ಸುಳ್ಳು ಹೇಳಿ ಮತದಾನದ ಹಕ್ಕು ಪಡೆದ್ರಾ MLC ಗಳು? ಏನಿದು ಪಾಲಿಕೆ ಪಾಲಿಟಿಕ್ಸ್?

ಸುಳ್ಳು ಹೇಳಿ ಮತದಾನದ ಹಕ್ಕು ಪಡೆದ್ರಾ MLC ಗಳು? ಏನಿದು ಪಾಲಿಕೆ ಪಾಲಿಟಿಕ್ಸ್?

Suvarna News   | Asianet News
Published : Feb 18, 2020, 12:22 PM ISTUpdated : Feb 18, 2020, 12:26 PM IST

ದಾವಣೆಗೆರೆ ಪಾಲಿಕೆ ಅಧಿಕಾರಕ್ಕಾಗಿ ಕೈ- ಕಮಲ ಹರಸಾಹಸಪಡುತ್ತಿದೆ. ಕಾಂಗ್ರೆಸ್ 22,  ಬಿಜೆಪಿ 17, ಪಕ್ಷೇತರ 05, ಜೆಡಿಎಸ್ 01 ಸೇರಿ 45 ಸದಸ್ಯಬಲ ಪಾಲಿಕೆ ಹೊಂದಿದೆ. ಜೊತೆಗೆ ಸಂಸದರು, ಶಾಸಕರು. ಎಂಎಲ್‌ಸಿಗಳು ಸೇರಿ 62 ಮಂದಿ ಮತದಾನಕ್ಕೆ ಅರ್ಹರು. ಆದರೆ ಕಾಂಗ್ರೆಸ್- ಬಿಜೆಪಿ ಹೊರಗಿನ ಎಂಎಲ್‌ಸಿಗಳಿಗೆ ಅವಕಾಶ ನೀಡಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ಪಾಲಿಕೆ ಪಾಲಿಟಿಕ್ಸ್? ಇಲ್ಲಿದೆ ನೋಡಿ!
 

ದಾವಣೆಗೆರೆ (ಫೆ. 18): ಪಾಲಿಕೆ ಅಧಿಕಾರಕ್ಕಾಗಿ ಕೈ- ಕಮಲ ಹರಸಾಹಸಪಡುತ್ತಿದೆ. ಕಾಂಗ್ರೆಸ್ 22,  ಬಿಜೆಪಿ 17, ಪಕ್ಷೇತರ 05, ಜೆಡಿಎಸ್ 01 ಸೇರಿ 45 ಸದಸ್ಯಬಲ ಪಾಲಿಕೆ ಹೊಂದಿದೆ. ಜೊತೆಗೆ ಸಂಸದರು, ಶಾಸಕರು. ಎಂಎಲ್‌ಸಿಗಳು ಸೇರಿ 62 ಮಂದಿ ಮತದಾನಕ್ಕೆ ಅರ್ಹರು. ಆದರೆ ಕಾಂಗ್ರೆಸ್- ಬಿಜೆಪಿ ಹೊರಗಿನ ಎಂಎಲ್‌ಸಿಗಳಿಗೆ ಅವಕಾಶ ನೀಡಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ಪಾಲಿಕೆ ಪಾಲಿಟಿಕ್ಸ್? ಇಲ್ಲಿದೆ ನೋಡಿ!

25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!