ದೇಶವಾಸಿಗಳನ್ನೆಲ್ಲಾ ಒಗ್ಗೂಡಿಸಿತ್ತು ಮೊದಲ ಮಹಾ ರಥಯಾತ್ರೆ..!
ರಾಮಮಂದಿರದ ಕನಸು ಮೊಳೆತು ಹೆಮ್ಮರವಾದ ರೋಚಕ ಕಥನ
ಹಿಂದೂ ಸಂಘಟನೆಗಳ ಬಲ ಹೆಚ್ಚಿಸಿದ್ದ ಅಯೋಧ್ಯೆಯ ರಾಮ..!
ರಾಮ ಎಂದಿಗೂ ಧರ್ಮ ಮಾರ್ಗವನ್ನು ಬಿಟ್ಟಿಲ್ಲ. ನಮ್ಮ ಹಿಂದೂಗಳನ್ನು ಸ್ವಲ್ಪ ಕೃಷ್ಣನ ಬಗ್ಗೆ ಏನಾದರೂ ಮಾತನಾಡಿದ್ರು ಸಹಿಸಬಹುದು. ಆದ್ರೆ ರಾಮನ ಬಗ್ಗೆ ಮಾತನಾಡಿದ್ರೆ ಸಹಿಸುವುದಿಲ್ಲ. ಇನ್ನೂ ಆಗಿನ ಕಾಲದಲ್ಲಿ ರಾಮ ರಥಯಾತ್ರೆ(Ram Rath Yatra) ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತ್ತು. ಮಂಡಲ್ ವರ್ಸಸ್ ಮಂದಿರ್ ಇದು ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ಎರಡೂ ಪಕ್ಷಗಳಿಗೂ ಅಯೋಧ್ಯೆಯೇ(Ayodhya Ram Mandir) ಕೇಂದ್ರವಾಗಿತ್ತು.ಇನ್ನೂ 1989 ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿ, ಬಿಜೆಪಿ ಗೆಲುವನ್ನು ಸಾಧಿಸಿತ್ತು.
ಇದನ್ನೂ ವೀಕ್ಷಿಸಿ: Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!