ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹ: ಕ್ರಷರ್‌ ಕ್ವಾರಿಗಳು ಬಂದ್‌

ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹ: ಕ್ರಷರ್‌ ಕ್ವಾರಿಗಳು ಬಂದ್‌

Published : Dec 25, 2022, 04:12 PM ISTUpdated : Dec 25, 2022, 04:40 PM IST

ಕ್ರಷರ್‌ ಕ್ವಾರಿಗಳು ಕಳೆದ ಮೂರು ದಿನಗಳಿಂದ ಬಂದ್‌ ಆಗಿದ್ದು, ನೀವು ಮನೆ ಕಟ್ಟಸ್ತಿದ್ದರೆ ಈ ಸ್ಟೋರಿ ನೋಡಿ. ಯಾಕಂದ್ರೆ ಕಟ್ಟಡ ಸಾಮಾಗ್ರಿ ಸಿಗದೆ ಕಾಮಗಾರಿ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.

ರಾಜ್ಯದ ಕ್ರಷರ್‌ ಕ್ವಾರಿಗಳು ಕಳೆದ ಮೂರು ದಿನಗಳಿಂದ ಬಂದ್‌ ಆಗಿವೆ. ಕರ್ನಾಟಕ ಕ್ವಾರಿ ಅಸೋಸಿಯೇಷನ್‌'ನಿಂದ ಕ್ರಷರ್‌ ಬಂದ್‌ಗೆ ನಿರ್ಧಾರಿಸಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗಣಿ ಮಾಲೀಕರಿಂದ ಬಂದ್‌ ಮಾಡಲಾಗಿದೆ. ಮೆಟ್ರೋ ಕಾಮಗಾರಿಗೂ ಕ್ರಷರ್‌ ಮಾಲೀಕರ ಬಂದ್‌ ಎಫೆಕ್ಟ್‌ ತಟ್ಟುತ್ತಾ ಎಂಬ ಪ್ರಶ್ನೆ ಮೂಡಿದೆ.ಜಲ್ಲಿ ಹಾಗೂ ಎಂಸ್ಯಾಂಡ್‌ ಸಾಗಾಣೆ ಸ್ಥಗಿತಕ್ಕೆ  ನಿರ್ಧರಿಸಿರುವ ಕ್ರಷರ್‌ ಮಾಲೀಕರು, ಸರ್ಕಾರಿ ಕಾಮಗಾರಿಗಳಿಗೂ ಕಟ್ಟಡ ಸಾಮಾಗ್ರಿ ಪೂರೈಸದಿರಲು ನಿರ್ಧಾರಿಸಿದ್ದಾರೆ. ಎರಡ್ಮೂರು ದಿನಗಳಲ್ಲಿ ಕಟ್ಟಡ ಸಾಮಾಗ್ರಿಗಳಿಗೆ ಹಾಹಾಕಾರ ಶುರುವಾಗಲಿದೆ. ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹಿಸಿದ್ದಾರೆ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ