Chikkamgaluru: ರೋಪ್‌ ವೇ, ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

Chikkamgaluru: ರೋಪ್‌ ವೇ, ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

Suvarna News   | Asianet News
Published : Mar 10, 2022, 05:30 PM IST

- ಚಂದ್ರದ್ರೋಣ ಪರ್ವತ ಸಾಲಿನಲ್ಲಿ ರೋಪ್ ವೇ ಯೋಜನೆ ಘೋಷಣೆ

- ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

- ಅರಣ್ಯ ನಾಶ, ಭೂಕುಸಿತ, ಭದ್ರ ನದಿಯ ನೀರಿನ ಮೂಲಕ್ಕೆ ಧಕ್ಕೆ ಆತಂಕ

- ಪ್ರವಾಸೋದ್ಯಮದ ಹೆಸ್ರಲ್ಲಿ  ಕಾಡುಪ್ರಾಣಿಗಳಿಗೆ ಜೀವಕ್ಕೆ ಹಾನಿ
 

ಚಿಕ್ಕಮಗಳೂರು (ಮಾ. 10):  ಬಜೆಟ್ ನಲ್ಲಿ ಕಾಫಿ ನಾಡಿನ ಪ್ರವಾಸೋಧ್ಯಮ ಅಭಿವೃದ್ದಿಗೆ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ರೋಪ್ ವೇ ಯೋಜನೆಯನ್ನು ಘೋಷಣೆ ಮಾಡಿದೆ ಸರ್ಕಾರ. ಘೋಷಣೆಯಾದ  ಬೆನ್ನಲ್ಲೇ ರೋಪ್ ವೇ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ.ಪರಿಸರ ಪ್ರೇಮಿಗಳು ಯಾವುದೆ ಕಾರಣಕ್ಕೂ ಯೋಜನೆ ಬೇಡ್ವೇ ಬೇಡ , ಇದು ಶೋಲಾ ಅರಣ್ಯಕ್ಕೆ ಅಪಾಯ ಅಂತಿದ್ದಾರೆ.  
 ರಾಜ್ಯದ ಎತ್ತರ ಶಿಖರವಾಗಿರೋ ಮುಳ್ಳಯ್ಯನಗಿರಿ,ದತ್ತಪೀಠದಲ್ಲಿ ರೋಪ್ ವೇ ಯೋಜನೆ ಘೋಷಣೆಯಾಗಿದ ಬೆನ್ನಲೇ ವಿರೋಧ ವ್ಯಕ್ತವಾಗ್ತಾ ಇದೆ. ಶೋಲಾರಣ್ಯದಲ್ಲಿ ರೋಪ್ ವೇ ಯೋಜನೆ ಮಾಡೋದನ್ನು ಕೈಬಿಡುವಂತೆ ಒತ್ತಾಯವು ಕೇಳಿಬಂದಿದೆ.

ಮುಳ್ಳಯ್ಯನಗಿರಿ ಸಾಲಿನಲ್ಲಿರೋ ಶೋಲಾರಣ್ಯದಲ್ಲಿ ರೋಪ್ ವೇ ಮಾಡೋವಾಗ  ಅರಣ್ಯ ನಾಶವಾಗುತ್ತೇ ಅನ್ನೋದು ಅವ್ರ ವಾದ.. ಇನ್ನೂ ಆಳವಾದ ಗುಂಡಿಗಳನ್ನು ತೆಗೆಯೋದ್ರಿಂದ ಮುಂದೇ ಭೂಕುಸಿತವು ಅಗೋ ಭೀತಿಯು ಎದುರಾಗೋ ಸಾಧ್ಯತೆಯು ಇದೆ. ಇದಲ್ಲದೆ ಭದ್ರ ನದಿಯ ನೀರಿನ ಮೂಲಕ್ಕೆ ಧಕ್ಕೆಯಾಗುತ್ತೆ. ಕಾಡುಪ್ರಾಣಿಗಳಿಗೆ ಪ್ರವಾಸೋದ್ಯಮದ ಹೆಸ್ರಲ್ಲಿ ಜೀವಕ್ಕೆ ಹಾನಿಯಾಗುತ್ತೆ ಅನ್ನೋ ಆತಂಕವನ್ನು ಹೊರಹಾಕಿದ್ದಾರೆ.
 
ಒಟ್ಟಾರೆ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ದಿ ಪಡಿಸೋಕೆ ರಾಜ್ಯ ಸರ್ಕಾರವೇನೂ ಗಿರಿಸಾಲಿನಲ್ಲಿ ರೋಪ್ ವೇ ಯೋಜನೆಯನ್ನು ಘೋಷಿಸ್ತು. ಅದ್ರೆ ಪರಿಸರವಾದಿಗಳಂತೂ ತೀವ್ರ ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ. ಸರ್ಕಾರ ಏನೂ ನಿರ್ಧಾರ ತೆಗೆದುಕೊಳ್ಳುತ್ತೋ ಅನ್ನೋದನ್ನು ಮಾತ್ರ ಕಾದುನೋಡಬೇಕಾಗಿದೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more