Narendra Modi: ಹೇಗೆ ಶುರುವಾಯ್ತು..ಎಲ್ಲಿಗೆ ಬಂತು  ಮೋದಿ  ದಂಡಯಾತ್ರೆ..? ವಿಪಕ್ಷಗಳ ಒಗ್ಗಟ್ಟು ಫಲ ಕೊಡುತ್ತಾ..?

Narendra Modi: ಹೇಗೆ ಶುರುವಾಯ್ತು..ಎಲ್ಲಿಗೆ ಬಂತು ಮೋದಿ ದಂಡಯಾತ್ರೆ..? ವಿಪಕ್ಷಗಳ ಒಗ್ಗಟ್ಟು ಫಲ ಕೊಡುತ್ತಾ..?

Published : May 31, 2024, 06:02 PM IST

ಉತ್ತರಕ್ಕೊಂದು.. ದಕ್ಷಿಣಕ್ಕೊಂದು ವ್ಯೂಹ..ಏನಿದು ರಣತಂತ್ರ..?
ಮತಯುದ್ಧದಲ್ಲಿ ಹಸ್ತಪಾಳಯದ ಅಬ್ಬರ..ಕೇಸರಿ ಪಡೆ ಆರ್ಭಟ..!
ಲೋಕಸಭಾ ಸಮರ ಗೆಲ್ಲೋಕೆ ರಾಹುಲ್ ಗಾಂಧಿ ಪ್ರಚಾರ ಹೇಗಿತ್ತು..?

ಈ ಬಾರಿಯಂತೂ ಭಾರತ ಸುದೀರ್ಘವಾದ ಚುನಾವಣೆಯನ್ನೇ ನೋಡ್ತಾ ಇದೆ. ಏಪ್ರಿಲ್ 19ರಿಂದ ಶುರುವಾದ ಈ ಎಲೆಕ್ಷನ್ ಭರಾಟೆ, ಜೂನ್ 1ರ ತನಕ ಇರಲಿದೆ. ಅಂತಿಮ ಹಂತಕ್ಕೆ ಬಂದು ನಿಂತಿರೋ ಚುನಾವಣೆ, ಈಗ ಮತ್ತಷ್ಟು, ಮಗದಷ್ಟು ರಣರೋಚಕವಾಗಿ ಭಾಸವಾಗ್ತಾ ಇದೆ. 2024ರ ಚುನಾವಣೆ ಅತ್ಯಂತ ಕುತೂಹಲ ಮೂಡಿಸಿರೋದಂತೂ ಸುಳ್ಳಲ್ಲ. ಮೋದಿ(Narendra Modi) ಅವರ ಮುಂದಾಳ್ತನದಲ್ಲಿ ಬಿಜೆಪಿ(BJP) 400 ಸ್ಥಾನ ಗೆಲ್ಲೋ ಹುಮ್ಮಸ್ಸಿನಲ್ಲಿದೆ. ಹಸ್ತ ಪಾಳಯ(Congress) ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕೋ ತುಡಿತದಲ್ಲಿದೆ. ಕಲಬುರ್ಗಿಯಲ್ಲಿ ಮೋದಿ ಬೃಹತ್ ಸಮಾವೇಶ ನಡೆಸಿದ್ರು. ಬರೋಬ್ಬರಿ 75 ದಿನಗಳಿಂದಲೂ, ಮೋದಿ ಸಭೆ, ಸಮಾವೇಶ, ರೋಡ್ ಷೋಗಳಲ್ಲಿ ಕಂಪ್ಲೀಟ್ ಬ್ಯುಸಿಯಾಗಿದಾರೆ. ದೇಶದ ಪ್ರಧಾನಿಯೇ ಆದ್ರೂ, ಪಕ್ಷದ ಸ್ಟಾರ್ ಕ್ಯಾಂಪೇನರ್ ಮೋದಿ. ಹಾಗಾಗಿನೇ, ಕಾರ್ಯಕರ್ತರ ಹಾಗೇನೇ ಪಕ್ಷ ಗೆಲ್ಲಿಸಿಕೊಳ್ಳೋಕೆ ದೇಶದ ಉದ್ದಗಲಕ್ಕೂ ಸಂಚಾರ ಮಾಡ್ತಿದಾರೆ. ಮೇ30ಕ್ಕೆ, ದೇಶದಲ್ಲೆಲ್ಲಾ ಸಂಚಲನ ಸೃಷ್ಟಿಸಿದ ಈ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದೆ. ಜೂನ್ 1ರ ಅಂತಿಮ ಮತದಾನದ ಮೂಲಕ, ಮತದಾನ ಪ್ರಕ್ರಿಯೆ ಅಂತ್ಯವಾಗುತ್ತೆ. ಅದರ ಬೆನ್ನಲ್ಲೇ ಸಮೀಕ್ಷೆಗಳ ಲೆಕ್ಕಾಚಾರ, ಹೊಸ ಹೊಸ ವಿಚಾರಗಳೆಲ್ಲಾ ಚರ್ಚೆಯಾಗ್ತಾವೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್ ರೇವಣ್ಣ ಹೆದರಿದ್ದು ಕಾನೂನಿಗಾ..ತಾತನ ಎಚ್ಚರಿಕೆಗಾ..? ಕೊನೆಗೂ ಕಾನೂನಿಗೆ ಶರಣಾದ ಪೆನ್‌ಡ್ರೈವ್ ವೀರ..!

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more