ಯಾವ ಗ್ರಹದ ಜೀವಿಗಳು.. ಬೆಂಗಳೂರಿಗೆ ಬಂದಿಳಿದ ಚಂದ್ರಯಾನಿಗಳು!

ಯಾವ ಗ್ರಹದ ಜೀವಿಗಳು.. ಬೆಂಗಳೂರಿಗೆ ಬಂದಿಳಿದ ಚಂದ್ರಯಾನಿಗಳು!

Published : Sep 02, 2019, 05:16 PM IST

ಚಂದ್ರನ ಮೇಲೆ ಮಾನವ ಕಾಲಿಟ್ಟು ಬಂದಿದ್ದು ಇತಿಹಾಸ.. ಈಗ ಬೆಂಗಳೂರಿನ ಮಾನವ ಸಹ ಚಂದ್ರನ ಮೇಲೆ ಇದ್ದಾನೆ.. ಬೆಂಗಳೂರಿನ ನಾಗರಿಕರು ಪ್ರತಿದಿನ ಚಂದ್ರನ ಮೇಲೆ ನಡೆದಾಡುತ್ತಾರೆ.. ಸಂಚಾರ ಮಾಡುತ್ತಾರೆ.. ಅಂಥದ್ದೊಂದು ಶುಭ ಯೋಗವನ್ನು ಆಡಳಿತ ಮಾಡಿಕೊಟ್ಟಿದೆ! ಹೌದು.. ಯಶವಂತಪುರ ವ್ಯಾಪ್ತಿಯ ಹೆರೋಹಳ್ಳಿ ರಸ್ತೆಯ ಸ್ಥಿತಿ ಚಂದ್ರನ ಮೇಲ್ಮೈನಂತೆ ಗುಂಡಿಗಳ ಆಗರ. ಕಲಾವಿದ ಬಾದಲ್ ನಂಜುಂಡ ಸ್ವಾಮಿ ಅವರು ಬೆಂಗಳೂರಿನಲ್ಲಿಯೇ ಚಂದ್ರಯಾನ ಮಾಡಿದ್ದು ಸರ್ಕಾರ ಮತ್ತು ಆಡಳಿತವನ್ನು ತಮ್ಮ ವಿಡಂಬನಾತ್ಮಕ ಕಲೆಯಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಂದ್ರನ ಮೇಲೆ ಮಾನವ ಕಾಲಿಟ್ಟು ಬಂದಿದ್ದು ಇತಿಹಾಸ.. ಈಗ ಬೆಂಗಳೂರಿನ ಮಾನವ ಸಹ ಚಂದ್ರನ ಮೇಲೆ ಇದ್ದಾನೆ.. ಬೆಂಗಳೂರಿನ ನಾಗರಿಕರು ಪ್ರತಿದಿನ ಚಂದ್ರನ ಮೇಲೆ ನಡೆದಾಡುತ್ತಾರೆ.. ಸಂಚಾರ ಮಾಡುತ್ತಾರೆ.. ಅಂಥದ್ದೊಂದು ಶುಭ ಯೋಗವನ್ನು ಆಡಳಿತ ಮಾಡಿಕೊಟ್ಟಿದೆ! ಹೌದು.. ಯಶವಂತಪುರ ವ್ಯಾಪ್ತಿಯ ಹೆರೋಹಳ್ಳಿ ರಸ್ತೆಯ ಸ್ಥಿತಿ ಚಂದ್ರನ ಮೇಲ್ಮೈನಂತೆ ಗುಂಡಿಗಳ ಆಗರ. ಕಲಾವಿದ ಬಾದಲ್ ನಂಜುಂಡ ಸ್ವಾಮಿ ಅವರು ಬೆಂಗಳೂರಿನಲ್ಲಿಯೇ ಚಂದ್ರಯಾನ ಮಾಡಿದ್ದು ಸರ್ಕಾರ ಮತ್ತು ಆಡಳಿತವನ್ನು ತಮ್ಮ ವಿಡಂಬನಾತ್ಮಕ ಕಲೆಯಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!