Video:21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ಬೆಳಗಾವಿಯ ನರ್ಸ್..!

Video:21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ಬೆಳಗಾವಿಯ ನರ್ಸ್..!

Published : Apr 18, 2020, 07:10 PM IST

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಬೆಳಗಾವಿ, (ಏ.18): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಿ, ಹೋಟೆಲ್ ಕ್ವಾರಂಟೈನ್​​​ನಲ್ಲಿದ್ದ ಸುಗಂಧ 15 ದಿನಗಳಾದ್ರೂ ಮನೆಗೆ ಹೋಗಲು ಆಗಿರಲಿಲ್ಲ. ಅಮ್ಮನನ್ನು ಕಾಣದೆ ಸುಗಂಧ ಅವರ ಮಗಳು ಅಳುತ್ತಾ ಆಸ್ಪತ್ರೆಗೆ ಬಂದಿದ್ದಳು. ಆದ್ರೆ ತನ್ನ ಕರುಳ ಕುಡಿಯನ್ನದೂರದಿಂದಲೇ ನೋಡಿ ಕಣ್ಣೀರಿಟ್ಟಿದ್ದರು. 

ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಖುದ್ದು ಸುಗಂಧ ಕುಟುಂಬಕ್ಕೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದೀಗ ನರ್ಸ್ ಸುಂಗಧಳ ಕ್ವಾರೆಂಟೈನ್ ಮುಗಿದಿದ್ದು, ಮನೆ ಬಂದಿದ್ದಾರೆ. ಇನ್ನೇನು ಮನೆಯೊಳಗೆ ಬರಬೇಕೆನ್ನುವಷ್ಟರಲ್ಲೇ ದೂರದಿಂದ ತಾಯಿಯನ್ನು ನೋಡಿ ಮಗಳು ಓಡಿ ಹೋಗಿ ತಾಯಿನ್ನು ಅಪ್ಪಿಕೊಂಡಿದ್ದಾಳೆ.

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್