Mudigere: ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್, ರಸ್ತೆ ಅಗಲೀಕರಣ ಯಾವಾಗ?

Mudigere: ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್, ರಸ್ತೆ ಅಗಲೀಕರಣ ಯಾವಾಗ?

Suvarna News   | Asianet News
Published : Dec 29, 2021, 04:49 PM ISTUpdated : Dec 29, 2021, 05:03 PM IST

- ಮಂಗಳೂರು ರಸ್ತೆಯಲ್ಲಿ  ಸಾಗುವ ಪ್ರಯಾಣಿಕರ ಪರದಾಟ

- ಮೂಡಿಗೆರೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ನಿತ್ಯ ನರಳಾಟ

- ನಿತ್ಯವೂ ಟ್ರಾಫಿಕ್ ಜಾಮ್, 3 ಕಿಮೀ ಸಾಗೋಕೆ ಹರಸಾಹಸ

ಚಿಕ್ಕಮಗಳೂರು (ಡಿ. 29):  ನಿತ್ಯವೂ ಟ್ರಾಫಿಕ್ ಜಾಮ್ (Traffic Jam) 3 ಕಿಮೀ ಸಾಗೋಕೆ ಬೇಕು ಸಾಕಷ್ಟು ಟೈಂ, ಸಾಲು ಸಾಲಾಗಿ ಸಾಗೋದ್ರಲ್ಲಿ ವಾಹನ ಸವಾರರಿಗಂತೂ ಸುಸ್ತೋ ಸುಸ್ತು, ರಸ್ತೆ ಅಗಲೀಕರಣ (Road Widen) ಮಾಡಿ ಅನ್ನೋ ಬೇಡಿಕೆ ಇಟ್ಟು ದಶಕ ಕಳೆದ್ರು ಅಗಲೀಕರಣವಾಗಿಲ್ಲ. ಜನರ ಪರದಾಟ ನಿಂತಿಲ್ಲ. ಹಿಡಿಶಾಪ ಹಾಕ್ತಾ ಇದ್ದಾರೆ ಸ್ಥಳೀಯರು. ಇಂತಹದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಮೂಡಿಗೆರೆ (Mudigere)

ಮೂಡಿಗೆರೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್‌ಗೆ (Traffic Jam) ಸಿಲುಕಿಲ್ಲ ಎನ್ನುವವರು ಒಬ್ಬರೂ ಇಲ್ಲ. ಪ್ರತಿಯೊಬ್ಬರೂ ಈ ಅನುಭವಕ್ಕೆ ಸಿಲುಕಿದ್ದಾರೆ. ರಸ್ತೆ ಅಗಲೀಕರಣ (Road Widen) ಮಾಡಿ ಎನ್ನುವ ಬೇಡಿಕೆಯನ್ನು ಮುಂದಿಡುತ್ತಲೇ ಇದ್ದಾರೆ. ಆದರೂ ಅಗಲೀಕರಣಕ್ಕಂತೂ ಅನುಮತಿ ಸಿಕ್ತಿಲ್ಲ. ಚಿಕ್ಕಮಗಳೂರು (Chikkamagaluru) ಮಂಗಳೂರು  (Mangaluru)ಹೆದ್ದಾರಿಯಲ್ಲಿರೋ ಈ ರಸ್ತೆ ಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಎಸ್ ಯಡಿಯೂರಪ್ಪ (BS Yediyurappa) ಅವ್ರ ಅವಧಿಯಲ್ಲಿ ಅಗಲೀಕರಣಕ್ಕೆ ಹಣ ಬಿಡುಗಡೆ ಮಾಡಿದ್ರು, ಅದ್ರೆ ಆ ಹಣವನ್ನು ಬೇರೆಡೆ ಬಳಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

 ಒಟ್ಟಾರೆ ಮೂಡಿಗೆರೆ ಜನರಿಗಂತೂ ನಿತ್ಯ ಟ್ರಾಫಿಕ್ ಜಾಮ್ ಅತೀ ದೊಡ್ಡ ತಲೆನೋವೇ. ಎಲ್ಲಿಗಾದ್ರೂ ಹೊರಟ್ರೆ ಊರು ಬಿಟ್ರೆ ಸಾಕಪ್ಪ ಸಾಕು ಅನಿಸಿದೆ. ಕೂಡಲೇ ರಸ್ತೆ ಅಗಲೀಕರಣ ಮಾಡಿ ಅಂತಾ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ಧಾರೆ.

24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
Read more