ಭಾರತಕ್ಕೂ ಕಾಲಿಡ್ತಾ ‘ಹಮಾಸ್’..? ಹಿಂದೂ ಧರ್ಮದ ವಿರುದ್ಧ ಗುಡುಗಿದನಾ ಖಲೀದ್ ಮಶಾಲ್..?

ಭಾರತಕ್ಕೂ ಕಾಲಿಡ್ತಾ ‘ಹಮಾಸ್’..? ಹಿಂದೂ ಧರ್ಮದ ವಿರುದ್ಧ ಗುಡುಗಿದನಾ ಖಲೀದ್ ಮಶಾಲ್..?

Published : Oct 30, 2023, 02:35 PM IST

ಉಗ್ರರ ಟಾರ್ಗೆಟ್ ಯಾರು..? ಕ್ರೈಸ್ತರಾ..? ಯಹೂದಿಗಳಾ..?
ಹಿಂದೂ ಧರ್ಮದ ವಿರುದ್ಧ ಗುಡುಗಿದನಾ ಖಲೀದ್ ಮಶಾಲ್..?
ಯಾರು ಗೊತ್ತಾ ಖಲೀದ್ ಮಶಾಲ್..? ಈ ಉಗ್ರನ ಕತೆ ರೋಚಕ

ಕೇರಳದಲ್ಲಿ ಶನಿವಾರ ಪ್ಯಾಲೆಸ್ತೇನಿಯನ್ನರಿಗಾಗಿ ನಡೆದ ಬೆಂಬಲ ಸಭೆ ಮತ್ತು ಇಂದು ಅದೇ ಕೇರಳಲ್ಲಿ(Kerala) ಆದ ಬಾಂಬ್ ಸ್ಫೋಟ(Bomb Blast). ಈ ಎರಡು ಘಟನೆಗಳು ಭಾರತದ ಭದ್ರತಾ ಇಲಾಖೆ ನಿದ್ದೆಗೆಡಿಸಿದೆ. ಭಾರತದಲ್ಲೂ ಹಮಾಸ್(Hamas) ಉಗ್ರ ಸಂಘಟನೆ ಹುಟ್ಟಿಕೊಳ್ತಾ ಎಂಬ ಭಯಾನಕ ಪ್ರಶ್ನೆ ಹುಟ್ಟಿಕೊಂಡಿದೆ. ಜಗತ್ತಿನಲ್ಲಿ ಸದ್ಯ ಹೆಚ್ಚು ಸುದ್ದಿಯಲ್ಲಿರೋದು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ. ಇಸ್ರೇಲ್(Israel) ಮತ್ತು ಮಹಾಸ್ ಮಧ್ಯೆ ಕಳೆದ 22 ದಿನಗಳಿಂದ ಯುದ್ಧ ಶುರುವಾಗಿದೆ. ಇದೇ ತಿಂಗಳ 7ರಂದು ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಸುಮಾರು 350 ಇಸ್ರೇಲ್ ಸೈನಿಕರು ಮತ್ತು ಸಾವಿರಕ್ಕೂ ಹೆಚ್ಚಿನ ಇಸ್ರೇಲ್ ಪ್ರಜೆಗಳನ್ನು ಕೊಲೆ ಮಾಡಿದ್ದರು ಹಮಾಸ್ ಉಗ್ರರು. ಹಮಾಸ್ ಉಗ್ರ ದಾಳಿಯಿಂದಾ, ಅದು ಕೇವಲ ಒಂದು ಗಂಟೆ ಸಮಯದಲ್ಲಿ 1400ಕ್ಕೂ ಹೆಚ್ಚಿನ ಪ್ರಾಣ ತೆಗೆದು, 200ಕ್ಕೂ ಹೆಚ್ಚಿನ ಜನರನ್ನು ಒತ್ತೆಯಾಳಾಗಿ ಪಡೆದುಕೊಂಡು ಹೋಗಿದ್ದರು ಹಮಾಸ್ ಉಗ್ರರು. ಇದರ ಪರಿಣಾಮ, ಹಮಾಸ್ ಉಗ್ರರ ಮೇಲೆ ಮೇಲೆ ಕಠೀಣ ದಾಳಿ ಮಾಡಿದ ಇಸ್ರೇಲ್ ಸೇನೆ, ಇಲ್ಲಿವರೆಗೂ ಒಂಭತ್ತು ಸಾವಿರಕ್ಕೂ ಹೆಚ್ಚು ಹಮಾಸ್ ಉಗ್ರರ ಹೆಡೆಮುರಿ ಕಟ್ಟಿದೆ. ಇನ್ನೂ ಇಸ್ರೇಲ್ ದಾಳಿ ನಿಲ್ಲಿಸಿಲ್ಲ, ಪ್ರತಿನಿತ್ಯ ಹಮಾಸ್ ಉಗ್ರರನ್ನು ಜನ್ನತ್ಗೆ ಕಳಿಸುತ್ತಲೇ ಇದೆ. 

ಇದನ್ನೂ ವೀಕ್ಷಿಸಿ:  ಪ್ರವಾಸಕ್ಕೆ ಹೋಗಿದ್ದ 7 ಇಸ್ರೇಲಿಗಳ ಕಗ್ಗೊಲೆ: ಚೀನಾದಲ್ಲಿ ಇಸ್ರೇಲ್ ರಾಯಭಾರ ಉದ್ಯೋಗಿಗೆ ಇರಿತ..!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more