ಇಲ್ಲಿ ಮಕ್ಕಳು 10 ತರಗತಿ ಬಳಿಕ ಮುಂದಕ್ಕೆ ಓದಲು ಭಯ ಬೀಳ್ತಾರೆ : ಮಾಜಿ ಸಿಎಂ ಕ್ಷೇತ್ರವಿದು

ಇಲ್ಲಿ ಮಕ್ಕಳು 10 ತರಗತಿ ಬಳಿಕ ಮುಂದಕ್ಕೆ ಓದಲು ಭಯ ಬೀಳ್ತಾರೆ : ಮಾಜಿ ಸಿಎಂ ಕ್ಷೇತ್ರವಿದು

Suvarna News   | Asianet News
Published : Jan 29, 2021, 01:29 PM ISTUpdated : Jan 29, 2021, 01:56 PM IST

ಶಿವನಹಳ್ಳಿ ದೊಡ್ಡಿ ಎನ್ನುವ ಚನ್ನಪಟ್ಟಣದ ಈ ಗ್ರಾಮದ ಮಕ್ಕಳು 10 ನೇ ತರಗತಿ ಬಳಿಕ ಮುಂದಕ್ಕೆ ಓದಲು ಭಯಪಡುತ್ತಾರೆ. ಘಟಾನುಘಟಿ ನಾಯಕರಾದ ಡಿಕೆ ಸಹೋದರರು ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯ ಅವರ ಕ್ಷೇತ್ರವಾದ ಇಲ್ಲಿ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಏನದು ಸಮಸ್ಯೆ..?

ರಾಮನಗರ (ಜ.29):  ಶಿವನಹಳ್ಳಿ ದೊಡ್ಡಿ ಎನ್ನುವ ಚನ್ನಪಟ್ಟಣದ ಈ ಗ್ರಾಮದ ಮಕ್ಕಳು 10 ನೇ ತರಗತಿ ಬಳಿಕ ಮುಂದಕ್ಕೆ ಓದಲು ಭಯಪಡುತ್ತಾರೆ. ಘಟಾನುಘಟಿ ನಾಯಕರಾದ ಡಿಕೆ ಸಹೋದರರು ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯ ಅವರ ಕ್ಷೇತ್ರವಾದ ಇಲ್ಲಿ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಏನದು ಸಮಸ್ಯೆ..?

ಡಿಕೆ ಸಾಮ್ರಾಜ್ಯದಲ್ಲಿ ಅಧಿಕಾರಿಗಳ ಭಾರಿ ಭ್ರಷ್ಟಾಚಾರ : ಪರ್ಸಂಟೇಜ್ ಲೆಕ್ಕದಲ್ಲಿ ಹಣ ವಸೂಲಿ ...

ತಮ್ಮ ಕ್ಷೇತ್ರದಲ್ಲಿರುವ ಈ ಸಮಸ್ಯೆಯತ್ತ ಈ ಮುಖಂಡರು ಒಮ್ಮೆ ಕಣ್ಣು ಹಾಯಿಸಲೇಬೇಕಾದ ಪರಿಸ್ಥಿತಿ ಇದ್ದು ಜನರ ಗೋಳನ್ನು ಕೇಳಲೇಬೇಕಿದೆ..

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!