Gadag: ಮೆಣಸಿನಕಾಯಿ ಗಿಡಕ್ಕೆ ನಿಗೂಢ ರೋಗ, ತತ್ತರಿಸಿದ ಬೆಳೆಗಾರರು!

Gadag: ಮೆಣಸಿನಕಾಯಿ ಗಿಡಕ್ಕೆ ನಿಗೂಢ ರೋಗ, ತತ್ತರಿಸಿದ ಬೆಳೆಗಾರರು!

Published : Dec 10, 2021, 12:57 PM IST

ಅತಿವೃಷ್ಟಿಯಿಂದ (Heavy Rain) ಕಂಗಾಲಾಗಿರೋ ರೈತರಿಗೆ (Farmers) ಈಗ ಬೆಳೆ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ.  ಗದಗ (Gadag) ತಾಲೂಕಿನ ಮುಳಗುಂದ ಗ್ರಾಮದ ವ್ಯಾಪ್ತಿಯ ಮೆಣಸಿನಕಾಯಿ (Chilly) ಗಿಡಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು ರೈತ್ರು ಕಂಗಾಲಾಗಿದ್ದಾರೆ. 

ಗದಗ (ಡಿ. 10):  ಅತಿವೃಷ್ಟಿಯಿಂದ (Heavy Rain) ಕಂಗಾಲಾಗಿರೋ ರೈತರಿಗೆ (Farmers) ಈಗ ಬೆಳೆ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ.  ಗದಗ (Gadag) ತಾಲೂಕಿನ ಮುಳಗುಂದ ಗ್ರಾಮದ ವ್ಯಾಪ್ತಿಯ ಮೆಣಸಿನಕಾಯಿ (Chilly) ಗಿಡಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು ರೈತ್ರು ಕಂಗಾಲಾಗಿದ್ದಾರೆ.. 

ಮುಳಗುಂದ ವ್ಯಾಪ್ತಿಯಲ್ಲಿ ಸಾವಿರ ಹೆಕ್ಟೇರ್ ಜಮೀನಲ್ಲಿ ಬೆಳೆದ ಮೆಣಸಿನಕಾಯಿಗೆ ರೋಗ ಕಾಣಿಸಿಕೊಂಡಿದೆ.  ಕಾಲಕಾಲಕ್ಕೆ ಗೊಬ್ಬರ ನೀಡಿ ಔಷಧಿ ಸಿಂಪಡಿಸಿದ್ರೂ ಸಸಿಗಳಿಗೆ ರೋಗ ಕಾಣಿಸಿಕೊಂಡಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಔಷಧಿ ಸಿಂಪಡಿಸಿದರೂ ಮೆಣಸಿನ ಗಿಡಕ್ಕೆ ವೈರಸ್ ಅಟ್ಯಾಕ್ ಆಗಿದೆ. 

 ಕಳೆದ ಮೂವತ್ತು ವರ್ಷದಲ್ಲಿ ಈ ರೀತಿಯ ರೋಗ ಬಾಧೆಯನ್ನ ಕಂಡಿರಲಿಲ್ಲ ಅನ್ನುವ ರೈತರು,  ಈ ಬಗ್ಗೆ ತನಿಖೆಯಾಗ್ಬೇಕು. ರೋಗವನ್ನ ಪತ್ತೆಹಚ್ಚಿ ಸೂಕ್ತ ಔಷಧಿ ಕಂಡು ಹಿಡಿಯಬೇಕು ಎಂದಿದ್ದಾರೆ.  ಈಗಾಗಲೇ ಎಕರೆಗೆ 25 ರಿಂದ 30 ಸಾವಿರ ರೂಪಾಯಿ ಹಣ ಖರ್ಚುಮಾಡಿ ಮೆಣಸಿನ ಕಾಯಿ ಬೆಳೆಸಿದ್ದಾರೆ.. ಆದರೀಗ ಏಕಾಏಕಿ ನಿಗೂಢರೋಗದಿಂದ ಮೆಣಸಿನಕಾಯಿ ನಾಶವಾಗ್ತಿದ್ದು ರೈತರನ್ನ ಆತಂಕಕ್ಕೀಡುಮಾಡಿದೆ. 

20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
Read more