ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

Published : Sep 20, 2025, 12:26 PM IST

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..?

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..? ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ. ಮಕ್ಕಳಿಬ್ರು ಶಾಲೆ ಮುಗಿಸಿ ಮನೆಗೆ ಹೋಗೋ ಖುಷಿಯಲ್ಲಿದ್ರು. ಆದ್ರೆ ರಸ್ತೆ ಸೈಡಲ್ಲಿ ನಿಂತಿದ್ದ ಮಕ್ಕಳ ಮೇಲೆ ಗೂಡ್ಸ್ ಹರಿದ್ರೆ ಮತ್ತೊಂದು ಕಡೆ ಪ್ರಿಯಕರನ ಹುಚ್ಚಿಗೆ ಬಿದ್ದ ಹೆತ್ತಮ್ಮನೇ ಹೆತ್ತು..ಹೊತ್ತು ಸಾಕಿದ್ದ ಮಗುವಿಗೆ ಏನ್ ಮಾಡಿದ್ಲು. ಕೆಲ ಕ್ರಿಮಿನಲ್ಸ್​ಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.

ಇಲ್ಲೊಂದು ಕಡೆ ಕ್ರಿಮಿನಲ್ಸ್​ ಹಿಡಿಯಲು ಹೋದ ಪೊಲೀಸರ ಗತಿ ಏನಾಯ್ತು. ಇಲ್ಲೊಂದು ಗ್ಯಾಂಗ್ ಮಾದಕ ವಸ್ತು ತುಂಬಿಸಿಕೊಂಡು ಹೋಗ್ತಿದ್ರು.. ಇದರ ಮಾಹಿತಿ ಪಡೆದ ಪೊಲೀಸ್ರು ಸುಮ್ನಿರ್ತಾರಾ ಹೇಳಿ, ಹೇಗಾದ್ರು ಮಾಡಿ ಕ್ರಿಮಿನಲ್ಸ್​ ನ ಹಿಡಿಲೇ ಬೇಕು ಅಂತಾ ಹೋಗಿದ್ದಾರೆ. ಆದ್ರೆ ಈ ಖತರ್ನಾಕ್ ಕ್ರಿಮಿನಲ್ಸ್ ಪ್ಲಾನ್ ಮಾಡಿ ಎಸ್ಕೇಪ್ ಆದ್ರೆ ಮತ್ತೊಂದು ಕಡೆ ಮನೆ ಮುಂದೆ ಆಟ ಆಡ್ತಿದ್ದ ಮಕ್ಕಳ ಪಾಲಿಗೆ ಮನೆಯ ಗೇಟೇ ಯಮನಾಗಿ ಬಿಟ್ಟಿದೆ. ಅಷ್ಟಕ್ಕೂ ಪೊಲೀಸರಿಗೆ ಕ್ರಿಮಿನಲ್ಸ್ ಮಾಡಿದ್ದಾದ್ರು ಏನು? ಮನೆ ಮುಂದಿದ್ದ ಮಕ್ಕಳಿಗೆ ಆಗಿದ್ದಾದ್ರು ಏನು? ರಸ್ತೆಯಲ್ಲಿ ನಡೆದು ಹೊಗ್ತಿದ್ದ ತಾಯಿ- ಮಗ ನಡು ರಸ್ತೆಯಲ್ಲೇ ದಾರುಣ ಅಂತ್ಯ ಕಂಡಿದ್ಹೇಗೆ.

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more