ದಿಲ್ಲಿ ಹೃದಯದಲ್ಲಿ ಭವ್ಯ ನೇತಾಜಿ, ಇಂಡಿಯಾ ಗೇಟ್‌ ಬಳಿ ಪ್ರತಿಮೆ!

ದಿಲ್ಲಿ ಹೃದಯದಲ್ಲಿ ಭವ್ಯ ನೇತಾಜಿ, ಇಂಡಿಯಾ ಗೇಟ್‌ ಬಳಿ ಪ್ರತಿಮೆ!

Published : Jan 22, 2022, 04:59 PM IST

ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮೋದಿ ಕೊಟ್ಟ ಗಿಫ್ಟ್‌ ಏನು ಗೊತ್ತಾ? ಇಂಡಿಯಾ ಗೇಟ್‌ನಲ್ಲಿ ವಿರಾಜಿಸಲಿದೆ ದೇಶವೇ ಕಾಣದ ಮಹಾ ಅದ್ಭುತ. ಸ್ವಾತಂತ್ರ್ಯಸಮರ ಸೇನಾನಿಯ 125ನೇ ಜನ್ಮದಿನಕ್ಕೆ ಗಣತಂತ್ರ ದೇಶ ಅದೆಷ್ಟು ಅದ್ದೂರಿಯಾಗಿ ಉತ್ಸವಕ್ಕೆ ಸಜ್ಜಾಗಿದೆ ಗೊತ್ತಾ? 

ನವದೆಹಲಿ(ಜ.22): ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮೋದಿ ಕೊಟ್ಟ ಗಿಫ್ಟ್‌ ಏನು ಗೊತ್ತಾ? ಇಂಡಿಯಾ ಗೇಟ್‌ನಲ್ಲಿ ವಿರಾಜಿಸಲಿದೆ ದೇಶವೇ ಕಾಣದ ಮಹಾ ಅದ್ಭುತ. ಸ್ವಾತಂತ್ರ್ಯಸಮರ ಸೇನಾನಿಯ 125ನೇ ಜನ್ಮದಿನಕ್ಕೆ ಗಣತಂತ್ರ ದೇಶ ಅದೆಷ್ಟು ಅದ್ದೂರಿಯಾಗಿ ಉತ್ಸವಕ್ಕೆ ಸಜ್ಜಾಗಿದೆ ಗೊತ್ತಾ? 

ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಮಿಂಚಿನ ಹಾಗೆ ಗುಡುಗಿದ್ದರು ಸುಭಾಷ್ ಚಂದ್ರ ಬೋಸ್. ದೇಶವನ್ನು ಬ್ರಿಟಿಷಕರ ಸಂಕೋಲೆಯಿಂದ ಬಿಡಿಸಲು ಎಷ್ಟು ಸಾಧ್ಯವೋ ಅದರ ಹತ್ತು ಪಟ್ಟು ಶ್ರಮ ಹಾಕಿ ಹೋರಾಡಿದ್ದರು. ಜನರೆಲ್ಲರೂ ಅವರನ್ನು ನೇತಾಜಿ ಎಂದೇ ಕರೆಯುತ್ತಿದ್ದರು. 

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!