Omicron Variant: ಒಮಿಕ್ರೋನ್‌ಗೆ ಕೊಲ್ಲುವ ಶಕ್ತಿ ಕಡಿಮೆ, ನಿರ್ಲಕ್ಷ್ಯ ಬೇಡ,  ಎಚ್ಚರಿಕೆ ಅಗತ್ಯ

Omicron Variant: ಒಮಿಕ್ರೋನ್‌ಗೆ ಕೊಲ್ಲುವ ಶಕ್ತಿ ಕಡಿಮೆ, ನಿರ್ಲಕ್ಷ್ಯ ಬೇಡ, ಎಚ್ಚರಿಕೆ ಅಗತ್ಯ

Suvarna News   | Asianet News
Published : Dec 06, 2021, 05:32 PM IST

ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುತ್ತದೆ, ಲಸಿಕೆಗೂ ಬಗ್ಗಲ್ಲ ಎಂದು ಒಂದು ವಾದವಾದರೆ, ಇನ್ನೊಂದೆಡೆ ಇದಕ್ಕೆ ಕೊಲ್ಲುವ ಶಕ್ತಿ ಕಡಿಮೆಯಿದೆ ಎಂದು ತಜ್ಞರು ಹೇಳುತ್ತಾರೆ. 
 

ಬೆಂಗಳೂರು (ಡಿ. 06): ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುತ್ತದೆ, ಲಸಿಕೆಗೂ ಬಗ್ಗಲ್ಲ ಎಂದು ಒಂದು ವಾದವಾದರೆ, ಇನ್ನೊಂದೆಡೆ ಇದಕ್ಕೆ ಕೊಲ್ಲುವ ಶಕ್ತಿ ಕಡಿಮೆಯಿದೆ ಎಂದು ತಜ್ಞರು ಹೇಳುತ್ತಾರೆ. 

ಓಮಿಕ್ರಾನ್ ರೂಪಾಂತರದ ಹರಡುವಿಕೆಯ ವೇಗ ಅಧಿಕವಾಗಿದೆ ಎಂದು ನಂಬಲಾಗಿರುವುದರಿಂದ ಭಾರತವು ಮೂರನೇ COVID-19 ತರಂಗಕ್ಕೆ ಸಿದ್ಧವಾಗಬೇಕು ಎಂದು AIIMS ನ ಕಾರ್ಯನಿರ್ವಾಹಕ ನಿರ್ದೇಶಕ ಬೀಬಿನಗರ ಹೇಳಿದ್ದಾರೆ. ಆದರೂ ರೂಪಾಂತರ ಒಮಿಕ್ರೋನ್‌ಗೆ(Omicron) ಕಡಿಮೆ ಕೊಲ್ಲುವ ಶಕ್ತಿ ಇದೆ. ಇದು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರಬಹುದು ಎಂದು ಡಾ ವಿಕಾಸ್ ಭಾಟಿಯಾ ಹೇಳಿದ್ದಾರೆ. 

ಕೋವಿಡ್ 3 ನೇ ಅಲೆಗೆ ಒಮಿಕ್ರೋನ್ ರೂಪಾಂತರಿಯೇ ಕಾರಣವಾಗಲಿದೆ. ಆದರೆ ಈ ಅಲೆ ಮೃದುವಾಗಿರಲಿದೆ. ಕೋವಿಡ್ 2 ನೇ ಅಲೆಯಷ್ಟು ಮಾರಕವಾಗಿರುವುದಿಲ್ಲ' ಎಂದು ಐಐಟಿ ಕಾನ್ಪುರ ಪ್ರಾಧ್ಯಾಪಕ ಮಣೀಂದ್ರ ಅಗರ್‌ವಾಲ್ ಹೇಳಿದ್ದಾರೆ. 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?