ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

Published : Nov 30, 2022, 05:28 PM IST

ಬೆಂಗಳೂರಿನಲ್ಲಿ ಮರದಲ್ಲಿ ರಕ್ತ ಸೋರುತ್ತಿದ್ದು, ಇದು ಮರಕ್ಕೆ ರೋಗನಾ ಅಥವಾ ವಿಸ್ಮಯವೋ ಎಂಬ ಕುತೂಹಲ ಮೂಡಿಸಿದೆ.
 

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ ನಡೆದಿದ್ದು, ಬೂರ್ಗದ ಮರವೊಂದರಲ್ಲಿ ರಕ್ತದಂಥ ದ್ರವ ಸೋರಿಕೆ ಆಗುತ್ತಿದೆ. ಇದನ್ನು ಕಂಡು ಪವಾಡವೆಂದು ಜನರು ಕೈ ಮುಗಿಯುತ್ತಿದ್ದಾರೆ. ರಾತ್ರಿಯಿಂದ ಸ್ಥಳೀಯರು ಮರಕ್ಕೆ ಪೂಜೆ ಮಾಡ್ತಿದ್ದಾರೆ. ಹಾಗೂ ಆರತಿ ಬೆಳಗಿ ಹೂ ಹಣ್ಣು ಇಡುತ್ತಿದ್ದಾರೆ. ಮರದ ಮಧ್ಯ ಭಾಗದಲ್ಲಿ ರಕ್ತದಂಥ ದ್ರವ ಸೋರುತ್ತಿದೆ. ಈ ಮರ ಚಳಿಗಾಲದಲ್ಲಿ ಎಲೆ ಬಿಡುತ್ತದೆ. ಈ ಬಗ್ಗೆ ಸ್ಥಳೀಯ ಪರಿಸರ ವಿಜ್ಞಾನಿಗಳು ಗಮನಿಸಿದ್ದು, ಈ ಮರದ ವಿಶೇಷತೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಇಂತಹ ಮರಗಳು ಕಾಡಿನಲ್ಲಿ ಸಾಮಾನ್ಯವಾಗಿದ್ದು, ಮರದ ಮೇಲ್ಪದರವನ್ನು ಕಿತ್ತಾಗ ಈ ರೀತಿಯ ದ್ರವ ಸ್ರವಿಸುತ್ತವೆ ಎಂದು ಹೇಳಿದ್ದಾರೆ.

Kitchen Hacks: ಅಡುಗೆಯಲ್ಲಿ ಮರದ ಚಮಚ ಬಳಸೋದು ಎಷ್ಟು ಸರಿ?

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more