Big 3 Hero: ಚಿಕ್ಕಬಳ್ಳಾಪುರದ ವೈದ್ಯ ದಂಪತಿ & ಮಂಗಳೂರಿನ ಕ್ರಿಯೇಟಿವ್ ಆರ್ಟಿಸ್ಟ್ ರಾಜ್ ಕುಮಾರ್

Big 3 Hero: ಚಿಕ್ಕಬಳ್ಳಾಪುರದ ವೈದ್ಯ ದಂಪತಿ & ಮಂಗಳೂರಿನ ಕ್ರಿಯೇಟಿವ್ ಆರ್ಟಿಸ್ಟ್ ರಾಜ್ ಕುಮಾರ್

Published : Dec 17, 2022, 03:21 PM ISTUpdated : Dec 17, 2022, 04:04 PM IST

ಚಿಕ್ಕಬಳ್ಳಾಪುರ ನಗರದ ಮಾನಸ ನರ್ಸಿಂಗ್ ಹೋಂನ ಡಾ. ಮಧುಕರ್  ಹಾಗೂ ಡಾ. ಸುಷ್ಮಾ ದಂಪತಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅನ್ನದಾಸೋಹ ಮಾಡುತ್ತಿದ್ದಾರೆ.ಮಂಗಳೂರಿನ ರಾಜ್ ಕುಮಾರ್  ಬೋಲ್ಟ್, ಬಾಲ್ ಬೇರಿಂಗ್, ಇಂಜಿನ್ ಫಿಟ್ಟಿಂಗ್ಸ್ ಹೀಗೆ ಬಳಕೆಯಾಗಿ ಮೂಲೆ ಸೇರಿದ ನಿರುಪಯುಕ್ತ ವಸ್ತುಗಳಿಂದ ಕಲಾಕೃತಿ ರಚಿಸ್ತಾರೆ.
 

ಚಿಕ್ಕಬಳ್ಳಾಪುರ ನಗರದಲ್ಲಿ ವೈದ್ಯ ದಂಪತಿ ಸರ್ಕಾರಿ ಆಸ್ಪತ್ರೆ ಬಳಿ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ಮಾಡುತ್ತಿದ್ದು, ಈ ದಂಪತಿಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬರಿ ಆಸ್ಪತ್ರೆಗೆ ಬರುವ ಬಡವರಿಗೆ ಮಾತ್ರ ಅನ್ನದಾಸೋಹ ಮಾಡಿ ಸುಮ್ಮನಾಗದ ಈ ದಂಪತಿ, ವೃದ್ಧರಿರೂ ಹಾಗೂ ವಿಕಲಚೇತನರಿಗೂ ಕೂಡ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಎರಡು ಕಾಲೊನಿಗಳಲ್ಲಿ ಸರ್ವೆ ನಡೆಸಿ ಊಟ ವಿತರಣೆಯನ್ನು ಮಾಡುತ್ತಿದ್ದಾರೆ. ಇದುವರೆಗೂ ಒಂದು ಲಕ್ಷ ಜನರಿಗೆ ಊಟ ನೀಡಿರುವ ತೃಪ್ತಿ ಇದ್ದು ಈ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಹಾಗೆ ಮಂಗಳೂರಿನ ರಾಜ್ ಕುಮಾರ್ ಅವರು, ಉಪಯೋಗಿಸಿದ ಬಳಿಕ  ಗುಜಿರಿಗೋ ಅಥವಾ ಯಾವುದೋ ಮೂಲೆಗೋ ಎಸೆಯೋ ವಸ್ತುಗಳಲ್ಲಿ ಹೊಸ ಕಲ್ಪನೆ ಬಿತ್ತುತ್ತಾರೆ. 

Managaluru: ಅಷ್ಟಮಂಗಲ ಪ್ರಶ್ನೆಯಲ್ಲಿ ನಡೆದ ಪವಾಡ : ಪುರಾತನ ಶಿವ ದೇವ ...

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more