ಉಸ್ತುವಾರಿ ಉಸಾಬರಿ; 'ಕಲ್ಯಾಣ'ಕ್ಕೆ ಅಣ್ಣ ಶ್ರೀರಾಮ, ತಮ್ಮ ಲಕ್ಷ್ಮಣ!

Sep 17, 2019, 7:42 PM IST

ನಾನು ಸಚಿವನಾಗಿದ್ದೇ ಅನಿರೀಕ್ಷಿತ... ಈಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೂ ಅಷ್ಟೆ ಅನಿರೀಕ್ಷಿತ.. ನನ್ನ ಮತ್ತು ಶ್ರೀರಾಮುಲು ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.. ರಾಮ ಮತ್ತು ಲಕ್ಷ್ಮಣ ಇಬ್ಬರು ಒಂದೇ ಕಡೆ ಇರಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.