ನಂಜನಗೂಡು ಬಳಿ ಬಳ್ಳೂರಿನಲ್ಲಿ ಒಂಟಿ ಸಲಗವೊಂದು ನೀರಿನ ಡ್ರಮ್ಗೆ ದಂತವನ್ನು ಸಿಲುಕಿಸಿಕೊಂಡು ನರಳಾಡಿದೆ. ಆನೆಯನ್ನು ನೋಡಿ ಗ್ರಾಮಸ್ಥರು ಕೂಗಿದರೂ ಹೆದರದೇ ಬೆಳೆಯನ್ನು ನಾಶಪಡಿಸಿದೆ.
ಮೈಸೂರು (ಜ. 24): ಬೆಳೆಗಳನ್ನು ತಿನ್ನಲು ಹೊಲಕ್ಕೆ ನುಗ್ಗಿದ ಆನೆ ಫಜೀತಿಗೆ ಸಿಲುಕಿಕೊಂಡಿದೆ. ನಂಜನಗೂಡು ಬಳಿ ಬಳ್ಳೂರಿನಲ್ಲಿ ಒಂಟಿ ಸಲಗವೊಂದು ನೀರಿನ ಡ್ರಮ್ಗೆ ದಂತವನ್ನು ಸಿಲುಕಿಸಿಕೊಂಡು ನರಳಾಡಿದೆ. ಆನೆಯನ್ನು ನೋಡಿ ಗ್ರಾಮಸ್ಥರು ಕೂಗಿದರೂ ಹೆದರದೇ ಇನ್ನಷ್ಟು ಆರ್ಭಟಿಸಿದೆ.