ಸುವರ್ಣ ನ್ಯೂಸ್‌ನಿಂದ 'ಈ ವರ್ಷ ಅರ್ಧ ಫೀಸ್‌' ಅಭಿಯಾನ; ಶಿಕ್ಷಣ ಸಚಿವರೇ ಗಮನಿಸಿ

ಸುವರ್ಣ ನ್ಯೂಸ್‌ನಿಂದ 'ಈ ವರ್ಷ ಅರ್ಧ ಫೀಸ್‌' ಅಭಿಯಾನ; ಶಿಕ್ಷಣ ಸಚಿವರೇ ಗಮನಿಸಿ

Published : Jun 10, 2020, 03:09 PM IST

SSLC ಪರೀಕ್ಷೆ ಬೇಕು? ಬೇಡ ಚರ್ಚೆ ಮಧ್ಯೆಯೇ ಮತ್ತೊಂದು ಅಭಿಯಾನ ಶುರುವಾಗಿದೆ. ಯಾವಾಗಲೂ ಸಮಾಜಮುಖಿ ಚರ್ಚೆಯನ್ನು, ಅಭಿಯಾನವನ್ನು ಹುಟ್ಟು ಹಾಕುವ ಸುವರ್ಣ ನ್ಯೂಸ್ ಇದೀಗ ಅಂತಹದೇ ಅಭಿಯಾನ ' ಈ ವರ್ಷ ಅರ್ಧ ಫೀಸ್‌' ಹುಟ್ಟುಹಾಕಿದೆ. 
 

ಬೆಂಗಳೂರು (ಜೂ. 10): SSLC ಪರೀಕ್ಷೆ ಬೇಕು? ಬೇಡ ಚರ್ಚೆ ಮಧ್ಯೆಯೇ ಮತ್ತೊಂದು ಅಭಿಯಾನ ಶುರುವಾಗಿದೆ. ಯಾವಾಗಲೂ ಸಮಾಜಮುಖಿ ಚರ್ಚೆಯನ್ನು, ಅಭಿಯಾನವನ್ನು ಹುಟ್ಟು ಹಾಕುವ ಸುವರ್ಣ ನ್ಯೂಸ್ ಇದೀಗ ಅಂತಹದೇ ಅಭಿಯಾನ ' ಈ ವರ್ಷ ಅರ್ಧ ಫೀಸ್‌' ಹುಟ್ಟುಹಾಕಿದೆ.

 

ಲಾಕ್‌ಡೌನ್‌ನಿಂದ ಸಂಬಳ ಕಡಿತ, ಉದ್ಯೋಗ ಕಡಿತದಿಂದ ಪೋಷಕರು ಕಂಗಾಲಾಗಿದ್ದಾರೆ. ಜೊತೆಗೆ ಕೆಲವು ಶಾಲೆಗಳು ಬಲವಂತವಾಗಿ ಪೋಷಕರಿಂದ ಅಧಿಕ ಫೀಸ್ ವಸೂಲಿಗಿಳಿದಿವೆ ಎಂಬ ಸುದ್ದಿ ವರದಿಯಾಗಿದೆ. ಮಕ್ಕಳ ಶಾಲಾ ಫೀಸ್ ಕಟ್ಟಲಾಗದೇ ಎಷ್ಟೋ ಪೋಷಕರು ಸಂಕಷ್ಟದಲ್ಲಿದ್ದಾರೆ. ಕೆಲಸ ಇಲ್ಲ, ಸಂಬಳ ಕಡಿತ, ಮನೆ ಬಾಡಿಗೆ ಕಟ್ಟಬೇಕು, ದಿನಸಿ, ಔಷಧ, ಲೋನ್‌ಗಳು, ಹೀಗೆ ಕಮಿಂಟ್‌ಮೆಂಟ್‌ ಗಳ ಮಧ್ಯೆ ಹೆಚ್ಚುವರಿ ಫೀಸನ್ನು ಹೇಗೆ ಹೊಂದಿಸೋದು ಎಂದು ಚಿಂತಿಸುತ್ತಿದ್ದಾರೆ. ಅಂತವರ ಧ್ವನಿಯಾಗಿ ನಿಮ್ಮ ಸುವರ್ಣ ನ್ಯೂಸ್ 'ಈ ವರ್ಷ ಅರ್ಧ ಫೀಸ್' ಅಭಿಯಾನವನ್ನು ಶುರು ಮಾಡಿದೆ. 

 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?