Rain in Karnataka: ಮಳೆಯ ನೀರಲ್ಲಿ ವಾಹನ ಸವಾರರ ಪರದಾಟ..! ನಿದ್ರೆಯಲ್ಲೇ ಇದ್ದಾಗಲೇ ಸಮಾಧಿಯಾದ ಅಮಾಯಕರು..!

Rain in Karnataka: ಮಳೆಯ ನೀರಲ್ಲಿ ವಾಹನ ಸವಾರರ ಪರದಾಟ..! ನಿದ್ರೆಯಲ್ಲೇ ಇದ್ದಾಗಲೇ ಸಮಾಧಿಯಾದ ಅಮಾಯಕರು..!

Published : Jun 28, 2024, 08:49 AM IST

ಮುಂದಾಗಲಿರೋ ಅವಾಂತರದ ಸೂಚನೆ ಕೊಡ್ತಿದ್ದಾನಾ ಮಳೆರಾಯ..?
ಅನೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಮಳೆಯನ್ನೇ ನಂಬಿಕೊಂಡ ರೈತನಿಗೆ ಮರುಜೀವ ಕೊಟ್ಟ ಮಳೆರಾಯ..!

ಮಳೆರಾಯ ಇನ್ನೂ ಒಂದೆರಡು ಹೆಜ್ಜೆಯನ್ನ ಅಷ್ಟೇ ಇಟ್ಟಿದ್ದಾನೆ. ಆಗಲೇ ಕರಾವಳಿ ಭಾಗದಲ್ಲಿ(Coastel areas) ಅಲ್ಲೋಲ ಕಲ್ಲೋಲ ಶುರು ಆಗಿಬಿಟ್ಟಿದೆ. ಕ್ಷಣಮಾತ್ರದಲ್ಲಿ ಕಣ್ಣೇದುರೇ ಗುಡ್ಡ ಕುಸಿತಿದೆ. ನಿಂತ ನೆಲ ನಡಗುತ್ತಿದೆ. ಕರಾವಳಿ ಭಾಗ ಅಕ್ಷರಶಃ ದ್ವೀಪದ ರೂಪ ಪಡೆದುಕೊಂಡಿದೆ. ಇಷ್ಟು ದಿನ ಬರಗಾಲದಿಂದ ಕಂಗೆಟ್ಟ ಜನ, ಹುಯ್ಯೋ ಹುಯ್ಯೋ ಮಳೆರಾಯ (Rain) ಅಂತ ಜನ, ಚಿತ್ರ ವಿಚಿತ್ರ ಪೂಜೆ ಮಾಡಿದ್ದೋ ಮಾಡಿದ್ದು. ಅಷ್ಟೇ ಅಲ್ಲ ದೇವಸ್ಥಾನಗಳಲ್ಲೂ ಹೋಮ ಹವನ ಮಾಡಿ ವರುಣನ ಆಗಮನ ಬೇಗ ಆಗಲಿ ಅಂತ ಪರಿಪರಿಯಾಗಿ ಬೇಡಿಕೊಂಡರು. ಈಗ ರೈತನ(Farmers) ಮೊರೆ ಕೇಳಿ ವರುಣ ಧರೆಗೆ ಎಂಟ್ರಿ ಕೊಟ್ಟಿದ್ದಾನೆ. ಅದು ಕೂಡ ಅಂತಿಂಥ ಎಂಟ್ರಿ ಅಲ್ಲ.. ಅಬ್ಬರಿಸಿ ಬೊಬ್ಬರಿಯುತ್ತಾ ಬಂದಿದ್ದಾನೆ. ಅದರ ಎಫೆಕ್ಟ್ ಹೇಗಿದೆ ಅಂದ್ರೆ ಜೂನ್ ತಿಂಗಳ ಮೊದಲ ಮಳೆಗೆನೇ ಕರಾವಳಿ ತತ್ತರಿಸಿ ಹೋಗಿದೆ. ಈಗ ಕಣ್ಣಾಡಿಸಿದ್ದಲ್ಲೆಲ್ಲ ನೀರೋ ನೀರು. ಜನ ಹೊರಗೆ ಬರಲೂ ಆಗದೇ ಮನೆಯ ಒಳಗೂ ಇರಲು ಆಗದೇ ಪರದಾಡ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ನೀರಿನ ಸಾಂಕ್ರಾಮಿಕ ಬಾಧೆ ಕಾಡಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ..

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more