ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್

ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್

Suvarna News   | Asianet News
Published : Jul 27, 2021, 01:05 PM ISTUpdated : Jul 27, 2021, 01:11 PM IST

ಹಲ್ಯಾಳ-ದರೂರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಜತ್ತ್-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಅಥಣಿ ತಾಲೂಕಾ ಕೇಂದ್ರದ ಜೊತೆಗೆ 10ಕ್ಕೂ ಅಧಿಕ ಗ್ರಾಮಗಳು  ಸಂಪರ್ಕ‌ ಕಳೆದುಕೊಂಡಿವೆ.

ದರೂರು, ತೀರ್ಥ, ಸಪ್ತಸಾಗರ, ನದಿ ಇಂಗಳಗಾಂವ ಸೇರಿದಂತೆ 10ಕ್ಕು ಅಧಿಕ ಗ್ರಾಮಗಳ  ಸಂಪರ್ಕ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಸೌಂದತ್ತಿ, ಗೋಕಾಕ್, ರಾಯಭಾಗ ಸೇರಿ ಹಲವು ತಾಲೂಕುಗಳ ಜೊತೆಗು ಅಥಣಿ ಸಂಪರ್ಕ ಕಟ್ ಆಗಿದೆ.  ಸೇತುವೆ ಮುಳುಗಿ ಮೇಲೆ  4ಅಡಿಗೂ ಅಧಿಕ ನೀರು ನಿಂತಿದೆ.  

ಬೆಳಗಾವಿ/ಅಥಣಿ (ಜು.27):  ಹಲ್ಯಾಳ-ದರೂರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಜತ್ತ್-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಅಥಣಿ ತಾಲೂಕಾ ಕೇಂದ್ರದ ಜೊತೆಗೆ 10ಕ್ಕೂ ಅಧಿಕ ಗ್ರಾಮಗಳು  ಸಂಪರ್ಕ‌ ಕಳೆದುಕೊಂಡಿವೆ.

ನೆರೆ ಪರಿಹಾರಕ್ಕೆ ಏನೆಲ್ಲ ಕ್ರಮ? ಅಶೋಕ ಮಾಹಿತಿ

ದರೂರು, ತೀರ್ಥ, ಸಪ್ತಸಾಗರ, ನದಿ ಇಂಗಳಗಾಂವ ಸೇರಿದಂತೆ 10ಕ್ಕು ಅಧಿಕ ಗ್ರಾಮಗಳ  ಸಂಪರ್ಕ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಸೌಂದತ್ತಿ, ಗೋಕಾಕ್, ರಾಯಭಾಗ ಸೇರಿ ಹಲವು ತಾಲೂಕುಗಳ ಜೊತೆಗು ಅಥಣಿ ಸಂಪರ್ಕ ಕಟ್ ಆಗಿದೆ.  ಸೇತುವೆ ಮುಳುಗಿ ಮೇಲೆ  4ಅಡಿಗೂ ಅಧಿಕ ನೀರು ನಿಂತಿದೆ.  

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!