Ayodhya Ram Mandir: ಸಂಕಲ್ಪ ಸಿದ್ಧಿಗೆ ಕಾರಣವಾಗಿತ್ತು ಅದೊಂದು ಸಂಗತಿ..! ಆ ಇಬ್ಬರು ನಾಯಕರಿಂದ ಬದಲಾಗಿದ್ದೇನೇನು..?

Ayodhya Ram Mandir: ಸಂಕಲ್ಪ ಸಿದ್ಧಿಗೆ ಕಾರಣವಾಗಿತ್ತು ಅದೊಂದು ಸಂಗತಿ..! ಆ ಇಬ್ಬರು ನಾಯಕರಿಂದ ಬದಲಾಗಿದ್ದೇನೇನು..?

Published : Jan 22, 2024, 01:04 PM IST

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಗದ್ದುಗೆ ಹಿಡಿದಿದ್ದಾಗಲೇ, ಉತ್ತರ ಪ್ರದೇಶದಲ್ಲಿ ಅಪ್ರತಿಮ ಜಾದೂ ಒಂದು ನಡೆದಿತ್ತು. ಕಮಲಪಡೆ ಅಭೂತಪೂರ್ವ ವಿಜಯ ಸಾಧಿಸಿ ಗದ್ದುಗೆ ಹಿಡಿದಿತ್ತು.

ಸರಿ ಸುಮಾರು 40 ವರ್ಷಗಳ ಕಾಲ  ಹೈಕೋರ್ಟ್ ಅಂಗಳದಲ್ಲಿ ರಾಮಮಂದಿರ(Ram Mandir) ವಿವಾದದ ವಿಚಾರಣೆ ನಡೆದಿತ್ತು. ಕಡೆಗೆ 2010ರ ಸೆಪ್ಟಂಬರ್ 30ರಂದು ಅಂತ್ಯಗೊಂಡಿತ್ತು. ಹೈಕೋರ್ಟ್(Highcourt) ತನ್ನ ತೀರ್ಪನ್ನೂ ಪ್ರಕಟಿಸಿತ್ತು. ಆ ತೀರ್ಪಿನ ಪ್ರಕಾರ, 2.77 ಎಕರೆಯ ವಿವಾದಿತ ಸ್ಥಳವನ್ನ 3 ಭಾಗವಾಗಿ ವಿಂಗಡಿಸಲಾಯ್ತು. ವಿವಾದಿತ ಸ್ಥಳಾನ ಮೂರು ಭಾಗ ಮಾಡಿದ ನ್ಯಾಯಾಲಯ, ಮೊದಲನೇ ಭಾಗವನ್ನ ರಾಮ ಜನ್ಮಭೂಮಿ(Rama Janmabhoomi) ನ್ಯಾಸ್ ಪ್ರತಿನಿಧಿಸ್ತಾ ಇದ್ದ ರಾಮಲಲ್ಲಾನಿಗೆ, ಅಂದ್ರೆ ಶ್ರೀರಾಮನಿಗೆ ವಿಗ್ರಹವಿದ್ದ ಜಾಗವನ್ನ ಹಂಚಿದ್ರು. ಎರಡನೇದಾಗಿ, ಸೀತಾ ರಸೋಯಿ ಮತ್ತು ರಾಮ್ ಚಬುತ್ರಾ ಸ್ಥಳವನ್ನ ನಿರ್ಮೋಹಿ ಅಖಾಡಕ್ಕೆ ನೀಡಿದ್ರು. ಉಳಿದಿದ್ದೆಲ್ಲಾ ಸುನ್ನಿ ವಕ್ಫ್ ಬೋರ್ಡ್ಗೆ ಅಂತ ತೀರ್ಮಾನ ಕೊಟ್ಟಿತ್ತು ಹೈಕೋರ್ಟ್. ಈ ಮೂಲಕ, ವಿವಾದಿತ ಸ್ಥಳ ರಾಮ ಜನ್ಮಭೂಮಿ ಅಂತ ಕೋರ್ಟ್ ತೀರ್ಮಾನಿಸಿತ್ತು. ಎಎಸ್ಐ ಕೊಟ್ಟಿದ್ದ ವರದಿಯನ್ನೇ ತನ್ನ ತೀರ್ಪಿಗೆ ಆಧಾರ ಅಂತ ತಿಳಿಸಿತ್ತು. 2011ರ ಮೇ 9ರಂದು ಅಲಹಾಬಾದ್(Allahabad High Court) ತೀರ್ಪನ್ನ ಸುಪ್ರೀಂ ಕೋರ್ಟ್ ತಡೆಹಿಡಿಯುತ್ತೆ. ಆದ್ರೆ ಅಲ್ಲಿಂದ ಮುಂದೆ ಮತ್ತೆ ವಿಚಾರಣೆ ಶುರುವಾಗೋದು, 8 ವರ್ಷಗಳ ನಂತರ. ಅಂದ್ರೆ 2019ರ ಸೆಪ್ಟಂಬರ್ನಿಂದ ಸುಪ್ರೀಂ ಅಂಗಳದಲ್ಲಿ ವಿವಾದಿತ ಸ್ಥಳದ ವಿಚಾರಣೆ ಆರಂಭವಾಗುತ್ತೆ.

ಇದನ್ನೂ ವೀಕ್ಷಿಸಿ:  Ayodhya: ಕಳೆದುಕೊಂಡಿದ್ದನ್ನು ನ್ಯಾಯಯುತವಾಗಿ ಪಡೆದುಕೊಳ್ಳುವುದೇ ರಾಮನ ಆದರ್ಶ: ಹರೀಶ್‌ ಕಶ್ಯಪ್‌

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more