ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ

Published : Sep 20, 2025, 12:26 PM IST

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..?

ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್​ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..? ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ. ಮಕ್ಕಳಿಬ್ರು ಶಾಲೆ ಮುಗಿಸಿ ಮನೆಗೆ ಹೋಗೋ ಖುಷಿಯಲ್ಲಿದ್ರು. ಆದ್ರೆ ರಸ್ತೆ ಸೈಡಲ್ಲಿ ನಿಂತಿದ್ದ ಮಕ್ಕಳ ಮೇಲೆ ಗೂಡ್ಸ್ ಹರಿದ್ರೆ ಮತ್ತೊಂದು ಕಡೆ ಪ್ರಿಯಕರನ ಹುಚ್ಚಿಗೆ ಬಿದ್ದ ಹೆತ್ತಮ್ಮನೇ ಹೆತ್ತು..ಹೊತ್ತು ಸಾಕಿದ್ದ ಮಗುವಿಗೆ ಏನ್ ಮಾಡಿದ್ಲು. ಕೆಲ ಕ್ರಿಮಿನಲ್ಸ್​ಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.

ಇಲ್ಲೊಂದು ಕಡೆ ಕ್ರಿಮಿನಲ್ಸ್​ ಹಿಡಿಯಲು ಹೋದ ಪೊಲೀಸರ ಗತಿ ಏನಾಯ್ತು. ಇಲ್ಲೊಂದು ಗ್ಯಾಂಗ್ ಮಾದಕ ವಸ್ತು ತುಂಬಿಸಿಕೊಂಡು ಹೋಗ್ತಿದ್ರು.. ಇದರ ಮಾಹಿತಿ ಪಡೆದ ಪೊಲೀಸ್ರು ಸುಮ್ನಿರ್ತಾರಾ ಹೇಳಿ, ಹೇಗಾದ್ರು ಮಾಡಿ ಕ್ರಿಮಿನಲ್ಸ್​ ನ ಹಿಡಿಲೇ ಬೇಕು ಅಂತಾ ಹೋಗಿದ್ದಾರೆ. ಆದ್ರೆ ಈ ಖತರ್ನಾಕ್ ಕ್ರಿಮಿನಲ್ಸ್ ಪ್ಲಾನ್ ಮಾಡಿ ಎಸ್ಕೇಪ್ ಆದ್ರೆ ಮತ್ತೊಂದು ಕಡೆ ಮನೆ ಮುಂದೆ ಆಟ ಆಡ್ತಿದ್ದ ಮಕ್ಕಳ ಪಾಲಿಗೆ ಮನೆಯ ಗೇಟೇ ಯಮನಾಗಿ ಬಿಟ್ಟಿದೆ. ಅಷ್ಟಕ್ಕೂ ಪೊಲೀಸರಿಗೆ ಕ್ರಿಮಿನಲ್ಸ್ ಮಾಡಿದ್ದಾದ್ರು ಏನು? ಮನೆ ಮುಂದಿದ್ದ ಮಕ್ಕಳಿಗೆ ಆಗಿದ್ದಾದ್ರು ಏನು? ರಸ್ತೆಯಲ್ಲಿ ನಡೆದು ಹೊಗ್ತಿದ್ದ ತಾಯಿ- ಮಗ ನಡು ರಸ್ತೆಯಲ್ಲೇ ದಾರುಣ ಅಂತ್ಯ ಕಂಡಿದ್ಹೇಗೆ.

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more