Mamata Banerjee: ಹಿಂದೂ ಮಹಿಳೆಯರೇ ಈತನ ಟಾರ್ಗೆಟ್..! ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!

Mamata Banerjee: ಹಿಂದೂ ಮಹಿಳೆಯರೇ ಈತನ ಟಾರ್ಗೆಟ್..! ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!

Published : Feb 20, 2024, 04:57 PM IST

ಫೋನ್ ಬಂದ ಕೂಡಲೇ ಅವರ ಮನೆಗೆ ಹೋಗ್ಬೇಕಂತೆ..!
ಮಹಿಳಾ ಮುಖ್ಯಮಂತ್ರಿ ರಾಜ್ಯದಲ್ಲಿ ಮಹಿಳೆಯರು ಸೇಫಾ?
ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!
 

ಮಮತಾ ಬ್ಯಾನರ್ಜಿ ಸರ್ಕಾರವಿರುವ ಪಶ್ಚಿಮ ಬಂಗಾಳ ಇಡೀ ದೇಶದ ಗಮನವನ್ನ ತನ್ನತ್ತ ಸೆಳಿತಾ ಇದೆ. ಯಾವುದೋ ಅದ್ಭುತ ಯೋಜನೆಯಿಂದಲ್ಲ. ಅಮೋಘ ಸಾಧನೆಯಿಂದಲ್ಲ. ಬ್ಯಾನರ್ಜಿ(Mamata Banerjee) ಪಕ್ಷ ಟಿಎಂಸಿ ನಾಯಕ ಶೇಖ್ ಷಹಜಹಾನ್(Sheikh Shahjahan) ಮೇಲೆ ಬಂದಿರುವ ರೇಪ್ ಆರೋಪದಿಂದ. ದಲಿತ ಮಹಿಳೆಯರನ್ನೇ(Dalit Womens) ಟಾರ್ಗೆಟ್ ಮಾಡಿ ಕಿಡ್ನಾಪ್ ಮಾಡಿ ಅತ್ಯಾಚಾರ(Rape) ಮಾಡ್ತಿದ್ದಾರೆ ಅನ್ನೋ ಆರೋಪ ಈಗ ತುಂಬಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ. ಪಶ್ಚಿಮ ಬಂಗಾಳದ(West Bengal) ಸಂದೇಶ್ಖಾಲಿ ತುಂಬಾನೇ ಸದ್ದು ಮಾಡ್ತಾ ಇದೆ. ಸಂದೇಶ್ ಖಾಲಿ ಅನ್ನೋದು ಒಂದು ಊರಿನ ಹೆಸರು. ಆ ಊರಿನ ಕಥೆಯನ್ನ ಕೇಳ್ತಾ ಇದ್ರೆ ಮಾತ್ರ ದಿಗ್ಭ್ರಮೆ ಉಂಟಾಗುತ್ತೆ. ಈ ಕಾಲದಲ್ಲಿ ಹಿಂಗೂ ನಡೀಬೋದಾ ಅನ್ನೋ ಆತಂಕಮಯ ಅಚ್ಚರಿಯಾಗುತ್ತೆ. ದಲಿತ ಮಹಿಳೆಯರ ಸುರಕ್ಷತೆ ಬಗ್ಗೆ ಚಿಂತೆಯುಂಟಾಗುತ್ತೆ. ಟಿಎಂಸಿ  ನಾಯಕ ಶೇಖ್ ಷಹಜಹಾನ್ ಮೇಲೆ ಬಂದಿರುವ ಆರೋಪ ಇಷ್ಟೊಂದು ಗುಲ್ಲೆಬ್ಬಿಸಿದೆ. ಇದೇ ಸಂದೇಶ್ ಖಾಲಿಯಲ್ಲಿ ಆಗ್ತಾ ಇರೋದಂತೆ. ಸುಂದರವಾಗಿರೋರ ನಂಬರ್‌ಗಳನ್ನ ಶೇಖ್ ಷಹಜಹಾನ್ ಹಾಗೂ ಆತನ ಗೂಂಡಾಗಳು ಇಟ್ಕೊಂಡಿರ್ತಾರೆ. ಅವರ ತೆವಲು ಏರಿದಾಗಲೆಲ್ಲಾ ಫೋನ್ ಮಾಡ್ತಾರೆ. ಆಗ ಇವರು ಅವರಿದ್ದಲ್ಲಿ ಹೋಗಬೇಕು. ಅವರ ಜೊತೆಗೆ ಹಾಸಿಗೆ ಹಂಚಿಕೊಳ್ಳಬೇಕು. ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡ್ತಾರೆ ಅನ್ನೋ ಘನ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ವೀಕ್ಷಿಸಿ:  Assembly Session: ಏನಿಲ್ಲ ಏನಿಲ್ಲ ಬಿಜೆಪಿ ನಾಯಕರ ತಲೆಯಲ್ಲಿ ಏನಿಲ್ಲ: ಸಿಎಂ ಸಿದ್ದರಾಮಯ್ಯ ಕೌಂಟರ್‌

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more