Gadag: ಮೆಣಸಿನಕಾಯಿ ಗಿಡಕ್ಕೆ ನಿಗೂಢ ರೋಗ, ತತ್ತರಿಸಿದ ಬೆಳೆಗಾರರು!

Gadag: ಮೆಣಸಿನಕಾಯಿ ಗಿಡಕ್ಕೆ ನಿಗೂಢ ರೋಗ, ತತ್ತರಿಸಿದ ಬೆಳೆಗಾರರು!

Published : Dec 10, 2021, 12:57 PM IST

ಅತಿವೃಷ್ಟಿಯಿಂದ (Heavy Rain) ಕಂಗಾಲಾಗಿರೋ ರೈತರಿಗೆ (Farmers) ಈಗ ಬೆಳೆ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ.  ಗದಗ (Gadag) ತಾಲೂಕಿನ ಮುಳಗುಂದ ಗ್ರಾಮದ ವ್ಯಾಪ್ತಿಯ ಮೆಣಸಿನಕಾಯಿ (Chilly) ಗಿಡಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು ರೈತ್ರು ಕಂಗಾಲಾಗಿದ್ದಾರೆ. 

ಗದಗ (ಡಿ. 10):  ಅತಿವೃಷ್ಟಿಯಿಂದ (Heavy Rain) ಕಂಗಾಲಾಗಿರೋ ರೈತರಿಗೆ (Farmers) ಈಗ ಬೆಳೆ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ.  ಗದಗ (Gadag) ತಾಲೂಕಿನ ಮುಳಗುಂದ ಗ್ರಾಮದ ವ್ಯಾಪ್ತಿಯ ಮೆಣಸಿನಕಾಯಿ (Chilly) ಗಿಡಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು ರೈತ್ರು ಕಂಗಾಲಾಗಿದ್ದಾರೆ.. 

ಮುಳಗುಂದ ವ್ಯಾಪ್ತಿಯಲ್ಲಿ ಸಾವಿರ ಹೆಕ್ಟೇರ್ ಜಮೀನಲ್ಲಿ ಬೆಳೆದ ಮೆಣಸಿನಕಾಯಿಗೆ ರೋಗ ಕಾಣಿಸಿಕೊಂಡಿದೆ.  ಕಾಲಕಾಲಕ್ಕೆ ಗೊಬ್ಬರ ನೀಡಿ ಔಷಧಿ ಸಿಂಪಡಿಸಿದ್ರೂ ಸಸಿಗಳಿಗೆ ರೋಗ ಕಾಣಿಸಿಕೊಂಡಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಔಷಧಿ ಸಿಂಪಡಿಸಿದರೂ ಮೆಣಸಿನ ಗಿಡಕ್ಕೆ ವೈರಸ್ ಅಟ್ಯಾಕ್ ಆಗಿದೆ. 

 ಕಳೆದ ಮೂವತ್ತು ವರ್ಷದಲ್ಲಿ ಈ ರೀತಿಯ ರೋಗ ಬಾಧೆಯನ್ನ ಕಂಡಿರಲಿಲ್ಲ ಅನ್ನುವ ರೈತರು,  ಈ ಬಗ್ಗೆ ತನಿಖೆಯಾಗ್ಬೇಕು. ರೋಗವನ್ನ ಪತ್ತೆಹಚ್ಚಿ ಸೂಕ್ತ ಔಷಧಿ ಕಂಡು ಹಿಡಿಯಬೇಕು ಎಂದಿದ್ದಾರೆ.  ಈಗಾಗಲೇ ಎಕರೆಗೆ 25 ರಿಂದ 30 ಸಾವಿರ ರೂಪಾಯಿ ಹಣ ಖರ್ಚುಮಾಡಿ ಮೆಣಸಿನ ಕಾಯಿ ಬೆಳೆಸಿದ್ದಾರೆ.. ಆದರೀಗ ಏಕಾಏಕಿ ನಿಗೂಢರೋಗದಿಂದ ಮೆಣಸಿನಕಾಯಿ ನಾಶವಾಗ್ತಿದ್ದು ರೈತರನ್ನ ಆತಂಕಕ್ಕೀಡುಮಾಡಿದೆ. 

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more