ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

Published : Nov 30, 2022, 05:28 PM IST

ಬೆಂಗಳೂರಿನಲ್ಲಿ ಮರದಲ್ಲಿ ರಕ್ತ ಸೋರುತ್ತಿದ್ದು, ಇದು ಮರಕ್ಕೆ ರೋಗನಾ ಅಥವಾ ವಿಸ್ಮಯವೋ ಎಂಬ ಕುತೂಹಲ ಮೂಡಿಸಿದೆ.
 

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ ನಡೆದಿದ್ದು, ಬೂರ್ಗದ ಮರವೊಂದರಲ್ಲಿ ರಕ್ತದಂಥ ದ್ರವ ಸೋರಿಕೆ ಆಗುತ್ತಿದೆ. ಇದನ್ನು ಕಂಡು ಪವಾಡವೆಂದು ಜನರು ಕೈ ಮುಗಿಯುತ್ತಿದ್ದಾರೆ. ರಾತ್ರಿಯಿಂದ ಸ್ಥಳೀಯರು ಮರಕ್ಕೆ ಪೂಜೆ ಮಾಡ್ತಿದ್ದಾರೆ. ಹಾಗೂ ಆರತಿ ಬೆಳಗಿ ಹೂ ಹಣ್ಣು ಇಡುತ್ತಿದ್ದಾರೆ. ಮರದ ಮಧ್ಯ ಭಾಗದಲ್ಲಿ ರಕ್ತದಂಥ ದ್ರವ ಸೋರುತ್ತಿದೆ. ಈ ಮರ ಚಳಿಗಾಲದಲ್ಲಿ ಎಲೆ ಬಿಡುತ್ತದೆ. ಈ ಬಗ್ಗೆ ಸ್ಥಳೀಯ ಪರಿಸರ ವಿಜ್ಞಾನಿಗಳು ಗಮನಿಸಿದ್ದು, ಈ ಮರದ ವಿಶೇಷತೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಇಂತಹ ಮರಗಳು ಕಾಡಿನಲ್ಲಿ ಸಾಮಾನ್ಯವಾಗಿದ್ದು, ಮರದ ಮೇಲ್ಪದರವನ್ನು ಕಿತ್ತಾಗ ಈ ರೀತಿಯ ದ್ರವ ಸ್ರವಿಸುತ್ತವೆ ಎಂದು ಹೇಳಿದ್ದಾರೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more