ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

Published : Sep 20, 2025, 12:26 PM IST

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..?

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..? ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ. ಮಕ್ಕಳಿಬ್ರು ಶಾಲೆ ಮುಗಿಸಿ ಮನೆಗೆ ಹೋಗೋ ಖುಷಿಯಲ್ಲಿದ್ರು. ಆದ್ರೆ ರಸ್ತೆ ಸೈಡಲ್ಲಿ ನಿಂತಿದ್ದ ಮಕ್ಕಳ ಮೇಲೆ ಗೂಡ್ಸ್ ಹರಿದ್ರೆ ಮತ್ತೊಂದು ಕಡೆ ಪ್ರಿಯಕರನ ಹುಚ್ಚಿಗೆ ಬಿದ್ದ ಹೆತ್ತಮ್ಮನೇ ಹೆತ್ತು..ಹೊತ್ತು ಸಾಕಿದ್ದ ಮಗುವಿಗೆ ಏನ್ ಮಾಡಿದ್ಲು. ಕೆಲ ಕ್ರಿಮಿನಲ್ಸ್​ಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.

ಇಲ್ಲೊಂದು ಕಡೆ ಕ್ರಿಮಿನಲ್ಸ್​ ಹಿಡಿಯಲು ಹೋದ ಪೊಲೀಸರ ಗತಿ ಏನಾಯ್ತು. ಇಲ್ಲೊಂದು ಗ್ಯಾಂಗ್ ಮಾದಕ ವಸ್ತು ತುಂಬಿಸಿಕೊಂಡು ಹೋಗ್ತಿದ್ರು.. ಇದರ ಮಾಹಿತಿ ಪಡೆದ ಪೊಲೀಸ್ರು ಸುಮ್ನಿರ್ತಾರಾ ಹೇಳಿ, ಹೇಗಾದ್ರು ಮಾಡಿ ಕ್ರಿಮಿನಲ್ಸ್​ ನ ಹಿಡಿಲೇ ಬೇಕು ಅಂತಾ ಹೋಗಿದ್ದಾರೆ. ಆದ್ರೆ ಈ ಖತರ್ನಾಕ್ ಕ್ರಿಮಿನಲ್ಸ್ ಪ್ಲಾನ್ ಮಾಡಿ ಎಸ್ಕೇಪ್ ಆದ್ರೆ ಮತ್ತೊಂದು ಕಡೆ ಮನೆ ಮುಂದೆ ಆಟ ಆಡ್ತಿದ್ದ ಮಕ್ಕಳ ಪಾಲಿಗೆ ಮನೆಯ ಗೇಟೇ ಯಮನಾಗಿ ಬಿಟ್ಟಿದೆ. ಅಷ್ಟಕ್ಕೂ ಪೊಲೀಸರಿಗೆ ಕ್ರಿಮಿನಲ್ಸ್ ಮಾಡಿದ್ದಾದ್ರು ಏನು? ಮನೆ ಮುಂದಿದ್ದ ಮಕ್ಕಳಿಗೆ ಆಗಿದ್ದಾದ್ರು ಏನು? ರಸ್ತೆಯಲ್ಲಿ ನಡೆದು ಹೊಗ್ತಿದ್ದ ತಾಯಿ- ಮಗ ನಡು ರಸ್ತೆಯಲ್ಲೇ ದಾರುಣ ಅಂತ್ಯ ಕಂಡಿದ್ಹೇಗೆ.

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more