ಮಾಡಿದ ಕರ್ಮಕ್ಕೆ ದ್ವೇಷದ ಅವಶ್ಯಕತೆ ಇಲ್ಲ. ಕಾಯುತ್ತಿರಿ. ನೋವು ನೀಡಿದವರು ಮುಂದೆ ನೋವನ್ನು ಅನುಭವಿಸುತ್ತಾರೆ ಎಂದು ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಅಷ್ಟಕ್ಕೂ ಯಾರಿಗೆ ಈ ಟ್ವೀಟ್ ಮಾಡಿದ್ದಾರೆ? ಅವರ ಮನಸ್ಸಿನಲ್ಲಿರೋ ನೋವಾದ್ರೂ ಏನು? ಈ ವಿಡಿಯೋ ನೋಡಿ.
ಮಾಡಿದ ಕರ್ಮಕ್ಕೆ ದ್ವೇಷದ ಅವಶ್ಯಕತೆ ಇಲ್ಲ. ಕಾಯುತ್ತಿರಿ. ನೋವು ನೀಡಿದವರು ಮುಂದೆ ನೋವನ್ನು ಅನುಭವಿಸುತ್ತಾರೆ ಎಂದು ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಅಷ್ಟಕ್ಕೂ ಯಾರಿಗೆ ಈ ಟ್ವೀಟ್ ಮಾಡಿದ್ದಾರೆ? ಅವರ ಮನಸ್ಸಿನಲ್ಲಿರೋ ನೋವಾದ್ರೂ ಏನು? ಈ ವಿಡಿಯೋ ನೋಡಿ.