ಅಂಬಾನಿ ದಿವಾಳಿಯಾಗಲು ಆ ಒಂದು ತಪ್ಪು ಕಾರಣ?

ಅಂಬಾನಿ ದಿವಾಳಿಯಾಗಲು ಆ ಒಂದು ತಪ್ಪು ಕಾರಣ?

Suvarna News   | Asianet News
Published : Feb 11, 2020, 04:30 PM ISTUpdated : Feb 11, 2020, 04:32 PM IST
  • ಅಣ್ಣ ಮುಕೇಶ್ ಅಂಬಾನಿ ಆಕಾಶ ಏರುತ್ತಿದ್ದರೆ ತಮ್ಮ ಅನಿಲ್ ಅಂಬಾನಿ ಪಾತಾಳಕ್ಕೆ!
  • ಧೀರೂಭಾಯಿ ನಿಧನದ ಬಳಿಕ ಇಬ್ಬರಿಗೂ ಸಮಪಾಲು ಸಿಕ್ಕಿದ್ದರೂ, ಮುಕೇಶ್ ಬಿಲಿಯಾಧಿಪತಿ, ಅನಿಲ್ ದಿವಾಳಿ
  • ಹಾಗಾದ್ರೆ ಅನಿಲ್ ಅಂಬಾನಿ ಎಡವಿದ್ದೆಲ್ಲಿ?  

ಅಣ್ಣ ಮುಕೇಶ್ ಅಂಬಾನಿ ಯಶಸ್ಸಿನ ಆಕಾಶ ಏರುತ್ತಿದ್ದರೆ ತಮ್ಮ ಅನಿಲ್ ಅಂಬಾನಿ ಪಾತಾಳಕ್ಕೆ ಇಳಿದಿದ್ದಾರೆ. ಅಪ್ಪ ಧೀರೂಭಾಯಿ ಅಂಬಾನಿ  ನಿಧನದ ಬಳಿಕ ಅಣ್ಣ-ತಮ್ಮ ಇಬ್ಬರಿಗೂ ಆಸ್ತಿ-ಪಾಸ್ತಿ, ಉದ್ಯಮದಲ್ಲಿ ಸಮಪಾಲು ಸಿಕ್ಕಿದ್ದರೂ, ಮುಕೇಶ್ ಅಂಬಾನಿ ಇಂದು ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಲ್ಲೊಬ್ಬರು.

ಇದನ್ನೂ ನೋಡಿ | ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ...

ಆದರೆ ಅನಿಲ್ ಅಂಬಾನಿ ತಾನು ಖುದ್ದು ದಿವಾಳಿಯಾಗಿದ್ದೇನೆಂದು ನ್ಯಾಯಾಲಯ ಮುಂದೆ ಹೇಳಿಕೊಂಡಿದ್ದಾರೆ. ಹಾಗಾದ್ರೆ ಅನಿಲ್ ಅಂಬಾನಿ ಎಡವಿದ್ದೆಲ್ಲಿ? ಅಂತ 

19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ