ಹಾಸನ: ಆಸ್ತಿಗಾಗಿ ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ ದೇವೇಗೌಡರ ಸೊಸೆ, ಮೊಮ್ಮಗ?

ಹಾಸನ: ಆಸ್ತಿಗಾಗಿ ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ ದೇವೇಗೌಡರ ಸೊಸೆ, ಮೊಮ್ಮಗ?

Published : Dec 23, 2023, 08:30 PM IST

ಇದು ದೇವೇಗೌಡರ ಹಿರಿಸೊಸೆ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಸ್ಫೋಟಕ ಸುದ್ದಿ. ಕಾರ್ ಡ್ರೈವರ್'ಗೆ ಸೇರಿದ್ದ 13 ಎಕರೆ ಆಸ್ತಿ.. ಆ ಆಸ್ತಿಯನ್ನು ಬಲವಂತವಾಗಿ ಮೂರನೇ ವ್ಯಕ್ತಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ರಂತೆ ಅಮ್ಮ-ಮಗ. 

ಹಾಸನ(ಡಿ.23):  ಅಮ್ಮ.. ಮಗ 13 ಎಕರೆ ಆಸ್ತಿ & ರೌಡಿಸಂ.. ಇದು ದೇವೇಗೌಡರ ಹಿರಿಸೊಸೆ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಸ್ಫೋಟಕ ಸುದ್ದಿ. ಕಾರ್ ಡ್ರೈವರ್'ಗೆ ಸೇರಿದ್ದ 13 ಎಕರೆ ಆಸ್ತಿ.. ಆ ಆಸ್ತಿಯನ್ನು ಬಲವಂತವಾಗಿ ಮೂರನೇ ವ್ಯಕ್ತಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ರಂತೆ ಅಮ್ಮ-ಮಗ. ಒಂದೂವರೆ ಕೋಟಿಯ ಕಾರಿನ ಆ ಗಲಾಟೆಗೂ, ಈ 13 ಎಕರೆ ಆಸ್ತಿಗೂ ಇದ್ಯಂತೆ ಸೀಕ್ರೆಟ್ ಲಿಂಕ್.. ಅಷ್ಟಕ್ಕೂ ಏನಿದು ಗಲಾಟೆ..? ಏನಿದು ಪ್ರಕರಣ, ಏನಿದು ವಿವಾದ..? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.

ದೇವೇಗೌಡ್ರ ಕುಟುಂಬದ ವಿರುದ್ಧ ಎಂಥಾ ಆರೋಪ..? ಆಸ್ತಿಗಾಗಿ ಅಮ್ಮ-ಮಗ ಸೇರ್ಕೊಂಡು ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ..? ದೂರು ಕೊಡಲು ಹೋದ ಡ್ರೈವರ್ ಕಾರ್ತಿಕ್'ಗೆ ಸಿಕ್ಕ ನ್ಯಾಯ ಎಂಥದ್ದು..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ, ಪುಟ್ಟ ಬ್ರೇಕ್'ನ ನಂತ್ರ.

ಸೇಡಿನ ಕಿಚ್ಚಿಗೆ ಬಿದ್ದಿದ್ದು 3 ಹೆಣ, ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನ ಕೊಲೆ: ಹಾಡಹಗಲೇ ಆಟೋ ಡ್ರೈವರ್ ಹತ್ಯೆ..!

ದೇವೇಗೌಡ್ರ ಕುಟುಂಬದ ವಿರುದ್ಧ ಎಂಥಾ ಆರೋಪ..? ಆಸ್ತಿಗಾಗಿ ಅಮ್ಮ-ಮಗ ಸೇರ್ಕೊಂಡು ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ..? 15 ದಿನಗಳ ಹಿಂದೆ ಒಂದೂವರೆ ಕೋಟಿಯ ಕಾರಿನ ಗಲಾಟೆ, ಈಗ 13 ಎಕರೆ ಜಮೀನು ವಿವಾದ.. ದೂರು ಕೊಡಲು ಹೋದ ಡ್ರೈವರ್ ಕಾರ್ತಿಕ್'ಗೆ ಸಿಕ್ಕ ನ್ಯಾಯ ಎಂಥದ್ದು..? 

ತಮಗಾದ ಅನ್ಯಾಯದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ಡ್ರೈವರ್ ಕಾರ್ತಿಕ್ ಅಳಲು ತೋಡಿಕೊಂಡಿದ್ದಾರೆ. ಆಸ್ತಿ ಕಳೆದುಕೊಂಡಿರೋ ಕಾರ್ತಿಕ್, ಮುಂದೇನ್ಮಾಡ್ತಾರೆ..? ದೊಡ್ಡವರನ್ನು ಎದುರು ಹಾಕಿಕೊಂಡಿರೋ ಕಾರ್ತಿಕ್'ಗೆ ನ್ಯಾಯ ಸಿಗುತ್ತಾ..? ತಮ್ಮ ಮುಂದಿನ ಹೋರಾಟದ ಬಗ್ಗೆ ಕಾರ್ತಿಕ್ ಏನ್ ಹೇಳ್ತಾರೆ ಕೇಳೋಣ, ಮತ್ತೊಂದು ಬ್ರೇಕ್'ನ ನಂತ್ರ.

13 ಎಕರೆ ಆಸ್ತಿ ಕಳೆದುಕೊಂಡ ಸಂಸದ ಪ್ರಜ್ವಲ್ ರೇವಣ್ಣನವರ ಕಾರ್ ಡ್ರೈವರ್ ಕಾರ್ತಿಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪೊಲೀಸ್ರಿಗೆ ದೂರು ಕೊಟ್ರೂ ಅದ್ರಿಂದ ಪ್ರಯೋಜನವಾಗಿಲ್ಲ ಅಂತ ಹೇಳಿದ್ದಾರೆ. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more