ಪಾಕ್‌ ಜೊತೆ ಯುದ್ಧವಾದ್ರೆ ಜನ ಮಾಡ್ಬೇಕಾಗಿರೋದೇನು? ಹೇಗಿರುತ್ತೆ ಮಾಕ್‌ ಡ್ರಿಲ್‌!

ಪಾಕ್‌ ಜೊತೆ ಯುದ್ಧವಾದ್ರೆ ಜನ ಮಾಡ್ಬೇಕಾಗಿರೋದೇನು? ಹೇಗಿರುತ್ತೆ ಮಾಕ್‌ ಡ್ರಿಲ್‌!

Published : May 06, 2025, 08:02 PM IST

ಮೇ 7 ರಂದು ನಡೆಯಲಿರುವ ಅಣಕು ಕಾರ್ಯಾಚರಣೆಯ ಬಗ್ಗೆ ಭಾರತ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ವೈಮಾನಿಕ ದಾಳಿ ಸಂದರ್ಭದಲ್ಲಿ ಸೈರನ್, ಬ್ಲಾಕ್‌ಔಟ್‌ ಬಗ್ಗೆ ಮಾಹಿತಿ ನೀಡಲಾಗಿದೆ. ತಜ್ಞರು ಈ ಕಾರ್ಯಾಚರಣೆಯ ಉದ್ದೇಶವನ್ನು ವಿವರಿಸಿದ್ದಾರೆ.

ಬೆಂಗಳೂರು (ಮೇ.6):ಪಾಕ್​ ಜೊತೆ ಯುದ್ಧ ನಡೆದಲ್ಲಿ ಜನ ಮಾಡಬೇಕಾಗಿರೋದೇನು? ಹೇಗಿರುತ್ತೆ ಅಣಕು ಕಾರ್ಯಾಚರಣೆ ಅನ್ನೋದರ ವಿವರ ಇಲ್ಲಿದೆ

ಪಾಕ್​ ವಿರುದ್ಧ ಯುದ್ಧಕ್ಕೆ  ಭಾರತ ಸಿದ್ಧವಾಗ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಮೇ 7ರಂದು ಅಣಕು ಕಾರ್ಯಾಚರಣೆಗೆ ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯಗಳಿಗೆ ಸೂಚನೆ  ಸಿಕ್ಕಿದ್ದು,  ಮಾಕ್​ ಡ್ರಿಲ್ ಹೇಗಿರಬೇಕು ಎಂಬ ಬಗ್ಗೆಯೂ ಮಾಹಿತಿ ರವಾನಿಸಲಾಗಿದೆ.

ಪಹಲ್ಗಾಮ್‌ ದಾಳಿ: ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆ ಕೇಳಿದ UNSC, ಧರ್ಮ ಕೇಳಿ ಕೊಂದಿದ್ದನ್ನು ಒಪ್ಪಿಕೊಂಡ ವಿಶ್ವಸಂಸ್ಥೆ!

ವೈಮಾನಿಕ ದಾಳಿ ವೇಳೆ ಹೇಗೆ ಸೈರನ್‌ ಹೇಗ ಕೂಗಲಿದೆ. ಬ್ಲಾಕ್‌ ಔಟ್‌ ಅಂದರೆ ಏನು ಅನ್ನೋದರ ವಿವರವಾದ ಮಾಹಿತಿ ಇಲ್ಲಿದೆ. ಅಷ್ಟಕ್ಕೂ ಮಾಕ್​ ಡ್ರಿಲ್ ಮಾಡಿ ಎಂದು ಕೇಂದ್ರ  ರಾಜ್ಯಗಳಿಗೆ ಸೂಚಿಸಿದ್ದೇಕೆ? ಈ ಬಗ್ಗೆತಜ್ಞರೇ ಉತ್ತರ ನೀಡಿದ್ದಾರೆ.
 

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more