Video:21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ಬೆಳಗಾವಿಯ ನರ್ಸ್..!

Video:21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ಬೆಳಗಾವಿಯ ನರ್ಸ್..!

Published : Apr 18, 2020, 07:10 PM IST

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಬೆಳಗಾವಿ, (ಏ.18): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಿ, ಹೋಟೆಲ್ ಕ್ವಾರಂಟೈನ್​​​ನಲ್ಲಿದ್ದ ಸುಗಂಧ 15 ದಿನಗಳಾದ್ರೂ ಮನೆಗೆ ಹೋಗಲು ಆಗಿರಲಿಲ್ಲ. ಅಮ್ಮನನ್ನು ಕಾಣದೆ ಸುಗಂಧ ಅವರ ಮಗಳು ಅಳುತ್ತಾ ಆಸ್ಪತ್ರೆಗೆ ಬಂದಿದ್ದಳು. ಆದ್ರೆ ತನ್ನ ಕರುಳ ಕುಡಿಯನ್ನದೂರದಿಂದಲೇ ನೋಡಿ ಕಣ್ಣೀರಿಟ್ಟಿದ್ದರು. 

ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಖುದ್ದು ಸುಗಂಧ ಕುಟುಂಬಕ್ಕೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದೀಗ ನರ್ಸ್ ಸುಂಗಧಳ ಕ್ವಾರೆಂಟೈನ್ ಮುಗಿದಿದ್ದು, ಮನೆ ಬಂದಿದ್ದಾರೆ. ಇನ್ನೇನು ಮನೆಯೊಳಗೆ ಬರಬೇಕೆನ್ನುವಷ್ಟರಲ್ಲೇ ದೂರದಿಂದ ತಾಯಿಯನ್ನು ನೋಡಿ ಮಗಳು ಓಡಿ ಹೋಗಿ ತಾಯಿನ್ನು ಅಪ್ಪಿಕೊಂಡಿದ್ದಾಳೆ.

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!