Guddada Mallapura Mutt :  ಶತಮಾನಗಳ ಇತಿಹಾಸವಿರುವ ಇಲ್ಲಿ ಬಸವಣ್ಣನೇ ಪೀಠಾಧಿಪತಿ

Guddada Mallapura Mutt : ಶತಮಾನಗಳ ಇತಿಹಾಸವಿರುವ ಇಲ್ಲಿ ಬಸವಣ್ಣನೇ ಪೀಠಾಧಿಪತಿ

Suvarna News   | Asianet News
Published : Nov 30, 2021, 10:00 AM ISTUpdated : Nov 30, 2021, 10:03 AM IST

 ಈ ಪ್ರಸಿದ್ಧ ಮಠದಲ್ಲಿ ಎತ್ತುಗಳೇ ಪಿಠಾಧಿಪತಿಗಳು. ಶತಮಾನಗಳ ಇತಿಹಾಸ ಇರುವ ಹಾವೇರಿ ಜಿಲ್ಲೆಯ ಗುಡ್ಡದ ಮಲ್ಲಾಪುರ ಮಠದಲ್ಲಿ ಎತ್ತುಗಳನ್ನೇ ಪೀಠಾಧಿಪತಿಗಳಾಗಿ ನೇಮಿಸಲಾಗುತ್ತದೆ.ವೃಷಭರೂಪಿ ಶ್ರೀಗಳು ಪುನರ್ಜನ್ಮ ತಾಳುತ್ತಾರೆ ಎನ್ನುವ ನಂಬಿಕೆ ಇದ್ದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಈ ಸಂಪ್ರದಾಯ.  ಮಠದ ಸುತ್ತಮುತ್ತಲಿನ ಹಳ್ಳುಗಳ ಗೋವುಗಳ ಹೊಟ್ಟೆಯಲ್ಲಿ  ಜನಿಸುತ್ತಾರೆ ಎನ್ನುವ ನಂಬಿಕೆ ಇದೆ. 

ಹಾವೇರಿ (ನ.30): ಈ ಪ್ರಸಿದ್ಧ ಮಠದಲ್ಲಿ ಎತ್ತುಗಳೇ ಪಿಠಾಧಿಪತಿಗಳು. ಶತಮಾನಗಳ ಇತಿಹಾಸ ಇರುವ ಹಾವೇರಿ ಜಿಲ್ಲೆಯ ಗುಡ್ಡದ ಮಲ್ಲಾಪುರ ಮಠದಲ್ಲಿ ಎತ್ತುಗಳನ್ನೇ ಪೀಠಾಧಿಪತಿಗಳಾಗಿ ನೇಮಿಸಲಾಗುತ್ತದೆ.ವೃಷಭರೂಪಿ ಶ್ರೀಗಳು ಪುನರ್ಜನ್ಮ ತಾಳುತ್ತಾರೆ ಎನ್ನುವ ನಂಬಿಕೆ ಇದ್ದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಈ ಸಂಪ್ರದಾಯ.  

ಮಠಗಳ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಮಠದ ಸುತ್ತಮುತ್ತಲಿನ ಹಳ್ಳುಗಳ ಗೋವುಗಳ ಹೊಟ್ಟೆಯಲ್ಲಿ  ಜನಿಸುತ್ತಾರೆ ಎನ್ನುವ ನಂಬಿಕೆ ಇದೆ. ಇದರಿಂದ ಕರು ಜನಿಸಿದ ಬಳಿಕ ಹಾಲು ಕುಡಿಯದೇ ಉಪವಾಸ ಮಾಡಲಾಗುತ್ತದೆ. ಬಳಿಕ ಹುಟ್ಟಿದಕರುವಿಗೆ ಲಿಂಗಧಾರಣೆ ಮಾಡಲಾಗುತ್ತದೆ.  ಸಾಕ್ಷಾತ್ ಬಸವಣ್ಣನೇ ಈ ಊರಿನ ಎಲ್ಲರ ಆರಾಧ್ಯ ದೈವವಾಗಿದ್ದು ಅತ್ಯಂತ ಭಕ್ತಿಪೂರ್ವಕವಾಗಿ ನಡೆದುಕೊಳ್ಳಲಾಗುತ್ತದೆ. ಇಲ್ಲಿ ನಡೆಯುವ ಪೂಜೆಗಳು ವಿಶೇಷವಾಗಿದ್ದು ಮನೆ ಮುಂದೆ ರಂಗೋಲಿ ಹಾಕ, ದೀಪ ಹಚ್ಚಿ ಕಳಶ ಹಿಡಿದು ದೇವರ ಬರುವಿಕೆಗಾಗಿ ಇಲ್ಲಿ  ಜನರುಕಾಯುತ್ತಿರುತ್ತಾರೆ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more