ಬಡ್ಡಿ ದಂಧೆಯ ಕರಾಳ ಮುಖ ಬಯಲು! ಪೊಲೀಸರೇ ನಡೆಸ್ತಾರಾ ಬಡ್ಡಿ ದಂಧೆ?

ಬಡ್ಡಿ ದಂಧೆಯ ಕರಾಳ ಮುಖ ಬಯಲು! ಪೊಲೀಸರೇ ನಡೆಸ್ತಾರಾ ಬಡ್ಡಿ ದಂಧೆ?

Published : Dec 22, 2024, 09:03 PM IST

ಕ್ಯಾಮರಾದಲ್ಲಿ ಸೆರೆಯಾದ ಬಡ್ಡಿ ಮಾಫಿಯಾದ ಕರಾಳ ಮುಖ. 10 ರಿಂದ 30% ರಷ್ಟು ಬಡ್ಡಿ ದರ ವಿಧಿಸುವ ಈ ದಂಧೆ ಬಡವರನ್ನು ಹೇಗೆ ಶೋಷಿಸುತ್ತಿದೆ ಎಂಬುದರ ಬಗ್ಗೆ ಒಂದು ನೋಟ.

ಕವರ್ ಸ್ಟೋರಿ ಕ್ಯಾಮರಾದಲ್ಲಿ ಬಡ್ಡಿ ಮಾಫಿಯಾ ಸೆರೆ. 10ರಿಂದ 30 ಪರ್ಸೆಂಟೇಜ್​ವರೆಗೂ ಬಡ್ಡಿ. ಒಮ್ಮೆ ಬಡ್ಡಿ ಸಾಲ ಮಾಡಿದ್ರೆ ಮುಗೀತು ಜೀವನ. ಬಡ್ಡಿ ಮಾಫಿಯಾ ಎಲ್ಲೆಲ್ಲಿದೆ ಗೊತ್ತಾ? ಬಡ್ಡಿದಂಧೆಗೆ ಬಲಿಯಾದವರು ಎಷ್ಟು ಗೊತ್ತಾ? ಬಡವರ ಕಷ್ಟವೇ ಈ ಮಾಫಿಯಾದ ಬಂಡವಾಳ. ಬೆಂಗಳೂರಿನ ಸಿಟಿ ಮಾರ್ಕೆಟ್​ನಲ್ಲಿ ಭರ್ಜರಿ ವ್ಯವಹಾರ. ಬೆಳಿಗ್ಗೆ 10 ಸಾವಿರ, ಸಂಜೆ 12 ಸಾವಿರ ಕೊಡಬೇಕು. 

ಬಡ್ಡಿ ಮಾಫಿಯಾದಿಂದ ಅದೆಷ್ಟೋ ಮಂದಿ ಊರು ಬಿಟ್ಟಿದ್ದಾರೆ.  ನೂರಾರು ಜನ ಸತ್ತು ಹೋಗಿದ್ದಾರೆ. ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳಲ್ಲೂ ಈ ಮಾಫಿಯಾ ಬೇರೂರಿಬಿಟ್ಟಿದೆ. 

ಒಂದು ಸಲ ಈ ಬಡ್ಡಿ ದಂಧೆಕೋರರಿಂದ ಸಾಲ ತಗೊಂಡ್ರೆ, ಅದು ಮುಗಿಯೋದೇ ಇಲ್ಲ. ಬಡ್ಡಿ ಅಸಲು ಎಲ್ಲಾ ಕಟ್ಟಿದ್ರೂ, ನಿಮಗೆ ಅವರು ಕೊಟ್ಟಿರೋ ಸಾಲ ಮುಗಿಯೋದೇ ಇಲ್ಲ. ಅಷ್ಟರ ಮಟ್ಟಿಗೆ ನಿಮ್ಮನ್ನ ಹಿಂಸಿಸುತ್ತಾರೆ. ಜೊತೆಗೆ ನಿಮ್ಮನ್ನ ಕೊರ್ಟು ಪೊಲೀಸ್ ಸ್ಟೇಷನ್ ಅಂತೆಲ್ಲಾ ಅಲೆಸುತ್ತಾರೆ. ನಿಮ್ಮ ಮನೆ ಮಠ ಮಾರಿಕೊಳ್ಳೋವರೆಗೂ ನಿಮ್ಮನ್ನ ಅವರು ಬಿಡಲ್ಲ!

ದುರಂತ ಅಂದ್ರೆ, ಕೆಲವು ಸರ್ಕಾರಿ ಅಧಿಕಾರಿಗಳೇ ಬಡ್ಡಿ ದಂಧೆ ನಡೆಸ್ತಾರೆ. ಇನ್ನೂ ಕೆಲವರು ಬಡ್ಡಿದಂಧೆಕೋರರ ಜೊತೆ ಶಾಮೀಲಾಗಿ ಬೇನಾಮಿಯಾಗಿ ಬಡ್ಡಿ ದಂಧೆ ನಡೆಸುತ್ತಿದ್ದಾರೆ.  ಸರ್ಕಾರ ಇದರ ಬಗ್ಗೆ ಒಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more