ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!

ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!

Published : Feb 03, 2023, 11:54 AM IST

ಕಬ್ಜದ ಹಿಂದೆ ಭಾರತದ ಟಾಪ್ ಸ್ಟಾರ್ ಡೈರೆಕ್ಟರ್ ಜಕ್ಕಣ್ಣ ಅಂತಲೇ ಕರೆಸಿಕೊಳ್ಳೋ ಎಸ್.ಎಸ್ ರಾಜಮೌಳಿ ಕೂಡ ನಿಂತಿದ್ದಾರೆ. ಎಸ್ ಎಸ್ ರಾಜಮೌಳಿಕೆ ಕನ್ನಡ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ಒಲವು. ಅವರ ಸಿನಿಮಾಗಳಲ್ಲೂ ಕನ್ನಡದ ಹಳೆ ಸಿನಿಮಾಗಳ ಒಂದು ಚಾಯೆ ಇರೋದನ್ನ ನೀವೆಲ್ಲಾ ನೋಡಿದ್ದೀರಾ. 

ಕಬ್ಜ.. ಇದೊಂದು ಹೆಸರು ಈಗ ಸಿನಿ ರಂಗದಲ್ಲಿ ಹೊಸ ವೈಬ್ರೇಷನ್ ಕ್ರಿಕೆಟ್ ಮಾಡಿದೆ. ದೇಶದ ಉದ್ದಗಲಕ್ಕೆ ಯಾವ ಚಿತ್ರರಂಗಕ್ಕೆ ಹೋದ್ರು ಕಬ್ಜ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಕಾರಣ ನಿರ್ದೇಶಕ ಆರ್ ಚಂದ್ರು ಉಪೇಂದ್ರ, ಕಿಚ್ಚ ಸುದೀಪ್ ಸೇರಿಕೊಂಡು ಕೆಜಿಎಫ್ ಸಿನಿಮಾದಂತಹ ಅದ್ಭುತ ಕ್ವಾಲಿಟಿ ಸಿನಿಮಾ ಮಾಡಿರೋದು. ಮಾರ್ಚ್ 17ಕ್ಕೆ ವರ್ಲ್ಡ್ ವೈಡ್ ತೆರೆ ಮೇಲೆ ಬರೋ ಕಬ್ಜ ಸಿನಿಮಾದ ಮೇಲೆ ಕೌಂಟ್ ಡೌನ್ ಶುರುವಾಗಿದೆ. ಇದೀಗ ಈ ಕಬ್ಜದ ಹಿಂದೆ ಭಾರತದ ಟಾಪ್ ಸ್ಟಾರ್ ಡೈರೆಕ್ಟರ್ ಜಕ್ಕಣ್ಣ ಅಂತಲೇ ಕರೆಸಿಕೊಳ್ಳೋ ಎಸ್.ಎಸ್ ರಾಜಮೌಳಿ ಕೂಡ ನಿಂತಿದ್ದಾರೆ. ಎಸ್ ಎಸ್ ರಾಜಮೌಳಿಕೆ ಕನ್ನಡ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ಒಲವು. ಅವರ ಸಿನಿಮಾಗಳಲ್ಲೂ ಕನ್ನಡದ ಹಳೆ ಸಿನಿಮಾಗಳ ಒಂದು ಚಾಯೆ ಇರೋದನ್ನ ನೀವೆಲ್ಲಾ ನೋಡಿದ್ದೀರಾ. ಅದರಲ್ಲೂ ಕನ್ನಡದಿಂದ ಬರೋ ಯಾವ್ದೇ ಕ್ವಾಲಿಟಿ ಸಿನಿಮಾ ಆ ಚಿತ್ರತಂಡಕ್ಕೆ ರಾಜಮೌಳಿ ಬೆನ್ನು ತಟ್ಟಿದ್ದನ್ನ ನೋಡಿದ್ದೀರಾ. ಕೆಜಿಎಫ್ ಸಿನಿಮಾದ ಟ್ರೈಲರ್ ನೋಡಿ ಈ ಸಿನಿಮಾವನ್ನ ಪ್ಯಾನ್ ಇಂಡಿಯಾಗೆ ಹಂಚಿ ಅಂತ ಯಶ್ಗೆ ಹೇಳಿದ್ರು ಮೌಳಿ. 

ಫೆಬ್ರವರಿ ಫೆಸ್ಟಿವಲ್‌ಗೆ ಸಜ್ಜಾಗಿದೆ ಸ್ಯಾಂಡಲ್‌ವುಡ್: ವೇದ ಬಳಿಕ ಬಹುದೊಡ್ಡ ಸಂಭ್ರಮದಲ್ಲಿ ಚಿತ್ರರಂಗ!

ಈಗ ಕೆಜಿಎಫ್ ಸಿನಿಮಾವನ್ನ ಇನ್ಸ್ಪ್ರೈರ್ ಆಗಿ ತಗೊಂಡು 1970- 80ರ ದಶಕದ ಹೊಸ ಕಥೆ ಹೆಣೆದಿರೋ ನರ್ದೇಶಕ ಆರ್ ಚಂದ್ರು ಕಬ್ಜ ಸಿನಿಮಾಗೂ ಮೌಳಿ ಅಭಯ ಸಿಕ್ತಾ ಇದೆ. ಯಾಕಂದ್ರೆ ಕಬ್ಜ ಸಿನಿಮಾ ಮೊದಲ ಮಾಸ್ ಸಾಂಗ್ ಹೈದರಾಬಾದ್ನಲ್ಲಿ ರಿಲೀಸ್ ಆಗ್ತಿದ್ದು, ಈ ಕಾರ್ಯಕ್ರಮಕ್ಕೆ ಎಸ್ ಎಸ್ ರಾಜಮೌಳಿಗೆ ಆಹ್ವಾನ ಕೊಡಲಾಗಿದೆ. ಕಬ್ಜ ಸಿನಿಮಾದ ಪ್ಯಾನ್ ಇಂಡಿಯಾ ಪ್ರಮೋಷನ್ಗೆ ಪಕ್ಕಾ ಪ್ಲಾನ್ ಇರೋ ಬ್ಲ್ಯೂ ಪ್ರಿಂಟ್ ರೆಡಿ ಆಗಿದೆ. ಹೈದರಾಬಾದ್ ಬಳಿಕೆ, ಚನ್ನೈಮ ಮುಂಬೈಯನ್ನೂ ಹಾಡುಗಳ ಬಿಡುಗಡೆ ಆಗುತ್ತೆ. ಮಾರ್ಚ್ ಫಸ್ಟ್‌ನಲ್ಲಿ ಕಬ್ಜ ಟ್ರೇಲರ್ ರಿಲೀಸ್ ಆಗಲಿದೆ. ಕಬ್ಜ ಸಿನಿಮಾವನ್ನ 108 ಕೋಟಿ ಬಂಡವಾಳದಲ್ಲಿ ನಿರ್ಮಾಣ ಆಗಿದೆ ಅಂತ ಹೇಳಲಾಗ್ತಿದೆ. ಈ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಭಾರಿ ಜೋರಾಗಿದ್ದು, ಅಮೇಜಾನ್ ಪ್ರೈಮ್ಗೆ ಭಾರಿ ಮೊತ್ತಕ್ಕೆ ಸಿನಿಮಾ ಮಾರಾಟ ಆಗಿದೆ. ಅಷ್ಟೆ ಅಲ್ಲ 9 ಭಾಷೆಯಲ್ಲಿ ಕಬ್ಜ ರಿಲೀಸ್ ಆಗುತ್ತಿದ್ದು ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ವಿತರಣಾ ಹಕ್ಕು ಕೂಡ ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. 

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more