ಪಾಕ್‌ ಜೊತೆ ಯುದ್ಧವಾದ್ರೆ ಜನ ಮಾಡ್ಬೇಕಾಗಿರೋದೇನು? ಹೇಗಿರುತ್ತೆ ಮಾಕ್‌ ಡ್ರಿಲ್‌!

ಪಾಕ್‌ ಜೊತೆ ಯುದ್ಧವಾದ್ರೆ ಜನ ಮಾಡ್ಬೇಕಾಗಿರೋದೇನು? ಹೇಗಿರುತ್ತೆ ಮಾಕ್‌ ಡ್ರಿಲ್‌!

Published : May 06, 2025, 08:02 PM IST

ಮೇ 7 ರಂದು ನಡೆಯಲಿರುವ ಅಣಕು ಕಾರ್ಯಾಚರಣೆಯ ಬಗ್ಗೆ ಭಾರತ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ವೈಮಾನಿಕ ದಾಳಿ ಸಂದರ್ಭದಲ್ಲಿ ಸೈರನ್, ಬ್ಲಾಕ್‌ಔಟ್‌ ಬಗ್ಗೆ ಮಾಹಿತಿ ನೀಡಲಾಗಿದೆ. ತಜ್ಞರು ಈ ಕಾರ್ಯಾಚರಣೆಯ ಉದ್ದೇಶವನ್ನು ವಿವರಿಸಿದ್ದಾರೆ.

ಬೆಂಗಳೂರು (ಮೇ.6):ಪಾಕ್​ ಜೊತೆ ಯುದ್ಧ ನಡೆದಲ್ಲಿ ಜನ ಮಾಡಬೇಕಾಗಿರೋದೇನು? ಹೇಗಿರುತ್ತೆ ಅಣಕು ಕಾರ್ಯಾಚರಣೆ ಅನ್ನೋದರ ವಿವರ ಇಲ್ಲಿದೆ

ಪಾಕ್​ ವಿರುದ್ಧ ಯುದ್ಧಕ್ಕೆ  ಭಾರತ ಸಿದ್ಧವಾಗ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಮೇ 7ರಂದು ಅಣಕು ಕಾರ್ಯಾಚರಣೆಗೆ ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯಗಳಿಗೆ ಸೂಚನೆ  ಸಿಕ್ಕಿದ್ದು,  ಮಾಕ್​ ಡ್ರಿಲ್ ಹೇಗಿರಬೇಕು ಎಂಬ ಬಗ್ಗೆಯೂ ಮಾಹಿತಿ ರವಾನಿಸಲಾಗಿದೆ.

ಪಹಲ್ಗಾಮ್‌ ದಾಳಿ: ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆ ಕೇಳಿದ UNSC, ಧರ್ಮ ಕೇಳಿ ಕೊಂದಿದ್ದನ್ನು ಒಪ್ಪಿಕೊಂಡ ವಿಶ್ವಸಂಸ್ಥೆ!

ವೈಮಾನಿಕ ದಾಳಿ ವೇಳೆ ಹೇಗೆ ಸೈರನ್‌ ಹೇಗ ಕೂಗಲಿದೆ. ಬ್ಲಾಕ್‌ ಔಟ್‌ ಅಂದರೆ ಏನು ಅನ್ನೋದರ ವಿವರವಾದ ಮಾಹಿತಿ ಇಲ್ಲಿದೆ. ಅಷ್ಟಕ್ಕೂ ಮಾಕ್​ ಡ್ರಿಲ್ ಮಾಡಿ ಎಂದು ಕೇಂದ್ರ  ರಾಜ್ಯಗಳಿಗೆ ಸೂಚಿಸಿದ್ದೇಕೆ? ಈ ಬಗ್ಗೆತಜ್ಞರೇ ಉತ್ತರ ನೀಡಿದ್ದಾರೆ.
 

20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
Read more