ಕೃಷಿ ಕಾಯ್ದೆ ವಿರೋಧಿಸಿ ಬಳ್ಳಾರಿ ರೈತರ ವಿನೂತನ ಪ್ರತಿಭಟನೆ

Mar 2, 2021, 5:19 PM IST

ಧಾರವಾಡ (ಫೆ. 02): ದೇಶಾದ್ಯಂತ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಳ್ಳಾರಿ ರೈತರು ವಿನೂತನ ರೀತಿಯಲ್ಲಿ ಪ್ರತಿಭಟಿಸಲು ಮುಂದಾಗಿದ್ದಾರೆ. 

ಪಾದಯಾತ್ರೆ ಮಾರ್ಗದುದ್ದಕ್ಕೂ ಜನ ಜಾಗೃತಿ, ಕಾಯ್ದೆ ಬಗ್ಗೆ ತಿಳಿ ಹೇಳುವ ಕೆಲಸ ಮಾಡಲಿದ್ದಾರೆ. ಹುಮನಾಬಾದ್, ಗುಲ್ಬರ್ಗ, ಶಾಪುರ, ಸುರುಪುರ, ದೇವದುರ್ಗ, ಮಾನ್ವಿ, ಸಿಂಧನೂರು, ಸಿರುಗುಪ್ಪ ಮೂಲಕ ಬಳ್ಳಾರಿಗೆ ಪಾದಯಾತ್ರೆ ನಡೆಯಲಿದೆ. ಒಟ್ಟು 370 ಕಿಮಿ ಪಾದಯಾತ್ರೆ, ಪ್ರತಿ ದಿನ 20 ರಿಂದ 25 ಕಿಮೀ ನಡೆಯಲಿದ್ದಾರೆ. 

ಬಳ್ಳಾರಿ ಕ್ರೀಡಾಂಗಣ ಖಾಸಗಿಕರಣಕ್ಕೆ ನಿರ್ಧಾರ, ಸ್ಥಳೀಯರಿಂದ ವಿರೋಧ