Gadag: ಮೆಣಸಿನಕಾಯಿ ಗಿಡಕ್ಕೆ ನಿಗೂಢ ರೋಗ, ತತ್ತರಿಸಿದ ಬೆಳೆಗಾರರು!

Gadag: ಮೆಣಸಿನಕಾಯಿ ಗಿಡಕ್ಕೆ ನಿಗೂಢ ರೋಗ, ತತ್ತರಿಸಿದ ಬೆಳೆಗಾರರು!

Published : Dec 10, 2021, 12:57 PM IST

ಅತಿವೃಷ್ಟಿಯಿಂದ (Heavy Rain) ಕಂಗಾಲಾಗಿರೋ ರೈತರಿಗೆ (Farmers) ಈಗ ಬೆಳೆ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ.  ಗದಗ (Gadag) ತಾಲೂಕಿನ ಮುಳಗುಂದ ಗ್ರಾಮದ ವ್ಯಾಪ್ತಿಯ ಮೆಣಸಿನಕಾಯಿ (Chilly) ಗಿಡಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು ರೈತ್ರು ಕಂಗಾಲಾಗಿದ್ದಾರೆ. 

ಗದಗ (ಡಿ. 10):  ಅತಿವೃಷ್ಟಿಯಿಂದ (Heavy Rain) ಕಂಗಾಲಾಗಿರೋ ರೈತರಿಗೆ (Farmers) ಈಗ ಬೆಳೆ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ.  ಗದಗ (Gadag) ತಾಲೂಕಿನ ಮುಳಗುಂದ ಗ್ರಾಮದ ವ್ಯಾಪ್ತಿಯ ಮೆಣಸಿನಕಾಯಿ (Chilly) ಗಿಡಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು ರೈತ್ರು ಕಂಗಾಲಾಗಿದ್ದಾರೆ.. 

ಮುಳಗುಂದ ವ್ಯಾಪ್ತಿಯಲ್ಲಿ ಸಾವಿರ ಹೆಕ್ಟೇರ್ ಜಮೀನಲ್ಲಿ ಬೆಳೆದ ಮೆಣಸಿನಕಾಯಿಗೆ ರೋಗ ಕಾಣಿಸಿಕೊಂಡಿದೆ.  ಕಾಲಕಾಲಕ್ಕೆ ಗೊಬ್ಬರ ನೀಡಿ ಔಷಧಿ ಸಿಂಪಡಿಸಿದ್ರೂ ಸಸಿಗಳಿಗೆ ರೋಗ ಕಾಣಿಸಿಕೊಂಡಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಔಷಧಿ ಸಿಂಪಡಿಸಿದರೂ ಮೆಣಸಿನ ಗಿಡಕ್ಕೆ ವೈರಸ್ ಅಟ್ಯಾಕ್ ಆಗಿದೆ. 

 ಕಳೆದ ಮೂವತ್ತು ವರ್ಷದಲ್ಲಿ ಈ ರೀತಿಯ ರೋಗ ಬಾಧೆಯನ್ನ ಕಂಡಿರಲಿಲ್ಲ ಅನ್ನುವ ರೈತರು,  ಈ ಬಗ್ಗೆ ತನಿಖೆಯಾಗ್ಬೇಕು. ರೋಗವನ್ನ ಪತ್ತೆಹಚ್ಚಿ ಸೂಕ್ತ ಔಷಧಿ ಕಂಡು ಹಿಡಿಯಬೇಕು ಎಂದಿದ್ದಾರೆ.  ಈಗಾಗಲೇ ಎಕರೆಗೆ 25 ರಿಂದ 30 ಸಾವಿರ ರೂಪಾಯಿ ಹಣ ಖರ್ಚುಮಾಡಿ ಮೆಣಸಿನ ಕಾಯಿ ಬೆಳೆಸಿದ್ದಾರೆ.. ಆದರೀಗ ಏಕಾಏಕಿ ನಿಗೂಢರೋಗದಿಂದ ಮೆಣಸಿನಕಾಯಿ ನಾಶವಾಗ್ತಿದ್ದು ರೈತರನ್ನ ಆತಂಕಕ್ಕೀಡುಮಾಡಿದೆ. 

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
Read more