ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ  ಗೊತ್ತಾ..!

ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!

Published : Dec 19, 2025, 10:32 AM IST

ಪ್ರಧಾನಿ ನರೇಂದ್ರ ಮೋದಿಯವರ ಮೂರು ದೇಶಗಳ ಪ್ರವಾಸವು ಅರೇಬಿಯನ್ ಪೆನಿನ್ಸುಲಾದಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ವಿಶೇಷವಾಗಿ ಓಮನ್ ಸುಲ್ತಾನ್ ಜೊತೆಗಿನ ಭೇಟಿಯು ಉಭಯ ದೇಶಗಳ ಆರ್ಥಿಕ ಚಿತ್ರಣವನ್ನೇ ಬದಲಿಸುವ ಗುರಿ ಹೊಂದಿದೆ.

ನಮಸ್ತೆ ವೀಕ್ಷಕರೇ, ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಮೂರು ದೇಶಗಳ ಪ್ರವಾಸದಲ್ಲಿದಾರೆ.. ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್, ಇಲ್ಲೆಲ್ಲಾ ಕಡೆ, ಸಂಚಾರ ಮಾಡಿ ಸಂಚಲನ ಸೃಷ್ಟಿಸ್ತಾ ಇದಾರೆ.. ಅರೇಬಿಯನ್ ಪೆನಿನ್ಸುಲಾದಲ್ಲಿ ಭಾರತದ ಪವರ್ ಏನು ಅಂತ ಜಗತ್ತಿಗೆ ತೋರಿಸೋ ಸಮಯ ಕೂಡ ಒದಗಿ ಬಂದಿದೆ.. ಭೇಟಿಯ ಅಸಲಿ ಮರ್ಮ ಬೇರೆಯೇ ಇದೆ..  ಅದೇನು ಅಂತ ಹೇಳ್ತೀವಿ.. ಅದರ ಜೊತೆಗೆ,  ಜಗತ್ತಿನ ಗಮನ ಸೆಳೆದಿರೋ ಓಮನ್ ಸುಲ್ತಾನನ ಕತೆನೂ ತೋರಿಸ್ತೀವಿ ನೋಡಿ..

ಮೋದಿ ಹಾಗೂ ಓಮನ್ ಸುಲ್ತಾನನ ಭೇಟಿ, ಭಾರತ ಮತ್ತು ಓಮನ್ ನಡುವೆ ದಶಕಗಳ ಕಾಲದ ಆರ್ಥಿಕ ಚಿತ್ರಣವನ್ನೇ ಬದಲಿಸೋ ಸಾಧ್ಯತೆ ಇದೆ..  ಮೋದಿಯವರ ಆ ಮಾಸ್ಟರ್ ಪ್ಲಾನ್  ಬಗ್ಗೆ ಮಾತಾಡೋ ಮುನ್ನ, ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ವೈಭವದ ಬಗ್ಗೆ ಮಾತಾಡೋಣ.. ಚಿನ್ನದ ಅರಮನೆ, ಸಮುದ್ರದ ಮೇಲೆ ತೇಲುವ ಬೃಹತ್ ಯಾಟ್‌ಗಳು.. ಕೋಟ್ಯಂತರ ರೂಪಾಯಿ ಬೆಲೆಬಾಳೋ ಐಷಾರಾಮಿ ಸೌಲಭ್ಯಗಳ ನಡುವೆ ಈ ಸುಲ್ತಾನ್ ಹೇಗೆ ತಮಗೆ ಬೇಕಾದ್ದನ್ನು ಸಾಧಿಸ್ತಾರೆ ಅನ್ನೋದೇ ದೊಡ್ಡ ಕುತೂಹಲ.. ಬನ್ನಿ, ಮೋದಿಯವರ ಈ ಮಿಂಚಿನ ಸಂಚಾರದ ಹಿಂದಿರೋ ಲಾಭಗಳೇನು.. ಸುಲ್ತಾನರ ಆ ಹೈ-ಫೈ ಲೈಫ್‌ಸ್ಟೈಲ್ ಹೇಗಿದೆ ಅದೆಲ್ಲವನ್ನೂ ನೋಡೋಣ.. 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more