Coronavirus India

ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ತಬ್ಲೀಗಿ ಮಂದಿಗೆ ಶೋಧ

Apr 2, 2020, 11:45 AM IST

ಬೆಂಗಳೂರು (ಏ.02): ಮಾರ್ಚ್ ಮೂರನೇ ವಾರದಲ್ಲಿ ದೆಹಲಿಯಲ್ಲಿ ನಡೆದಿದ್ದ ತಬ್ಲೀಗ್ ಜಮಾತ್‌  ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ತಬ್ಲೀಗಿ ಜಮಾತ್ ಕೇಂದ್ರ ಕಚೇರಿಯಾಗಿರುವ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ಈ ಬೃಹತ್ ಸಭೆಗೆ  ದೇಶ ವಿದೇಶದಿಂದ ಸಾವಿರಾರು ಮಂದಿ ಭಾಗವಹಿಸಿದ್ದರು. ಸಭೆಯ ಬಳಿಕ ಅವರು ತಮ್ಮ ತಮ್ಮ ಊರುಗಳಿಗೆ ಮರಳಿದ್ದು, ಸೋಂಕು ಮತ್ತಷ್ಟು ಹರಡಿರುವ ಭೀತಿ ಎದುರಾಗಿದೆ. 

"