Hubli Riots: ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡನ ಸಾಥ್!

Hubli Riots: ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡನ ಸಾಥ್!

Published : Apr 17, 2022, 04:19 PM ISTUpdated : Apr 17, 2022, 04:29 PM IST

ಠಾಣೆ ಎದುರು ಮುಸ್ಲಿಮರ ಪರ ದೊಡ್ಡಮನಿ ಮಾತನಾಡಿದ್ದು ಯಾರೂ ಕೂಡ ಪ್ರತಿಭಟನೆ ಬಿಟ್ಟು ಕದಲದಿರಿ ಎಂದು ಕರೆ ನೀಡಿದ್ದಾರೆ

ಹುಬ್ಬಳ್ಳಿ (ಏ. 17): ಹುಬ್ಬಳಿ ಹಿಂಸಾಚಾರ ಬಳಿಕ ಖಾಕಿ ಅಲರ್ಟ್‌ ಆಗಿದ್ದು ಜಿಲ್ಲಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ನಗರದಾದ್ಯಂತ 24 ಗಂಟೆ 144 ಸೆಕ್ಷನ್‌ ಜಾರಿಗೆ ಕಮಿಷನರ್‌ ಅದೇಶ ಹೊರಿಡಿಸಿದ್ದಾರೆ. ಇನ್ನು ಈ ನುಡವೆ ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡ ಮಾರುತಿ ದೊಡ್ಡಮನಿ ಭಾಗಿಯಾಗಿದ್ದಾರೆ. ಠಾಣೆ ಎದುರು ಮುಸ್ಲಿಮರ ಪರ ದೊಡ್ಡಮನಿ ಮಾತನಾಡಿದ್ದು ಯಾರೂ ಕೂಡ ಪ್ರತಿಭಟನೆ ಬಿಟ್ಟು ಕದಲದಿರಿ ಎಂದು ಕರೆ ನೀಡಿದ್ದಾರೆ. 

ಇದನ್ನೂ ಓದಿ: ಕರ್ನಾಟಕದಲ್ಲಿ ಗುಜರಾತ್, ಉತ್ತರ ಪ್ರದೇಶ ಮಾದರಿ ಕಾನೂನು ಜಾರಿ: ನಳಿನ್ ಕುಮಾರ್ ಕಟೀಲ್

"ಪೋಲಿಸರು ನಿಮ್ಮ ಮೈಮುಟ್ಟಲಿ, ನಮ್ಮ ತಾಕತ್ತು ತೋರಿಸೋಣ, ನಮ್ಮ ಹೋರಾಟ ಬೆಂಗಳೂರು ದಿಲ್ಲಿವರೆಗೂ ತಲುಪಬೇಕು, ಪೊಲೀಸರಿಗೆ ಭಯಪಡೋದು ಬೇಡ, ಇದು ಅವರಪ್ಪನ ಜಹಾಗೀರ್‌ ಅಲ್ಲ, ನಾವು ಸುಮ್ಮನೆ ಕೈ ಕಟ್ಟಿ ಕೂರುವುದು ಬೇಡ್"‌ ಎಂದು ಮಾರುತಿ ದೊಡ್ಡಮನಿ  ಹೇಳಿದ್ದಾರೆ. ಇನ್ನು ಗಲಭೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಹಲವರನ್ನು ಬಂಧಿಸಲಾಗಿದೆ,  ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆಗುಕೊಳ್ಳಲಾಗುವುದು ಎಂದು  ಕಮಿಷನರ್‌ ಲಾಬೂರಾಮ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more