ಇಲ್ಲಿ 24 ಗಂಟೆ  ಉಸಿರಾಡಿದ್ರೆ , 50 ಸಿಗರೇಟ್‌ ಸೇದಿರೋದಕ್ಕೆ ಸಮಯ; ಏನಾಗಿದೆ ಈ ನಗರಕ್ಕೆ?

ಇಲ್ಲಿ 24 ಗಂಟೆ ಉಸಿರಾಡಿದ್ರೆ , 50 ಸಿಗರೇಟ್‌ ಸೇದಿರೋದಕ್ಕೆ ಸಮಯ; ಏನಾಗಿದೆ ಈ ನಗರಕ್ಕೆ?

Published : Nov 21, 2024, 12:50 PM IST

ಅಲ್ಲಿ ಉಸಿರಾಡೋದೇ ಅಪರಾಧ ಅನ್ನೋ ಹಾಗಾಗಿದೆ. ಉಸಿರಾಡೋ ಗಾಳಿಯೇ ವಿಷಗಾಳಿಯಾಗಿದೆ. ಉಸಿರು ಎಳ್ಕೊಂಡ್ರೆ ಅದು ಮೃತ್ಯುವಿಗೆ ಆಹ್ವಾನ ಕೊಟ್ಟಂತೆ. ಒಂದು ದಿನ ಅಲ್ಲಿ ಉಳ್ಕೊಂಡ್ರೆ, 24 ಗಂಟೆ ಅಲ್ಲಿ ಉಸಿರಾಡಿದ್ರೆ. ಆ ಗಾಳಿ 50 ಸಿಗರೇಟ್'ಗಳಿಂದ ಹೊರ ಬರೋ ಹೊಗೆಗೆ ಸಮ. ಇದು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದೊಂದಗಿರೋ ದಾರುಣ ದುಸ್ಥಿತಿ. ಅಷ್ಟಕ್ಕೂ ದೇಶದ ಕಿರೀಟ ದೆಹಲಿಯಲ್ಲಿ ಏನಾಗ್ತಿದೆ?

ರಾಜಧಾನಿ ದೆಹಲಿ ಅಕ್ಷರಶಃ ವಿಷಗಾಳಿಯ ಗೂಡಾಗಿ ಬದಲಾಗಿದೆ. ಇಂದ್ರಪ್ರಸ್ಥ ಸುತ್ತ ವಿಷವ್ಯೂಹವೇ ಎದ್ದು ನಿಂತಿದೆ. ಅಪಾಯದ ಮಟ್ಟವನ್ನು ಮೀರಿ ಬೆಳೆಯುತ್ತಿದೆ ರಾಜಧಾನಿಯ ಪರಿಸ್ಥಿತಿ.. ಅಷ್ಟಕ್ಕೂ ದೆಹಲಿಗೆ ಎದುರಾಗಿರೋ ಗಂಡಾಂತರದ ಗುಟ್ಟೇನು? ಕಾದಿರೋ ಕಂಟಕ ಎಂಥದ್ದು? ದೆಹಲಿ ಜನರನ್ನು ಬೆಚ್ಚಿ ಬೀಳಿಸಿರೋ ಆ ಗಂಡಾಂತರ ಏನು ಎಂಬುದನ್ನು ಈ ವಿಡಿಯೋದಲ್ಲಿ ಏನಿದೆ?

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more