ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!

ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!

Suvarna News   | Asianet News
Published : Oct 01, 2020, 10:11 AM ISTUpdated : Oct 01, 2020, 10:44 AM IST

ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ. 
 

ಬೆಂಗಳೂರು (ಅ 01): ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ. 

ಮೇಜರ್ ಮೋಹಿತ್ ಶರ್ಮಾ ಹರ್ಯಾಣದವರು. ದೇಶಸೇವೆ ಮಾಡಲೆಂದು ಭಾರತೀಯ ಸೇನೆ ಸೇರಿಕೊಂಡರು. ಹಾರ್ಸ್ ರೈಡಿಂಗ್, ಬಾಕ್ಸಿಂಗ್ ನಲ್ಲೂ ಚಾಂಪಿಯನ್ ಆಗಿದ್ದರು. ಅಲ್ಲಿಂದ ಭಾರತೀಯ ಸೇನೆ ಸೇರುತ್ತಾರೆ. ಅಲ್ಲಿಂದ ಮೋಹಿತ್ ಮಾಡಿದ ಸಾಹಸ ಬಲು ರೋಚಕವಾಗಿದೆ. ಅದನ್ನು ಹೇಳೋದಕ್ಕಿಂತ ವಿವರವಾಗಿ ನೋಡಿದ್ರೆನೇ ಚಂದ. ನೋಡೋಣ ಬನ್ನಿ..!

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು