ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

Published : Nov 30, 2022, 05:28 PM IST

ಬೆಂಗಳೂರಿನಲ್ಲಿ ಮರದಲ್ಲಿ ರಕ್ತ ಸೋರುತ್ತಿದ್ದು, ಇದು ಮರಕ್ಕೆ ರೋಗನಾ ಅಥವಾ ವಿಸ್ಮಯವೋ ಎಂಬ ಕುತೂಹಲ ಮೂಡಿಸಿದೆ.
 

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ ನಡೆದಿದ್ದು, ಬೂರ್ಗದ ಮರವೊಂದರಲ್ಲಿ ರಕ್ತದಂಥ ದ್ರವ ಸೋರಿಕೆ ಆಗುತ್ತಿದೆ. ಇದನ್ನು ಕಂಡು ಪವಾಡವೆಂದು ಜನರು ಕೈ ಮುಗಿಯುತ್ತಿದ್ದಾರೆ. ರಾತ್ರಿಯಿಂದ ಸ್ಥಳೀಯರು ಮರಕ್ಕೆ ಪೂಜೆ ಮಾಡ್ತಿದ್ದಾರೆ. ಹಾಗೂ ಆರತಿ ಬೆಳಗಿ ಹೂ ಹಣ್ಣು ಇಡುತ್ತಿದ್ದಾರೆ. ಮರದ ಮಧ್ಯ ಭಾಗದಲ್ಲಿ ರಕ್ತದಂಥ ದ್ರವ ಸೋರುತ್ತಿದೆ. ಈ ಮರ ಚಳಿಗಾಲದಲ್ಲಿ ಎಲೆ ಬಿಡುತ್ತದೆ. ಈ ಬಗ್ಗೆ ಸ್ಥಳೀಯ ಪರಿಸರ ವಿಜ್ಞಾನಿಗಳು ಗಮನಿಸಿದ್ದು, ಈ ಮರದ ವಿಶೇಷತೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಇಂತಹ ಮರಗಳು ಕಾಡಿನಲ್ಲಿ ಸಾಮಾನ್ಯವಾಗಿದ್ದು, ಮರದ ಮೇಲ್ಪದರವನ್ನು ಕಿತ್ತಾಗ ಈ ರೀತಿಯ ದ್ರವ ಸ್ರವಿಸುತ್ತವೆ ಎಂದು ಹೇಳಿದ್ದಾರೆ.

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
Read more