Mani Shankar Aiyar on Pakistan: ಪಾಕಿಸ್ತಾನವನ್ನು ಹೊಗಳಿ.. ಮೋದಿಯನ್ನು ತೆಗಳಿದ ವಿವಾದ ಪುರುಷ..!

Mani Shankar Aiyar on Pakistan: ಪಾಕಿಸ್ತಾನವನ್ನು ಹೊಗಳಿ.. ಮೋದಿಯನ್ನು ತೆಗಳಿದ ವಿವಾದ ಪುರುಷ..!

Published : Feb 18, 2024, 12:51 PM IST

ಮತ್ತೆ ಅಣಿಮುತ್ತು ಉದುರಿಸಿ ವಿವಾದ ಎಬ್ಬಿಸಿದ ಮಣಿಶಂಕರ್ ಅಯ್ಯರ್..!
"ಪಾಕ್ ಜೊತೆ ಮೋದಿ ಮಾತಾಡಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯಲಿದ್ಯಂತೆ.."
"ಮೋದಿಗೆ ಪಾಕ್ ಜೊತೆ ಮಾತನಾಡಲು ಧೈರ್ಯವಿಲ್ವಾ.." ಅಯ್ಯರ್ ಪ್ರಶ್ನೆ!
ಅಂದು ಮೋದಿಯನ್ನು ಸೋಲಿಸಲು ಪಾಕ್ ನೆರವು ಕೋರಿದ್ದ ವಿವಾದವೀರ..!

82 ವರ್ಷದ ಈ ಹರಕು ಬಾಯಿಯ ಕಾಂಗ್ರೆಸ್ ನಾಯಕ ಬಾಯಿ ಬಿಟ್ರೆ ಬರೀ ವಿವಾದ. ಈ ವ್ಯಕ್ತಿ ಪಾಕಿಸ್ತಾನಕ್ಕೆ(Pakistan) ಹೋಗ್ತಾರೆ, ಪಾಕ್ ನೆಲದಲ್ಲಿ ನಿಂತು ಭಾರತವನ್ನು ಟೀಕಿಸ್ತಾರೆ, ಶತ್ರು ರಾಷ್ಟ್ರದಲ್ಲಿ ನಿಂತು ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧ ವಿಷ ಉಗುಳ್ತಾರೆ. ಕಳೆದ ಹಲವಾರು ವರ್ಷಗಳಿಂದ ಇದನ್ನೇ ಮಾಡ್ತಾ ಬಂದಿದ್ದ ಮಣಿಶಂಕರ್ ಅಯ್ಯರ್, ಈಗ ಮತ್ತೆ ಪಾಕಿಸ್ತಾನವನ್ನು ಹೊಗಳಿ, ಪ್ರಧಾನಿ ಮೋದಿಯವರನ್ನು ತೆಗಳಿ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ. ಮಣಿಶಂಕರ್ ಅಯ್ಯರ್(Congress Leader Mani Shankar Aiyar ) ಯಾರು ಅಂದ್ರೆ ಅಷ್ಟು ಬೇಗ ಯಾರಿಗೂ ಗೊತ್ತಾಗಲ್ಲ. ಆದ್ರೆ ಚಾಯ್ ವಾಲಾ ಅನ್ನೋ ಶಬ್ದ ಕಿವಿಗೆ ಬಿದ್ರೆ ಸಾಕು, ಆ ಮಣಿಶಂಕರ್ ಅಯ್ಯರ್ ಯಾರು ಅನ್ನೋದು ಗೊತ್ತಾಗ್ಲೇಬೇಕು. ಯೆಸ್, ಮೋದಿಯವರಿಗೆ ಚಾಯ್ ವಾಲಾ ಅನ್ನೋ ಹಣೆಪಟ್ಟಿ ಕಟ್ಟಿದ್ದ ಭೂಪ ಇವ್ರೇ. ಆ ಹಣೆಪಟ್ಟಿಯಿಂದ ಮುಂದೆ ಏನೇನೆಲ್ಲಾ ಆಯ್ತು ಅನ್ನೋದನ್ನ ಇಡೀ ಜಗತ್ತೇ ಮೋಡಿ. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಇತ್ತೀಚೆಗೆ ಪಾಕಿಸ್ತಾನದ ಲಾಹೋರ್'ಗೆ ಭೇಟಿ ಕೊಟ್ಟಿದ್ರು. ಲಾಹೋರ್‌ನ ಅಲ್ಹಮರಾದಲ್ಲಿ ಫೈಜ್ ಫೆಸ್ಟಿವಲ್‌ ಕಾರ್ಯಕ್ರಮಕ್ಕೆ ಮಣಿಶಂಕರ್ ಅಯ್ಯರ್ ಅವರನ್ನು ಆಹ್ವಾನಿಸಲಾಗಿತ್ತು. ಫೈಜ್ ಫೆಸ್ಟಿವಲ್‌'ನ ಎರಡನೇ ದಿನ ಆಯೋಜಿಸಲಾಗಿದ್ದ 'ಹರ್ ಜಿ ರಖ್, ವಿಸಾಲ್ ಕೇ ಪೂಲ್, ಇಂಡೋ- ಪಾಕ್ ವ್ಯವಹಾರ' ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ವೀಕ್ಷಿಸಿ: Jaanu from Sweden: ‘ಎಲ್ಲಿ ನನ್ನವರು..? ದಯವಿಟ್ಟು ಹುಡುಕಿಕೊಡಿ’: ಇದು ರೋಚಕ..ಅಷ್ಟೇ ಭಾವುಕ ಕಥೆ..!

39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
Read more