ರಾಹುಲ್ ಜನಪ್ರಿಯತೆ ಹೆಚ್ಚಿರುವ ನಡುವೆ ರಾಷ್ಟ್ರ ರಾಜಕಾರಣದಲ್ಲಿ ಊಹಿಸಲಾಗದ ತಿರುವು: ಯಾರಾಗ್ಬೇಕಂತೆ ಮುಂದಿನ ಪ್ರಧಾನಿ..?

ರಾಹುಲ್ ಜನಪ್ರಿಯತೆ ಹೆಚ್ಚಿರುವ ನಡುವೆ ರಾಷ್ಟ್ರ ರಾಜಕಾರಣದಲ್ಲಿ ಊಹಿಸಲಾಗದ ತಿರುವು: ಯಾರಾಗ್ಬೇಕಂತೆ ಮುಂದಿನ ಪ್ರಧಾನಿ..?

Published : May 25, 2023, 02:32 PM IST

ಎದುರಾಳಿಯೇ ಇಲ್ಲದ ಮೋದಿ ಎದುರು ಹೊಸ ನಾಯಕರು ಹುಟ್ಟಿಕೊಳ್ತಾರಾ? ಅಥವಾ ಕರ್ನಾಟಕ ಗೆದ್ದ ಹುಮ್ಮಸ್ಸಿನಲ್ಲಿರೋ ಕಾಂಗ್ರೆಸ್, ಹೊಸ ವ್ಯೂಹ ರಚಿಸುತ್ತಾ ನೋಡಿ..

ದೇಶದಲ್ಲಿ ಈಗಲೂ ಮೋದಿಯೇ ನಂಬರ್ 1 ಲೀಡರ್. ಆದರೂ, ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿ ಅವರ ಅದೃಷ್ಟ ಬದಲಾದ ಹಾಗೆ ಕಾಣ್ತಾ ಇದೆ. ಕರ್ನಾಟಕ ಎಲೆಕ್ಷನ್ ಬಳಿಕ ರಾಷ್ಟ್ರ ರಾಜಕಾರಣದ ಅಖಾಡದಲ್ಲಿ ಊಹಿಸಲಾಗದ ತಿರುವು ಎದುರಾಗಿದೆ. ಲೋಕಸಭಾ ಸಮರದಲ್ಲಿ ಯಾರಿಗೆ ಯಾವ ಸಂಗತಿ ವರವಾಗಲಿದೆ..? ಎದುರಾಳಿಯೇ ಇಲ್ಲದ ಮೋದಿ ಎದುರು ಹೊಸ ನಾಯಕರು ಹುಟ್ಟಿಕೊಳ್ತಾರಾ? ಅಥವಾ ಕರ್ನಾಟಕ ಗೆದ್ದ ಹುಮ್ಮಸ್ಸಿನಲ್ಲಿರೋ ಕಾಂಗ್ರೆಸ್, ಹೊಸ ವ್ಯೂಹ ರಚಿಸುತ್ತಾ..? ಇದರ ಅಸಲಿಯತ್ತು ಸುವರ್ಣ ಫೋಕಸ್‌ನಲ್ಲಿ ನೋಡಿ.. 
 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more