ಮೈಸೂರಿನಲ್ಲಿ ಕರಿಚಿರತೆ ದರ್ಶನ! ಪ್ರವಾಸಿಗರು ಫುಲ್ ಫಿದಾ

Jan 29, 2020, 6:58 PM IST

ಮೈಸೂರು (ಜ.29): ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋದವರಿಗೆ ಅಪರೂಪದ ಕರಿಚಿರತೆ ದರ್ಶನವಾಗಿದೆ.  ಯಾವಾಗಲೂ ಹುಲಿ, ಸಿಂಹ, ಆನೆ ಮತ್ತಿತರ ಪ್ರಾಣಿಗಳ ದರ್ಶನ ಪಡೆಯುವ ಪ್ರವಾಸಿಗರು ಕರಿಚಿರತೆ ಕಂಡು ಫುಲ್ ಖುಷ್ ಆಗಿದ್ದಾರೆ.