ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

Published : Sep 20, 2025, 12:26 PM IST

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..?

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..? ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ. ಮಕ್ಕಳಿಬ್ರು ಶಾಲೆ ಮುಗಿಸಿ ಮನೆಗೆ ಹೋಗೋ ಖುಷಿಯಲ್ಲಿದ್ರು. ಆದ್ರೆ ರಸ್ತೆ ಸೈಡಲ್ಲಿ ನಿಂತಿದ್ದ ಮಕ್ಕಳ ಮೇಲೆ ಗೂಡ್ಸ್ ಹರಿದ್ರೆ ಮತ್ತೊಂದು ಕಡೆ ಪ್ರಿಯಕರನ ಹುಚ್ಚಿಗೆ ಬಿದ್ದ ಹೆತ್ತಮ್ಮನೇ ಹೆತ್ತು..ಹೊತ್ತು ಸಾಕಿದ್ದ ಮಗುವಿಗೆ ಏನ್ ಮಾಡಿದ್ಲು. ಕೆಲ ಕ್ರಿಮಿನಲ್ಸ್​ಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.

ಇಲ್ಲೊಂದು ಕಡೆ ಕ್ರಿಮಿನಲ್ಸ್​ ಹಿಡಿಯಲು ಹೋದ ಪೊಲೀಸರ ಗತಿ ಏನಾಯ್ತು. ಇಲ್ಲೊಂದು ಗ್ಯಾಂಗ್ ಮಾದಕ ವಸ್ತು ತುಂಬಿಸಿಕೊಂಡು ಹೋಗ್ತಿದ್ರು.. ಇದರ ಮಾಹಿತಿ ಪಡೆದ ಪೊಲೀಸ್ರು ಸುಮ್ನಿರ್ತಾರಾ ಹೇಳಿ, ಹೇಗಾದ್ರು ಮಾಡಿ ಕ್ರಿಮಿನಲ್ಸ್​ ನ ಹಿಡಿಲೇ ಬೇಕು ಅಂತಾ ಹೋಗಿದ್ದಾರೆ. ಆದ್ರೆ ಈ ಖತರ್ನಾಕ್ ಕ್ರಿಮಿನಲ್ಸ್ ಪ್ಲಾನ್ ಮಾಡಿ ಎಸ್ಕೇಪ್ ಆದ್ರೆ ಮತ್ತೊಂದು ಕಡೆ ಮನೆ ಮುಂದೆ ಆಟ ಆಡ್ತಿದ್ದ ಮಕ್ಕಳ ಪಾಲಿಗೆ ಮನೆಯ ಗೇಟೇ ಯಮನಾಗಿ ಬಿಟ್ಟಿದೆ. ಅಷ್ಟಕ್ಕೂ ಪೊಲೀಸರಿಗೆ ಕ್ರಿಮಿನಲ್ಸ್ ಮಾಡಿದ್ದಾದ್ರು ಏನು? ಮನೆ ಮುಂದಿದ್ದ ಮಕ್ಕಳಿಗೆ ಆಗಿದ್ದಾದ್ರು ಏನು? ರಸ್ತೆಯಲ್ಲಿ ನಡೆದು ಹೊಗ್ತಿದ್ದ ತಾಯಿ- ಮಗ ನಡು ರಸ್ತೆಯಲ್ಲೇ ದಾರುಣ ಅಂತ್ಯ ಕಂಡಿದ್ಹೇಗೆ.

46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
Read more