ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!

ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!

Suvarna News   | Asianet News
Published : Oct 01, 2020, 10:11 AM ISTUpdated : Oct 01, 2020, 10:44 AM IST

ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ. 
 

ಬೆಂಗಳೂರು (ಅ 01): ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ. 

ಮೇಜರ್ ಮೋಹಿತ್ ಶರ್ಮಾ ಹರ್ಯಾಣದವರು. ದೇಶಸೇವೆ ಮಾಡಲೆಂದು ಭಾರತೀಯ ಸೇನೆ ಸೇರಿಕೊಂಡರು. ಹಾರ್ಸ್ ರೈಡಿಂಗ್, ಬಾಕ್ಸಿಂಗ್ ನಲ್ಲೂ ಚಾಂಪಿಯನ್ ಆಗಿದ್ದರು. ಅಲ್ಲಿಂದ ಭಾರತೀಯ ಸೇನೆ ಸೇರುತ್ತಾರೆ. ಅಲ್ಲಿಂದ ಮೋಹಿತ್ ಮಾಡಿದ ಸಾಹಸ ಬಲು ರೋಚಕವಾಗಿದೆ. ಅದನ್ನು ಹೇಳೋದಕ್ಕಿಂತ ವಿವರವಾಗಿ ನೋಡಿದ್ರೆನೇ ಚಂದ. ನೋಡೋಣ ಬನ್ನಿ..!

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!