ದಿಲ್ಲಿ ಹೃದಯದಲ್ಲಿ ಭವ್ಯ ನೇತಾಜಿ, ಇಂಡಿಯಾ ಗೇಟ್‌ ಬಳಿ ಪ್ರತಿಮೆ!

ದಿಲ್ಲಿ ಹೃದಯದಲ್ಲಿ ಭವ್ಯ ನೇತಾಜಿ, ಇಂಡಿಯಾ ಗೇಟ್‌ ಬಳಿ ಪ್ರತಿಮೆ!

Published : Jan 22, 2022, 04:59 PM IST

ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮೋದಿ ಕೊಟ್ಟ ಗಿಫ್ಟ್‌ ಏನು ಗೊತ್ತಾ? ಇಂಡಿಯಾ ಗೇಟ್‌ನಲ್ಲಿ ವಿರಾಜಿಸಲಿದೆ ದೇಶವೇ ಕಾಣದ ಮಹಾ ಅದ್ಭುತ. ಸ್ವಾತಂತ್ರ್ಯಸಮರ ಸೇನಾನಿಯ 125ನೇ ಜನ್ಮದಿನಕ್ಕೆ ಗಣತಂತ್ರ ದೇಶ ಅದೆಷ್ಟು ಅದ್ದೂರಿಯಾಗಿ ಉತ್ಸವಕ್ಕೆ ಸಜ್ಜಾಗಿದೆ ಗೊತ್ತಾ? 

ನವದೆಹಲಿ(ಜ.22): ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮೋದಿ ಕೊಟ್ಟ ಗಿಫ್ಟ್‌ ಏನು ಗೊತ್ತಾ? ಇಂಡಿಯಾ ಗೇಟ್‌ನಲ್ಲಿ ವಿರಾಜಿಸಲಿದೆ ದೇಶವೇ ಕಾಣದ ಮಹಾ ಅದ್ಭುತ. ಸ್ವಾತಂತ್ರ್ಯಸಮರ ಸೇನಾನಿಯ 125ನೇ ಜನ್ಮದಿನಕ್ಕೆ ಗಣತಂತ್ರ ದೇಶ ಅದೆಷ್ಟು ಅದ್ದೂರಿಯಾಗಿ ಉತ್ಸವಕ್ಕೆ ಸಜ್ಜಾಗಿದೆ ಗೊತ್ತಾ? 

ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಮಿಂಚಿನ ಹಾಗೆ ಗುಡುಗಿದ್ದರು ಸುಭಾಷ್ ಚಂದ್ರ ಬೋಸ್. ದೇಶವನ್ನು ಬ್ರಿಟಿಷಕರ ಸಂಕೋಲೆಯಿಂದ ಬಿಡಿಸಲು ಎಷ್ಟು ಸಾಧ್ಯವೋ ಅದರ ಹತ್ತು ಪಟ್ಟು ಶ್ರಮ ಹಾಕಿ ಹೋರಾಡಿದ್ದರು. ಜನರೆಲ್ಲರೂ ಅವರನ್ನು ನೇತಾಜಿ ಎಂದೇ ಕರೆಯುತ್ತಿದ್ದರು. 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!