೀಕರಣ (Road Widen) ಮಾಡಿ ಅನ್ನೋ ಬೇಡಿಕೆ ಇಟ್ಟು ದಶಕ ಕಳೆದ್ರು ಅಗಲೀಕರಣವಾಗಿಲ್ಲ. ಜನರ ಪರದಾಟ ನಿಂತಿಲ್ಲ. ಹಿಡಿಶಾಪ ಹಾಕ್ತಾ ಇದ್ದಾರೆ ಸ್ಥಳೀಯರು. ಇಂತಹದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಮೂಡಿಗೆರೆ (Mudigere)

ಮೂಡಿಗೆರೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್‌ಗೆ (Traffic Jam) ಸಿಲುಕಿಲ್ಲ ಎನ್ನುವವರು ಒಬ್ಬರೂ ಇಲ್ಲ. ಪ್ರತಿಯೊಬ್ಬರೂ ಈ ಅನುಭವಕ್ಕೆ ಸಿಲುಕಿದ್ದಾರೆ. ರಸ್ತೆ ಅಗಲೀಕರಣ (Road Widen) ಮಾಡಿ ಎನ್ನುವ ಬೇಡಿಕೆಯನ್ನು ಮುಂದಿಡುತ್ತಲೇ ಇದ್ದಾರೆ. ಆದರೂ ಅಗಲೀಕರಣಕ್ಕಂತೂ ಅನುಮತಿ ಸಿಕ್ತಿಲ್ಲ. ಚಿಕ್ಕಮಗಳೂರು (Chikkamagaluru) ಮಂಗಳೂರು  (Mangaluru)ಹೆದ್ದಾರಿಯಲ್ಲಿರೋ ಈ ರಸ್ತೆ ಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಎಸ್ ಯಡಿಯೂರಪ್ಪ (BS Yediyurappa) ಅವ್ರ ಅವಧಿಯಲ್ಲಿ ಅಗಲೀಕರಣಕ್ಕೆ ಹಣ ಬಿಡುಗಡೆ ಮಾಡಿದ್ರು, ಅದ್ರೆ ಆ ಹಣವನ್ನು ಬೇರೆಡೆ ಬಳಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

 ಒಟ್ಟಾರೆ ಮೂಡಿಗೆರೆ ಜನರಿಗಂತೂ ನಿತ್ಯ ಟ್ರಾಫಿಕ್ ಜಾಮ್ ಅತೀ ದೊಡ್ಡ ತಲೆನೋವೇ. ಎಲ್ಲಿಗಾದ್ರೂ ಹೊರಟ್ರೆ ಊರು ಬಿಟ್ರೆ ಸಾಕಪ್ಪ ಸಾಕು ಅನಿಸಿದೆ. ಕೂಡಲೇ ರಸ್ತೆ ಅಗಲೀಕರಣ ಮಾಡಿ ಅಂತಾ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ಧಾರೆ.

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more