ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!

ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!

Suvarna News   | Asianet News
Published : Oct 01, 2020, 10:11 AM ISTUpdated : Oct 01, 2020, 10:44 AM IST

ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ. 
 

ಬೆಂಗಳೂರು (ಅ 01): ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ. 

ಮೇಜರ್ ಮೋಹಿತ್ ಶರ್ಮಾ ಹರ್ಯಾಣದವರು. ದೇಶಸೇವೆ ಮಾಡಲೆಂದು ಭಾರತೀಯ ಸೇನೆ ಸೇರಿಕೊಂಡರು. ಹಾರ್ಸ್ ರೈಡಿಂಗ್, ಬಾಕ್ಸಿಂಗ್ ನಲ್ಲೂ ಚಾಂಪಿಯನ್ ಆಗಿದ್ದರು. ಅಲ್ಲಿಂದ ಭಾರತೀಯ ಸೇನೆ ಸೇರುತ್ತಾರೆ. ಅಲ್ಲಿಂದ ಮೋಹಿತ್ ಮಾಡಿದ ಸಾಹಸ ಬಲು ರೋಚಕವಾಗಿದೆ. ಅದನ್ನು ಹೇಳೋದಕ್ಕಿಂತ ವಿವರವಾಗಿ ನೋಡಿದ್ರೆನೇ ಚಂದ. ನೋಡೋಣ ಬನ್ನಿ..!

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!