ಬೀದರ್: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ 21 ತಿಂಗಳ ಮಗು

ಬೀದರ್: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ 21 ತಿಂಗಳ ಮಗು

Published : Sep 24, 2021, 10:48 PM IST

ಮೂರ್ತಿ ಚಿಕ್ಕಿದಾದರೂ ಕೀರ್ತಿ ದೊಡ್ಡದು ಎನ್ನುವ ಮಾರು ಅಕ್ಷರಶಃ ಈ ಪುಟ್ಟ ಬಾಲಕನಿಗೆ ಹೋಲುತ್ತದೆ,. ಕೇವಲ 21 ತಿಂಗಳ ಮಗುವಾದರೂ, ತನ್ನ ನೈಜ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿ, ಗಡಿ ಜಿಲ್ಲೆ ಬೀದರ್ ಮತ್ತು ಹೆತ್ತವರಿಗೆ ಕೀರ್ತಿ ಈ ಪುಟ್ಟ ಬಾಲಕ ಕೀರ್ತಿ ತಂದಿದ್ದಾನೆ. 

ಬೀದರ್, (ಸೆ.24): ಮೂರ್ತಿ ಚಿಕ್ಕಿದಾದರೂ ಕೀರ್ತಿ ದೊಡ್ಡದು ಎನ್ನುವ ಮಾರು ಅಕ್ಷರಶಃ ಈ ಪುಟ್ಟ ಬಾಲಕನಿಗೆ ಹೋಲುತ್ತದೆ,. ಕೇವಲ 21 ತಿಂಗಳ ಮಗುವಾದರೂ, ತನ್ನ ನೈಜ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿ, ಗಡಿ ಜಿಲ್ಲೆ ಬೀದರ್ ಮತ್ತು ಹೆತ್ತವರಿಗೆ ಕೀರ್ತಿ ಈ ಪುಟ್ಟ ಬಾಲಕ ಕೀರ್ತಿ ತಂದಿದ್ದಾನೆ. 

60 ಸೆಕೆಂಡ್‌ನಲ್ಲಿ 426 ಪಂಚ್: 24ರ ಯುವಕನ ಗಿನ್ನಿಸ್ ದಾಖಲೆ

 ಹೌದು ಅದೆಷ್ಟೋ ಮಕ್ಕಳಿಗೆ 21 ತಿಂಗಳಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ,. ಆದರೆ, ಈತ ಅರಳು ಹುರಿದಂತೆ ಮಾತನಾಡಿ, ಎಲ್ಲರ ಗಮನ ಗೆದ್ದಿದ್ದಾನೆ.  ಬಾಲ್ಯದಲ್ಲೇ ಅಪಾರ ಜ್ಞಾನ ಗಳಿಸಿರುವ ಬೀದರ್ ನಗರದ ಗುಂಪಾದ ಅಲ್ಲಮಪ್ರಭು ಬಡಾವಣೆಯ ನಿವಾಸಿ ಅಭಿನಂದನ ಜೋಶಿ ಎಂಬ 21 ತಿಂಗಳ ಪುಟಾಣಿಯೇ ದಾಖಲೆ ಬರೆದವನು ತಂದೆ ದೀಪಕ್ ಜೋಶಿ, ತಾಯಿ ಅಂಜಲಿ ಜೋಶಿ ಮನೆಯಲ್ಲೇ ಮಗುವಿಗೆ ಅಧ್ಯಯನ ಮಾಡಿಸಿ ತಾಯಿಯೇ ಮೊದಲ ಗುರು ಎನ್ನುವುದನ್ನು ನಿರೂಪಿಸಿದ್ದಾರೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?