ಹಾಸನ ಲಕ್ಷ್ಮೀ ವರದರಾಜ ದೇಗುಲಕ್ಕೆ ಸಿಕ್ತು ಜೀರ್ಣೋದ್ದಾರ ಬಾಗ್ಯ, ಬಿಗ್ 3 ಇಂಪ್ಯಾಕ್ಟ್!

ಹಾಸನ ಲಕ್ಷ್ಮೀ ವರದರಾಜ ದೇಗುಲಕ್ಕೆ ಸಿಕ್ತು ಜೀರ್ಣೋದ್ದಾರ ಬಾಗ್ಯ, ಬಿಗ್ 3 ಇಂಪ್ಯಾಕ್ಟ್!

Suvarna News   | Asianet News
Published : Jan 27, 2021, 01:32 PM IST

ಹಾಸನದಿಂದ 15 ಕಿಮೀ ದೂರದಲ್ಲಿ ಕೊಂಡಜ್ಜಿ ಎಂಬ ಊರಿದೆ. ಈ ಊರಿನಲ್ಲಿ 900 ವರ್ಷಗಳ ಹೊಯ್ಸಳರ ಕಾಲದ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲವಿದೆ. ಈ ದೇಗುಲ ದುಸ್ಥಿತಿಯಲ್ಲಿದೆ. ದೇವರು ಆಲಯದಲ್ಲಿಲ್ಲ, ಬಯಲಲ್ಲಿದ್ದಾನೆ ಎನ್ನುವಂತಾಗಿದೆ. 

ಬೆಂಗಳೂರು (ಜ. 27): ಹಾಸನದಿಂದ 15 ಕಿಮೀ ದೂರದಲ್ಲಿ ಕೊಂಡಜ್ಜಿ ಎಂಬ ಊರಿದೆ. ಈ ಊರಿನಲ್ಲಿ 900 ವರ್ಷಗಳ ಹೊಯ್ಸಳರ ಕಾಲದ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲವಿದೆ. ಈ ದೇಗುಲ ದುಸ್ಥಿತಿಯಲ್ಲಿದೆ. ದೇವರು ಆಲಯದಲ್ಲಿಲ್ಲ, ಬಯಲಲ್ಲಿದ್ದಾನೆ ಎನ್ನುವಂತಾಗಿದೆ. ಇಲ್ಲಿನ ದುಸ್ಥಿತಿ ಬಗ್ಗೆ ಸುವರ್ಣ ನ್ಯೂಸ್ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಈ ವರದಿಯ ಇಂಪ್ಯಾಕ್ಟ್ ಆಗಿದೆ. 

1 ವರ್ಷದೊಳಗೆ ದೇಗುಲ ಜೀರ್ಣೋದ್ದಾರ ಪೂರ್ಣಗೊಳಿಸಿ, ಸಿಎಂರಿಂದ ಉದ್ಘಾಟನೆ ಮಾಡಿಸುತ್ತೇವೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. 
 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ