ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟು ನಿಟ್ಟಿಗೆ ಅಸಮಾಧಾನ : ಅಲ್ಲಿ ನಡೆಯುವ ಅಕ್ರಮ ಕಾಣಿಸಲ್ವಾ..?

ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟು ನಿಟ್ಟಿಗೆ ಅಸಮಾಧಾನ : ಅಲ್ಲಿ ನಡೆಯುವ ಅಕ್ರಮ ಕಾಣಿಸಲ್ವಾ..?

Suvarna News   | Asianet News
Published : Sep 01, 2021, 03:43 PM ISTUpdated : Sep 01, 2021, 03:48 PM IST

ಗಡಿಯಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಜಿಲ್ಲಾಧಿಕಾರಿಗೆ ಕಾಣುತ್ತಿಲ್ಲವೇ. ಗಡಿ ಪ್ರದೇಶದಲ್ಲಿ ಬರೋ ಜನರಿಗೆ ಮಾತ್ರ ಕಾನೂನು ಮಾಡಿ ತಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಅಸಮಾಧಾನ ಹೊರಹಾಕಿದರು. 

ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗ್ತಿದೆ? ಮರಳು ಸಾಗಾಟ ಲಾರಿಗಳನ್ನು ಯಾಕೆ ಇವರು ಗಡಿಯಲ್ಲಿ ತಡೆಯಲ್ಲ? ದ.ಕ ಜಿಲ್ಲಾಧಿಕಾರಿಗಳಿಗೆ ಗಡಿಯಲ್ಲಿ ಹಾಕಿರೋ ಕ್ಯಾಮಾರದಲ್ಲಿ ಇದೆಲ್ಲಾ ಕಾಣುವುದಿಲ್ಲವೇ..? ಎಷ್ಟು ಮರಳು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ಯಾಕೆ ಕ್ಯಾಮರಾ ನೋಡಲ್ಲ. ಮರಳು ರಾತ್ರಿ ಹೊತ್ತು ಬರುತ್ತದೆ.  ಕೆಲಸಕ್ಕೆ ಬರುವ ನಮಗೆ ತೊಂದರೆ ಎಂದು ಜನ ಕೇಳುತ್ತಾರೆ. ಜನರು ನನ್ನ ಬಳಿ ಇದನ್ನ ಕೇಳುವಾಗ ನಾನು ಏನೆಂದು ಉತ್ತರ ಕೊಡಲಿ?  ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೇ ನಡೆದುಕೊಳ್ಳುತ್ತಿದೆ.  ಅಲ್ಲಿಂದ ಬರೋರು ಬರುತ್ತಾರೆ.  ಹೋಗುವವರು ಹೋಗುತ್ತಾರೆ.  ಬರದೇ ಇರುವವರು ಬಾಕಿಯಾಗುತ್ತಿದ್ದಾರೆ ಎಂದರು.   

ಮಂಗಳೂರು (ಸೆ.01):  ಗಡಿಯಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಜಿಲ್ಲಾಧಿಕಾರಿಗೆ ಕಾಣುತ್ತಿಲ್ಲವೇ. ಗಡಿ ಪ್ರದೇಶದಲ್ಲಿ ಬರೋ ಜನರಿಗೆ ಮಾತ್ರ ಕಾನೂನು ಮಾಡಿ ತಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಅಸಮಾಧಾನ ಹೊರಹಾಕಿದರು. 

ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರದ ವಿಳಂಬ : ಯು.ಟಿ.ಖಾದರ್ ಆಕ್ರೋಶ

ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗ್ತಿದೆ? ಮರಳು ಸಾಗಾಟ ಲಾರಿಗಳನ್ನು ಯಾಕೆ ಇವರು ಗಡಿಯಲ್ಲಿ ತಡೆಯಲ್ಲ? ದ.ಕ ಜಿಲ್ಲಾಧಿಕಾರಿಗಳಿಗೆ ಗಡಿಯಲ್ಲಿ ಹಾಕಿರೋ ಕ್ಯಾಮಾರದಲ್ಲಿ ಇದೆಲ್ಲಾ ಕಾಣುವುದಿಲ್ಲವೇ..? ಎಷ್ಟು ಮರಳು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ಯಾಕೆ ಕ್ಯಾಮರಾ ನೋಡಲ್ಲ. ಮರಳು ರಾತ್ರಿ ಹೊತ್ತು ಬರುತ್ತದೆ.  ಕೆಲಸಕ್ಕೆ ಬರುವ ನಮಗೆ ತೊಂದರೆ ಎಂದು ಜನ ಕೇಳುತ್ತಾರೆ. ಜನರು ನನ್ನ ಬಳಿ ಇದನ್ನ ಕೇಳುವಾಗ ನಾನು ಏನೆಂದು ಉತ್ತರ ಕೊಡಲಿ?  ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೇ ನಡೆದುಕೊಳ್ಳುತ್ತಿದೆ.  ಅಲ್ಲಿಂದ ಬರೋರು ಬರುತ್ತಾರೆ.  ಹೋಗುವವರು ಹೋಗುತ್ತಾರೆ.  ಬರದೇ ಇರುವವರು ಬಾಕಿಯಾಗುತ್ತಿದ್ದಾರೆ ಎಂದರು.   

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!