Omicron Variant: ಒಮಿಕ್ರೋನ್‌ಗೆ ಕೊಲ್ಲುವ ಶಕ್ತಿ ಕಡಿಮೆ, ನಿರ್ಲಕ್ಷ್ಯ ಬೇಡ,  ಎಚ್ಚರಿಕೆ ಅಗತ್ಯ

Omicron Variant: ಒಮಿಕ್ರೋನ್‌ಗೆ ಕೊಲ್ಲುವ ಶಕ್ತಿ ಕಡಿಮೆ, ನಿರ್ಲಕ್ಷ್ಯ ಬೇಡ, ಎಚ್ಚರಿಕೆ ಅಗತ್ಯ

Suvarna News   | Asianet News
Published : Dec 06, 2021, 05:32 PM IST

ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುತ್ತದೆ, ಲಸಿಕೆಗೂ ಬಗ್ಗಲ್ಲ ಎಂದು ಒಂದು ವಾದವಾದರೆ, ಇನ್ನೊಂದೆಡೆ ಇದಕ್ಕೆ ಕೊಲ್ಲುವ ಶಕ್ತಿ ಕಡಿಮೆಯಿದೆ ಎಂದು ತಜ್ಞರು ಹೇಳುತ್ತಾರೆ. 
 

ಬೆಂಗಳೂರು (ಡಿ. 06): ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುತ್ತದೆ, ಲಸಿಕೆಗೂ ಬಗ್ಗಲ್ಲ ಎಂದು ಒಂದು ವಾದವಾದರೆ, ಇನ್ನೊಂದೆಡೆ ಇದಕ್ಕೆ ಕೊಲ್ಲುವ ಶಕ್ತಿ ಕಡಿಮೆಯಿದೆ ಎಂದು ತಜ್ಞರು ಹೇಳುತ್ತಾರೆ. 

ಓಮಿಕ್ರಾನ್ ರೂಪಾಂತರದ ಹರಡುವಿಕೆಯ ವೇಗ ಅಧಿಕವಾಗಿದೆ ಎಂದು ನಂಬಲಾಗಿರುವುದರಿಂದ ಭಾರತವು ಮೂರನೇ COVID-19 ತರಂಗಕ್ಕೆ ಸಿದ್ಧವಾಗಬೇಕು ಎಂದು AIIMS ನ ಕಾರ್ಯನಿರ್ವಾಹಕ ನಿರ್ದೇಶಕ ಬೀಬಿನಗರ ಹೇಳಿದ್ದಾರೆ. ಆದರೂ ರೂಪಾಂತರ ಒಮಿಕ್ರೋನ್‌ಗೆ(Omicron) ಕಡಿಮೆ ಕೊಲ್ಲುವ ಶಕ್ತಿ ಇದೆ. ಇದು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರಬಹುದು ಎಂದು ಡಾ ವಿಕಾಸ್ ಭಾಟಿಯಾ ಹೇಳಿದ್ದಾರೆ. 

ಕೋವಿಡ್ 3 ನೇ ಅಲೆಗೆ ಒಮಿಕ್ರೋನ್ ರೂಪಾಂತರಿಯೇ ಕಾರಣವಾಗಲಿದೆ. ಆದರೆ ಈ ಅಲೆ ಮೃದುವಾಗಿರಲಿದೆ. ಕೋವಿಡ್ 2 ನೇ ಅಲೆಯಷ್ಟು ಮಾರಕವಾಗಿರುವುದಿಲ್ಲ' ಎಂದು ಐಐಟಿ ಕಾನ್ಪುರ ಪ್ರಾಧ್ಯಾಪಕ ಮಣೀಂದ್ರ ಅಗರ್‌ವಾಲ್ ಹೇಳಿದ್ದಾರೆ. 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!