ಮಲಪ್ರಭಾ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಶ್ವಾನ ಪಾರು

Aug 19, 2020, 5:11 PM IST

ಗದಗ (ಆ. 19): ಮಲಪ್ರಭಾ ನದಿ ಪ್ರವಾಹದಲ್ಲಿ ಶ್ವಾನವೊಂದು ಸಿಲುಕಿದ್ದು, ಕೊನೆಗೆ ಅದೇ ಈಜಿಕೊಂಡು ಬಂದು ದಡ ಸೇರಿದೆ. ನರಗುಂದ ತಾಲೂಕಿನ ಸೇತುವೆಯೊಂದರ ಬಳಿ ಈ ಘಟನೆ ನಡೆದಿದೆ. 

ಗದಗದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಮಲಪ್ರಭೆ ತುಂಬಿ ಹರಿಯುತ್ತಿದ್ದಾಳೆ. ಜನ, ಜಾನುವಾರು, ಶ್ವಾನಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವೂ ಆಗಿದೆ. ಶ್ವಾನ ಈಜಿ ದಡ ಸೇರಿರುವ ದೃಶ್ಯ ಇಲ್ಲಿದೆ ನೋಡಿ..!

ಮಹಾಮಳೆಗೆ ನಲುಗಿದ 11 ರಾಜ್ಯಗಳು, ಎಲ್ಲಾ ಕಡೆ ಅವಾಂತರಗಳದ್ದೇ ಗೋಳು..!