ಕರಾವಳಿಯಲ್ಲಿ ಕಂಬಳದ ಟ್ರೈನಿಂಗ್ : ಕೋಣಗಳ ಸಂಪೂರ್ಣ ನಿರ್ವಹಣೆ ಕ್ಲಾಸ್

ಕರಾವಳಿಯಲ್ಲಿ ಕಂಬಳದ ಟ್ರೈನಿಂಗ್ : ಕೋಣಗಳ ಸಂಪೂರ್ಣ ನಿರ್ವಹಣೆ ಕ್ಲಾಸ್

Suvarna News   | Asianet News
Published : Oct 07, 2021, 02:16 PM IST

ದಕ್ಷಿಣ ಕನ್ನಡದ ಪ್ರಸಿದ್ಧ ಕಂಬಳದಲ್ಲಿ ಕೋಣ ಓಡಿಸುವರಿಗೆ ಸಾಕಷ್ಟು ಡಿಮಾಂಡ್ ಇದೆ. ಇದಕ್ಕಾಗಿ ಕಂಬಳ ಸಂರಕ್ಷಣಾ, ನಿರ್ವಹಣೆ, ತರಬೇತಿ ಸಮಿತಿ ವರ್ಷಂಪ್ರತಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತೆ. ಕಳೆದ ಆರು ವರ್ಷಗಳಿಂದ ಈ ತರಬೇತಿ ನೀಡುತ್ತಿದ್ದು, ಈ ಬಾರೀ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯ ಕಡಲಕೆರೆಯಲ್ಲಿ 33 ನವ ತರುಣರಿಗೆ ಕೋಣಗಳ ಸಂಪೂರ್ಣ ನಿರ್ವಹಣಾ ತರಬೇತಿ ನೀಡಲಾಗುತ್ತಿದೆ.

ಮಂಗಳೂರು (ಅ.07):  ಕರಾವಳಿಯಲ್ಲಿರುವಷ್ಟು ಕಂಬಳದ (Kambala) ಕ್ರೇಝ್ ಬೇರೆಲ್ಲೂ ಕಾಣಸಿಗದು. ತುಳುನಾಡ ಜನಪದ ಕ್ರೀಡೆಯಾಗಿ ಬೆಳೆದಿರುವ ಕಂಬಳ ಇಂದು ದಕ್ಷಿಣ ಕನ್ನಡ (Dakshina kannada) ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಣಸಿಗುತ್ತದೆ. ಉಳಿದ ಕ್ರೀಡೆಗಳಿಗೆ ಹೋಲಿಸಿದ್ರೆ ಕಂಬಳ ತುಂಬಾ ಢಿಪರೆಂಟ್ ಆಗಿ ಕಾಣುತ್ತೆ. ಇನ್ನು ಇಲ್ಲಿ ಕೋಣ ಓಡಿಸುವರಿಗೆ ಸಾಕಷ್ಟು ಡಿಮಾಂಡ್ ಇದೆ. ಇದಕ್ಕಾಗಿ ಕಂಬಳ ಸಂರಕ್ಷಣಾ, ನಿರ್ವಹಣೆ, ತರಬೇತಿ ಸಮಿತಿ ವರ್ಷಂಪ್ರತಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತೆ. ಕಳೆದ ಆರು ವರ್ಷಗಳಿಂದ ಈ ತರಬೇತಿ ನೀಡುತ್ತಿದ್ದು, ಈ ಬಾರೀ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯ ಕಡಲಕೆರೆಯಲ್ಲಿ 33 ನವ ತರುಣರಿಗೆ ಕೋಣಗಳ ಸಂಪೂರ್ಣ ನಿರ್ವಹಣಾ ತರಬೇತಿ ನೀಡಲಾಗುತ್ತಿದೆ.

ಮಂಗಳೂರು ಕಂಬಳದಲ್ಲಿ ನಿಶಾಂತ್‌ ಕೂಟ ದಾಖಲೆ

ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಈ ಬಾರಿ 219 ಜನ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ರು. ಆದ್ರೆ ದೈಹಿಕ, ಶಾರೀರಿಕ ಪರೀಕ್ಷೆ ನಡೆಸಿ ಅಂತಿಮವಾಗಿ 33 ಯುವಕರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 15 ದಿನಗಳ ತರಬೇತಿ ನಡೆಯುತ್ತಿದ್ದು, ತರಬೇತಿ ಬಳಿಕ ಪ್ರಾಯೋಗಿಕ ಕಂಬಳವೂ ನಡೆಯಲಿದೆ.

03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?