ಮಡೇನೂರು ಹೊಸ ಆಡಿಯೋ ವೈರಲ್; ಕಿಲಾಡಿನಾ ಕಿಡಿಗೇಡಿನಾ ಅಂತಿದಾರಲ್ಲ..!

ಮಡೇನೂರು ಹೊಸ ಆಡಿಯೋ ವೈರಲ್; ಕಿಲಾಡಿನಾ ಕಿಡಿಗೇಡಿನಾ ಅಂತಿದಾರಲ್ಲ..!

Published : May 26, 2025, 05:07 PM ISTUpdated : May 26, 2025, 06:23 PM IST

ಮನೆಯಲ್ಲಿ ಮಡದಿಯನ್ನ ಇಟ್ಟುಕೊಂಡು ಸಹನಟಿಯ ಜೊತೆಗೆ ಕಳ್ಳಾಟ ಆಡ್ತಿದ್ದ ಈತನಿಗೆ ಸರಿಯಾದ ಬುದ್ದಿ ಕಲಿಸಿದ್ದಾಳೆ ಆ ನಟಿ. ಇನ್ನೂ ಬರೀ ಬಲಾತ್ಕಾರ ಅಲ್ಲ ಈತನಿಗೆ ಹಲವು ವಿಕೃತಿಗಳು ಇದ್ದವು ಅನ್ನೋ ವಿಷ್ಯಗಳು ಕೂಡ ಬಯಲಿದೆ ಬಂದಿವೆ. ಕಾಮಿಡಿ ಕಿಲಾಡಿಗಳು..

ಸಹನಟಿಯ ಮೇಲೆ ಬಲಾತ್ಕಾರ ಮಾಡಿದ ಆರೋಪ ಹೊತ್ತು ಪೊಲೀಸರ ಅತಿಥಿಯಾಗಿರೋ ಮಡೆನೂರು ಮನುವಿನ ಒಂದೊಂದೇ ಕಲ್ಯಾಣ ಗುಣಗಳು ಹೊರಗೆ ಬರ್ತಾ ಇವೆ. ಅದ್ರಲ್ಲೂ ಮಡೆನೂರು ಸ್ಯಾಂಡಲ್​ವುಡ್​ನ ಹಿರಿಯ ನಟರುಗಳ ಬಗ್ಗೆ ಮಾತನಾಡಿರೋ ಒಂದು ಆಡಿಯೋ ವೈರಲ್ ಆಗಿದ್ದು, ಆ ನಟರ ಅಭಿಮಾನಿಗಳೆಲ್ಲಾ ಮಡೆನೂರುಗೆ ವಡೆ ತಟ್ಟೋಕೆ ಸಿದ್ದವಾಗಿ ನಿಂತಿದ್ದಾರೆ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿದ್ದ ಮಡೆನೂರು ಮನುವಿನ ಒಂದೊಂದೇ ಅವತಾರಗಳು ಹೊರಗೆ ಬರ್ತಾ ಇವೆ. ಈತ ನಾಯಕನಾಗಿ ನಟಿಸಿದ ಚಿತ್ರ ಬಿಡುಗಡೆಗೆ ಸಜ್ಜಾದ ಹೊತ್ತಲ್ಲೇ ಈತನ ಸಹನಟಿ ಬಂದು ಬಲಾತ್ಕಾರ ಆರೋಪ ಮಾಡಿದ್ಳು. ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ ಕಾಮಿಡಿ ಕಿಲಾಡಿ.

ಮನೆಯಲ್ಲಿ ಮಡದಿಯನ್ನ ಇಟ್ಟುಕೊಂಡು ಸಹನಟಿಯ ಜೊತೆಗೆ ಕಳ್ಳಾಟ ಆಡ್ತಿದ್ದ ಈತನಿಗೆ ಸರಿಯಾದ ಬುದ್ದಿ ಕಲಿಸಿದ್ದಾಳೆ ಆ ನಟಿ. ಇನ್ನೂ ಬರೀ ಕಳ್ಳಾಟ ಅಲ್ಲ ಈತನಿಗೆ ಹಲವು ವಿಕೃತಿಗಳು ಇದ್ದವು ಅನ್ನೋ ವಿಷ್ಯಗಳು ಕೂಡ ಬಯಲಿದೆ ಬಂದಿವೆ. ಕಾಮಿಡಿ ಕಿಲಾಡಿಗಳು ಸಹಸ್ಪರ್ಧಿ  ಅಪ್ಪಣ್ಣನ ಬಗ್ಗೆ ಈತನೇ ಕುಮ್ಮಕ್ಕು ಕೊಟ್ಟು ನಕಲಿ ಆಡಿಯೋ ರೆಡಿ ಮಾಡಿಸಿದ್ದನಂತೆ.

ಇವೆಲ್ಲದರ ನಡುವೆ ಈಗ ಮಡೆನೂರು ಮನುವಿನದ್ದು ಅಂತ ಹೇಳಲಾಗುವ ಒಂದು ಆಡಿಯೋ ವೈರಲ್ ಆಗಿದೆ. ಅದ್ರಲ್ಲಿ ಸ್ಯಾಂಡಲ್​ವುಡ್​​ನ ನಟರುಗಳ ಬಗ್ಗೆ ಮನು ನಾಲಿಗೆ ಹರಿಬಿಟ್ಟಿದ್ದಾನೆ. ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ಶಿವರಾಜ್‌ಕುಮಾರ್‌ ಇನ್ನೊಂದು ಆರು ವರ್ಷ ಬದುಕಿದ್ರೆ ಹೆಚ್ಚು, ಸತ್ತು ಹೋಗ್ತಾರೆ ನನಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಮಾರ್ಕೆಟ್‌ನಲ್ಲಿರಬಹುದು. ನಟ ದರ್ಶನ್‌ ಈಗಾಗಲೇ ಸತ್ತೇ ಹೋಗಿದ್ದಾನೆ. ದರ್ಶನ್‌ ಸರ್‌ಗೆ ಇನ್ನೊಂದು ಆರು ವರ್ಷ ಕ್ರೇಜ್‌ ಇರುತ್ತೆ, ಆದ್ರೆ ಸಿನಿಮಾ ಮಾಡಲ್ಲ. ಈ ಮೂವರ ವಿರುದ್ಧ ಕಾಂಪಿಟೇಶನ್‌ ಕೊಡೋಕೆ ಬಂದಿರೋ ಗಂಡುಗಲೀರಿ ನಾನುʼ
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
Read more