ಹಳೆಯ ನಿಯಮಕ್ಕೆ ತಿಲಾಂಜಲಿ: ನೂತನ ಅಪಾರ್ಟ್ಮೆಂಟ್‌ಗೆ ಬಿಡಿಎ ಗ್ರೀನ್ ಸಿಗ್ನಲ್

ಹಳೆಯ ನಿಯಮಕ್ಕೆ ತಿಲಾಂಜಲಿ: ನೂತನ ಅಪಾರ್ಟ್ಮೆಂಟ್‌ಗೆ ಬಿಡಿಎ ಗ್ರೀನ್ ಸಿಗ್ನಲ್

Published : Jan 29, 2023, 11:25 AM ISTUpdated : Jan 29, 2023, 11:32 AM IST

ಸಾವಿರಾರು ಬಿಡಿಎ ಫ್ಲಾಟ್'ಗಳು  ಖಾಲಿ ಬಿದ್ದಿದ್ದು, ಹಳೆಯ ಫ್ಲಾಟ್ ಮಾರಾಟ ಆಗದಿದ್ರೂ ಚುನಾವಣೆ ಹೊಸ್ತಿಲಲ್ಲಿ ಬಹುಕೋಟಿ ವಸತಿ ಸಮುಚ್ಛಯ ನಿರ್ಮಾಣಕ್ಕೆ ಚಿಂತನೆ ನಡೆದಿದೆ.

ಬಿಡಿಎ ವತಿಯಿಂದ ನೂತನ ಅಪಾರ್ಟ್ಮೆಂಟ್'ಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಬರೋಬ್ಬರಿ 343 ಕೋಟಿ ರೂ.  ವೆಚ್ಚದಲ್ಲಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಕೋನದಾಸಪುರದ ಸರ್ವೆ ನಂಬರ್ 19, 20ರಲ್ಲಿ ನಿರ್ಮಾಣಕ್ಕೆ ಪ್ಲಾನ್ ನಡೆದಿದೆ. ಬಿಡಿಎ ಹೌಸಿಂಗ್ ಪ್ರಾಜೆಕ್ಟ್ ವಿಭಾಗ ಟೆಂಡರ್ ಕರೆದಿದ್ದು, 3, 4, 5 BHK ಹೊಂದಿದ 300 ಫ್ಲಾಟ್ ನಿರ್ಮಾಣಕ್ಕೆ ಬಿಡಿಎ ಅಸ್ತು ಎಂದಿದೆ.  ಶೇ.80ರಷ್ಟು ಹಳೆಯ ಪ್ಲಾಟ್ ಸೇಲ್ ಆದ ಬಳಿಕ ಹೊಸ ಯೋಜನೆಯ ಬಗ್ಗೆ ಹಿಂದಿನ ಬಿಡಿಎ ಆಯುಕ್ತ  ರಾಕೇಶ್ ಸಿಂಗ್ ಅವಧಿಯಲ್ಲಿ ನಿರ್ಣಯ ಮಾಡಲಾಗಿತ್ತು. ಆದ್ರೆ ಹಳೆ ನಿಯಮಕ್ಕೆ ತಿಲಾಂಜಲಿ ಇಟ್ಟು ಹೊಸ ಯೋಜನೆಗೆ ಪ್ಲಾನ್ ಮಾಡಲಾಗಿದೆ. ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಪ್ಲಾನ್ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಿಡಿಎಗೆ ಮತ್ತೆ ಹೊಸ ಅಪಾರ್ಟ್ಮೆಂಟ್ ಬೇಕಾ? ನಿಯಮ ಮೀರಿ ನಿರ್ಮಾಣ ಏಕೆ ಎಂದು RTI ಕಾರ್ಯಕರ್ತ ಸಾಯಿದತ್ತ ಪ್ರಶ್ನೆ ಮಾಡಿದ್ದಾರೆ.

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more