Turning Point : ಬೆಚ್ಚಿಬೀಳಿಸಿತ್ತು ಭಿಂದ್ರನ್‌ವಾಲೆಯ  ಬೇಡಿಕೆ! ಪಂಜಾಬಿನ ರಕ್ತಪಾತದ ಹಿಂದೆ ರಾಜಕಾರಣದ ನೆರಳು!

Turning Point : ಬೆಚ್ಚಿಬೀಳಿಸಿತ್ತು ಭಿಂದ್ರನ್‌ವಾಲೆಯ ಬೇಡಿಕೆ! ಪಂಜಾಬಿನ ರಕ್ತಪಾತದ ಹಿಂದೆ ರಾಜಕಾರಣದ ನೆರಳು!

Published : Apr 06, 2024, 04:52 PM ISTUpdated : Apr 06, 2024, 04:53 PM IST

ಇಂದಿರಾ ಗಾಂಧಿ ಭಿಂದ್ರನ್ವಾಲೆ ಬಗ್ಗೆ ಆಸಕ್ತಿ ತೋರಿಸದ್ದು ಯಾಕೆ?ಹೇಗೆ?
ಇಂದಿರಾ ಸರ್ಕಾರದ ಆ ನಿರ್ಧಾರ, ಅಗ್ನಿಗೋಳವಾಯ್ತು ಪಂಜಾಬ್..!
ಖಲಿಸ್ತಾನದ ಬೇಡಿಕೆ ಇಟ್ಟನೇಕೆ 'ಉಗ್ರ ಸಂತ' ಭಿಂದ್ರನ್‍ವಾಲೆ..?

ಸ್ವತಂತ್ರ ಭಾರತದ ಅತಿ ಭಯಾನಕ ರಕ್ತಸಿಕ್ತ ಅಧ್ಯಾಯ.. 1984ರ ಜೂನ್ 1ನೇ ತಾರೀಖು, ಪಂಜಾಬಿನಲ್ಲಿರೋ(Punjab) ಅಮೃತಸರದ ಸ್ವರ್ಣ ಮಂದಿರದಲ್ಲಿ(Golden Temple) ನಡೀಬಾರದ ಘಟನೆ ನಡೆದುಹೋಗಿತ್ತು. ಸಿಖ್ಖರ(Sikhs) ಪವಿತ್ರಭೂಮಿಯ ಮೇಲೆ ಗುಂಡಿನ ಸುರಿಮಳೆ ಸುರಿದಿತ್ತು. ರಕ್ತದ ಹೊಳೆ ಹರಿದಿತ್ತು. ಅಲ್ಲಿದ್ದ ಜನ ಒಳಗೆ ಏನಾಗ್ತಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳೋದ್ರಲ್ಲಿ 8 ಮಂದಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಹಾಗಂತ ಆ ದಾಳಿ ನಡೆಸಿದ್ದು ಉಗ್ರರಾ? ಅಲ್ಲ. ಇಂಡಿಯನ್ ಸೆಕ್ಯುರಿಟಿ ಫೋರ್ಸ್. ಅವರನ್ನ ಆ ದಾಳಿಗೆ ನೇಮಿಸಿದ್ದು ಯಾರು? ಅವತ್ತಿನ ಪ್ರಧಾನಿ, ಉಕ್ಕಿನ ಮಹಿಳೆ, ಇಂದಿರಾ ಗಾಂಧಿ(Indira Gandhi).ಭಾರತವನ್ನ ಛಿದ್ರಗೊಳಿಸೋಕೆ ಹೊರಟವರಿಗೆ ಅವತ್ತು ಸಮಾಧಿ ಕಟ್ಟೋ ಕೆಲಸ ಮಾಡಿದ್ರು ಇಂದಿರಾ.. ಅವರು ಅಂದುಕೊಂಡಿದ್ದನ್ನ ಅವತ್ತಿಗೆ ಸಾಧಿಸಿದ್ದಾಗಿತ್ತು. ಅದರ ಬೆನ್ನಲ್ಲೇ, ಯಾರೂ ಊಹಿಸದೇ ಇದ್ದ ಇನ್ನೊಂದು ಘಟನೆಯೂ ನಡೆದು ಹೋಯ್ತು.1984ರ ಅಕ್ಟೋಬರ್ 1ನೇ ತಾರೀಖು, ಇಂದಿರಾ ಗಾಂಧಿ ಅವರ ದಾರುಣ ಹತ್ಯೆಯಾಗುತ್ತೆ.. ಇಡೀ ಭಾರತವೇ ಕಣ್ಣೀರು ಸುರಿಸುತ್ತೆ.. ಆಲ್ ಮೋಸ್ಟ್ 16 ವರ್ಷ ದೇಶವಾಳಿದ ಗಟ್ಟಿಗಿತ್ತಿ, ದಿಟ್ಟನಾಯಕಿ, ಉಕ್ಕಿನ ಮಹಿಳೆ ಇಂದಿರಾ, 66ನೇ ವಯಸ್ಸಿಗೆ ಹೀಗೆ ಕೊಲೆಯಾಗಿಬಿಡ್ತಾರೆ.. 

ಇದನ್ನೂ ವೀಕ್ಷಿಸಿ:  ಪಾಕ್‌ನಲ್ಲಿ ಉಗ್ರರ ಹತ್ಯೆಗೆ ಆದೇಶಿಸಿತ್ತಾ ಕೇಂದ್ರ ಸರ್ಕಾರ ? ಇದರ ಹಿಂದಿದೆ ಮೋದಿ ಸರ್ಕಾರ ಎಂದ UK ಪತ್ರಿಕೆ!

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!