ಅಂಬಾನಿ ಮದುವೆಯನ್ನು ವಿರೋಧಿಸಿದ್ದೇಕೆ ರಾಹುಲ್ ? ಸೋನಿಯಾ, ರಾಹುಲ್ ಮದುವೆಗೆ ಹೋಗದಿರಲು ಕಾರಣವೇನು ?

ಅಂಬಾನಿ ಮದುವೆಯನ್ನು ವಿರೋಧಿಸಿದ್ದೇಕೆ ರಾಹುಲ್ ? ಸೋನಿಯಾ, ರಾಹುಲ್ ಮದುವೆಗೆ ಹೋಗದಿರಲು ಕಾರಣವೇನು ?

Published : Jul 16, 2024, 05:32 PM ISTUpdated : Jul 16, 2024, 05:33 PM IST

ಕಾಂಗ್ರೆಸ್ ಪಕ್ಷದ ಪ್ರಮುಖ ಲೀಡರ್ಗಳು ಮದುವೆಯಲ್ಲಿ ಭಾಗಿ
ಡಿಕೆ ಶಿವಕುಮಾರ್ ಕುಟುಂಬ ಸಮೇತ ಮದುವೆಯಲ್ಲಿ ಭಾಗಿ
ಮಿತ್ರರು ಹಾಜರಾದರೂ ಮದುವೆಗೆ ಬಾರದ ರಾಹುಲ್ ಗಾಂಧಿ 

ಅನಂತ್ ಅಂಬಾನಿ ಮದುವೆ ದೇಶದ ಅತೀ ದೊಡ್ಡ ಮದುವೆ. ಈ ಮದುವೆಗೆ (Marriage) ಜಗತ್ತಿನ ಖ್ಯಾತರು ಮತ್ತು ದೇಶದ ಪ್ರಮುಖರು ಭಾಗಿಯಾಗಿದ್ದಾರೆ. ಆದ್ರೆ ಆಹ್ವಾನಿಸಿದರೂ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ಮದುವೆ ಹಾಜರಾಗಿಲ್ಲ. ಆದ್ರೆ ರಾಹುಲ್ ಮಿತ್ರರೆಲ್ಲ ಅಂಬಾನಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ದೇಶದ ಅತ್ಯಂತ ಅದ್ದೂರಿ ಮತ್ತು ದುಬಾರಿ ಮದುವೆ ನಡೆಯಿತು. ಮುಖೇಶ್ ಅಂಬಾನಿ (Mukesh Ambani) ಕುಟುಂಬದ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆಗೆ ಜಗತ್ತಿನಾದ್ಯಂತ ಗಣ್ಯರು ಹಾಝರಾಗಿದ್ದರು. ದೇಶದಲ್ಲಿನ ಪ್ರತಿ ರಂಗದ ಗಣ್ಯರು ಈ ಮದುವೆಯಲ್ಲಿದ್ದರು. ಹಾಗೆನೇ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು, ದೇಶದ ರಾಜಕೀಯ ಪ್ರಮುಖ ನಾಯಕರು ಈ ಮದುವೆಗೆ ಹಾಜರಾಗಿದ್ದರು. ಅನಂತ್ ಅಂಬಾನಿ ಮದುವೆಗೆ ಎಲ್ಲ ರಾಜಕೀಯ ಪಕ್ಷದ ಮುಖಂಡರು ಹಾಜರಾಗಿದ್ದರು. ಆದ್ರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅಂಬಾನಿ ಮದುವೆಗೆ ಹಾಜರಾಗಿರಲಿಲ್ಲ. ರಾಹುಲ್ ಕುಟುಂಬ ಮದುವೆಗೆ ಹಾಜರಾಗದೇ ಇರೋದಕ್ಕೆ ಮದುವೆಯಲ್ಲೂ ರಾಜಕೀಯಾನಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್(Congress) ಪಕ್ಷದ ಲೀಡರ್ ರಾಹುಲ್ ಗಾಂಧಿಗೆ ಅಂಬಾನಿಯನ್ನು ಕಂಡ್ರೆ ಆಗಿ ಬರೋದಿಲ್ಲ. ಕೇವಲ ಅಂಬಾಣಿ ಮಾತ್ರವಲ್ಲ, ಅದಾನಿಯನ್ನು ಕಂಡ್ರೂ ರಾಹುಲ್ಗೆ ಆಗಿ ಬರೋದಿಲ್ಲ. ಸಮಯ ಸಿಕ್ಕಾಗಲೆಲ್ಲ ರಾಹುಲ್ ಅಂಬಾನಿ ಮತ್ತು ಅದಾನಿಯನ್ನು ಬೈಕೊಳ್ತಾನೇ ಇರ್ತಾರೆ. ಅದಾನಿ ಅಂಬಾನಿಯನ್ನು ಅಷ್ಟು ಎತ್ತರಕ್ಕೆ ಬೆಳೆಸಿದ್ದೇ ಮೋದಿ, ಮೋದಿ (Narendra Modi) ತಮ್ಮ ಸರ್ಕಾರದಿಂದ ಆ ಇಬ್ಬರಿಗೂ ದುಡ್ಡು ಕೊಡುತ್ತಾರೆ, ದೇಶದ ಬಡವರ ದುಡ್ಡನ್ನು ಕಿತ್ತು ಆ ಇಬ್ಬರಿಗೂ ಕೊಡುತ್ತಾರೆ, ಮೋದಿ ಬೆಳೆಯಲು ಆ ಇಬ್ಬರಿಗೆ ಮಾತ್ರ ಅವಕಾಶ ಕೊಡುತ್ತಾರೆ. ಹೀಗಾಗಿ ಹೋದಲ್ಲಿ ಬಂದಲ್ಲೆಲ್ಲ ರಾಹುಲ್ ಗಾಂಧಿ ಅದಾನಿ ಮತ್ತು ಅಂಬಾನಿ ಬಗ್ಗೆ ಮಾತ್ನಾಡುತ್ತಲೇ ಇರುತ್ತಾರೆ.

ಇದನ್ನೂ ವೀಕ್ಷಿಸಿ:  Donald Trump: ಟ್ರಂಪ್ ಕೊಲೆಗೆ ಸಂಚು ರೂಪಿಸಿದ್ದು ಯಾರು..? ಬೆಚ್ಚಿಬೀಳಿಸುವಂತಿದೆ ಹಂತಕನ ಹಿಸ್ಟರಿ!

23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more