Jun 11, 2020, 11:15 PM IST
ಬೆಂಗಳೂರು (ಜೂ. 11) ಬಡವರ ನೆರವಿಗೆ ನಿಂತ ಈ ಮಹಾನುಭಾವ. ಸೇವೆ ಮಾಡಲು ಅಧಿಕಾರ ಇರಲೇಬೇಕು ಎಂದೇನೂ ಇಲ್ಲ. ಬೆಂಗಳೂರಿನ ಲಗ್ಗೆರೆಯ ನಾರಾಯಣಸ್ವಾಮಿ ಅಂಥವರ ಸಾಲಿನಲ್ಲಿ ನಿಲ್ಲುತ್ತಾರೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ನಾರಾಯಣಸ್ವಾಮಿ ಅವರು ಆರ್. ಅಶೋಕ ಮಾರ್ಗದರ್ಶನದಲ್ಲಿ ಬಡವರ ನೆರವಿಗೆ ನಿಂತಿದ್ದಾರೆ. ಲಗ್ಗೆರೆ ಮತ್ತು ದೊಡ್ಡಬಳ್ಳಾಪುರದ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.