Turning Point : ಬೆಚ್ಚಿಬೀಳಿಸಿತ್ತು ಭಿಂದ್ರನ್‌ವಾಲೆಯ  ಬೇಡಿಕೆ! ಪಂಜಾಬಿನ ರಕ್ತಪಾತದ ಹಿಂದೆ ರಾಜಕಾರಣದ ನೆರಳು!

Turning Point : ಬೆಚ್ಚಿಬೀಳಿಸಿತ್ತು ಭಿಂದ್ರನ್‌ವಾಲೆಯ ಬೇಡಿಕೆ! ಪಂಜಾಬಿನ ರಕ್ತಪಾತದ ಹಿಂದೆ ರಾಜಕಾರಣದ ನೆರಳು!

Published : Apr 06, 2024, 04:52 PM ISTUpdated : Apr 06, 2024, 04:53 PM IST

ಇಂದಿರಾ ಗಾಂಧಿ ಭಿಂದ್ರನ್ವಾಲೆ ಬಗ್ಗೆ ಆಸಕ್ತಿ ತೋರಿಸದ್ದು ಯಾಕೆ?ಹೇಗೆ?
ಇಂದಿರಾ ಸರ್ಕಾರದ ಆ ನಿರ್ಧಾರ, ಅಗ್ನಿಗೋಳವಾಯ್ತು ಪಂಜಾಬ್..!
ಖಲಿಸ್ತಾನದ ಬೇಡಿಕೆ ಇಟ್ಟನೇಕೆ 'ಉಗ್ರ ಸಂತ' ಭಿಂದ್ರನ್‍ವಾಲೆ..?

ಸ್ವತಂತ್ರ ಭಾರತದ ಅತಿ ಭಯಾನಕ ರಕ್ತಸಿಕ್ತ ಅಧ್ಯಾಯ.. 1984ರ ಜೂನ್ 1ನೇ ತಾರೀಖು, ಪಂಜಾಬಿನಲ್ಲಿರೋ(Punjab) ಅಮೃತಸರದ ಸ್ವರ್ಣ ಮಂದಿರದಲ್ಲಿ(Golden Temple) ನಡೀಬಾರದ ಘಟನೆ ನಡೆದುಹೋಗಿತ್ತು. ಸಿಖ್ಖರ(Sikhs) ಪವಿತ್ರಭೂಮಿಯ ಮೇಲೆ ಗುಂಡಿನ ಸುರಿಮಳೆ ಸುರಿದಿತ್ತು. ರಕ್ತದ ಹೊಳೆ ಹರಿದಿತ್ತು. ಅಲ್ಲಿದ್ದ ಜನ ಒಳಗೆ ಏನಾಗ್ತಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳೋದ್ರಲ್ಲಿ 8 ಮಂದಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಹಾಗಂತ ಆ ದಾಳಿ ನಡೆಸಿದ್ದು ಉಗ್ರರಾ? ಅಲ್ಲ. ಇಂಡಿಯನ್ ಸೆಕ್ಯುರಿಟಿ ಫೋರ್ಸ್. ಅವರನ್ನ ಆ ದಾಳಿಗೆ ನೇಮಿಸಿದ್ದು ಯಾರು? ಅವತ್ತಿನ ಪ್ರಧಾನಿ, ಉಕ್ಕಿನ ಮಹಿಳೆ, ಇಂದಿರಾ ಗಾಂಧಿ(Indira Gandhi).ಭಾರತವನ್ನ ಛಿದ್ರಗೊಳಿಸೋಕೆ ಹೊರಟವರಿಗೆ ಅವತ್ತು ಸಮಾಧಿ ಕಟ್ಟೋ ಕೆಲಸ ಮಾಡಿದ್ರು ಇಂದಿರಾ.. ಅವರು ಅಂದುಕೊಂಡಿದ್ದನ್ನ ಅವತ್ತಿಗೆ ಸಾಧಿಸಿದ್ದಾಗಿತ್ತು. ಅದರ ಬೆನ್ನಲ್ಲೇ, ಯಾರೂ ಊಹಿಸದೇ ಇದ್ದ ಇನ್ನೊಂದು ಘಟನೆಯೂ ನಡೆದು ಹೋಯ್ತು.1984ರ ಅಕ್ಟೋಬರ್ 1ನೇ ತಾರೀಖು, ಇಂದಿರಾ ಗಾಂಧಿ ಅವರ ದಾರುಣ ಹತ್ಯೆಯಾಗುತ್ತೆ.. ಇಡೀ ಭಾರತವೇ ಕಣ್ಣೀರು ಸುರಿಸುತ್ತೆ.. ಆಲ್ ಮೋಸ್ಟ್ 16 ವರ್ಷ ದೇಶವಾಳಿದ ಗಟ್ಟಿಗಿತ್ತಿ, ದಿಟ್ಟನಾಯಕಿ, ಉಕ್ಕಿನ ಮಹಿಳೆ ಇಂದಿರಾ, 66ನೇ ವಯಸ್ಸಿಗೆ ಹೀಗೆ ಕೊಲೆಯಾಗಿಬಿಡ್ತಾರೆ.. 

ಇದನ್ನೂ ವೀಕ್ಷಿಸಿ:  ಪಾಕ್‌ನಲ್ಲಿ ಉಗ್ರರ ಹತ್ಯೆಗೆ ಆದೇಶಿಸಿತ್ತಾ ಕೇಂದ್ರ ಸರ್ಕಾರ ? ಇದರ ಹಿಂದಿದೆ ಮೋದಿ ಸರ್ಕಾರ ಎಂದ UK ಪತ್ರಿಕೆ!

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್