Video:21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ಬೆಳಗಾವಿಯ ನರ್ಸ್..!

Video:21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ಬೆಳಗಾವಿಯ ನರ್ಸ್..!

Published : Apr 18, 2020, 07:10 PM IST

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಬೆಳಗಾವಿ, (ಏ.18): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಿ, ಹೋಟೆಲ್ ಕ್ವಾರಂಟೈನ್​​​ನಲ್ಲಿದ್ದ ಸುಗಂಧ 15 ದಿನಗಳಾದ್ರೂ ಮನೆಗೆ ಹೋಗಲು ಆಗಿರಲಿಲ್ಲ. ಅಮ್ಮನನ್ನು ಕಾಣದೆ ಸುಗಂಧ ಅವರ ಮಗಳು ಅಳುತ್ತಾ ಆಸ್ಪತ್ರೆಗೆ ಬಂದಿದ್ದಳು. ಆದ್ರೆ ತನ್ನ ಕರುಳ ಕುಡಿಯನ್ನದೂರದಿಂದಲೇ ನೋಡಿ ಕಣ್ಣೀರಿಟ್ಟಿದ್ದರು. 

ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಖುದ್ದು ಸುಗಂಧ ಕುಟುಂಬಕ್ಕೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದೀಗ ನರ್ಸ್ ಸುಂಗಧಳ ಕ್ವಾರೆಂಟೈನ್ ಮುಗಿದಿದ್ದು, ಮನೆ ಬಂದಿದ್ದಾರೆ. ಇನ್ನೇನು ಮನೆಯೊಳಗೆ ಬರಬೇಕೆನ್ನುವಷ್ಟರಲ್ಲೇ ದೂರದಿಂದ ತಾಯಿಯನ್ನು ನೋಡಿ ಮಗಳು ಓಡಿ ಹೋಗಿ ತಾಯಿನ್ನು ಅಪ್ಪಿಕೊಂಡಿದ್ದಾಳೆ.

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!